
ಶ್ರೀಮತಿ ಅನ್ನಪೂರ್ಣ ಮಾಗನೂರ ನಿವೃತ್ತಿ ಸಮಾರಂಭ
ಬಾಗಲಕೋಟೆ : 30ವರ್ಷಗಳ ಸುದೀರ್ಘ ಶಿಕ್ಷಣ ಸೇವೆಯ ಮೂಲಕ ಸಾವಿರಾರು ವಿದ್ಯಾರ್ಥಿಯರ ಬದುಕಿಗೆ ಬೆಳಕಾದ, ತಾಲೂಕಿನ ಬೇವೂರಿನ ಶ್ರೀಮತಿ ಅನ್ನಪೂರ್ಣ ಎಂ. ಮಾಗನೂರ ಮುಖ್ಯ ಗುರುಮಾತೆಯರು ಹೆಚ್.ಪಿ.ಎಸ್. ದೇವಲಾಪೂರ ಸೇವಾ ನಿವೃತ್ತಿ ಸನ್ಮಾನ ಹಾಗೂ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬಾಗಲಕೋಟೆ : 30ವರ್ಷಗಳ ಸುದೀರ್ಘ ಶಿಕ್ಷಣ ಸೇವೆಯ ಮೂಲಕ ಸಾವಿರಾರು ವಿದ್ಯಾರ್ಥಿಯರ ಬದುಕಿಗೆ ಬೆಳಕಾದ, ತಾಲೂಕಿನ ಬೇವೂರಿನ ಶ್ರೀಮತಿ ಅನ್ನಪೂರ್ಣ ಎಂ. ಮಾಗನೂರ ಮುಖ್ಯ ಗುರುಮಾತೆಯರು ಹೆಚ್.ಪಿ.ಎಸ್. ದೇವಲಾಪೂರ ಸೇವಾ ನಿವೃತ್ತಿ ಸನ್ಮಾನ ಹಾಗೂ

ಓದಿದ್ದು ಕೇವಲ ನಾಲ್ಕನೇ ತರಗತಿ, ಅದೂ ಮರಾಠಿ ಮಾಧ್ಯಮದಲ್ಲಿ. ಆದರೂ ಸಹ 1974ರಲ್ಲಿ ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಆಗಿ ಸಿಂಹಾಸನ ಏರಿದವರು! ಪದವಿಗಳಿಲ್ಲದೆ ಪಾಂಡಿತ್ಯ ಗಳಿಸಬಹುದು ಎಂದು

ಬಳ್ಳಾರಿ ಕಂಪ್ಲಿ : ತಾಲೂಕಿನ ರಾಮಸಾಗರ ಹೊರ ವಲಯದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಾಚ್ಮ್ಯಾನ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಸಿದ್ದಲಿಂಗಯ್ಯ ಎಂಬಾತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದ್ದು, ಈ
ಅಂಚೆ ಕಾರ್ಡ್ ನಲ್ಲಿ ನಿಮ್ಮಿಷ್ಟದ ಕನ್ನಡ ಕವಿ, ಕನ್ನಡ ಪರ ಹೋರಾಟಗಾರರು, ವಚನಕಾರರು, ದಾಸರು, ತತ್ವಪದಕಾರರು ಒಟ್ಟಾರೆ ಕನ್ನಡ ನಾಡು ನುಡಿಗಾಗಿ ಸೇವೆ ಸಲ್ಲಿಸಿದವರ ಒಂದು ಭಾವಚಿತ್ರವನ್ನು ಬರೆದು ಬಣ್ಣ ತುಂಬಹುದು ಅಥವಾ ಹಾಗೆ

ಚುರುಕು ಹಸಿಮೆಣಸಿನಕಾಯಿ ಕೇಳಿತುಕೋಪವೇಕೆ ನನ್ನ ಮೇಲೆಂದು ಕುಟುಕಿತುಹೆದರಿ ಕಟ್ಟೆಯಲಿ ಜೋಡಿಸಲಾಯಿತುಇತರ ಪಕಳೆಗಳಲಿ ಅಲಂಕರಿಸಲಾಯಿತು ನಂತರದಿ ಮೂಡಿತು ಸುಲಲಿತ ಚಿತ್ತಾರವಾಗಿಭಾವನೆಗಳು ಹೊರಬಂದವು ಕಾವ್ಯವಾಗಿನಲ್ಮುಂಜಾವಲಿ ಬರುತಲಿದೆ ಸುಮನಗಳಿಗಾಗಿಪರಸ್ಪರ ಆಸ್ವಾದಿಸುವ ಎಲ್ಲರೂ ಸಂತಸಕ್ಕಾಗಿ

ಬೈಲಹೊಂಗಲ: ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ರಾಜಕೀಯ ಜಿದ್ದಾಜಿದ್ದಿನ ಶಕ್ತಿ ಪ್ರದರ್ಶನದಿಂದ ಇಡೀ ರಾಜಧಾನಿಯಲ್ಲಿ ಭಾರೀ ಟ್ರಾಫಿಕ್ ಜಾಮ್ ಸೃಷ್ಟಿಯಾಗಿ ಕಡುಬಡತನದಲ್ಲೂ ವರ್ಷವಿಡೀ ಕಷ್ಟಪಟ್ಟು ಓದಿದ ಹತ್ತಾರು ಬಡ ವಿದ್ಯಾರ್ಥಿನಿಯರು ಸಮಯಕ್ಕೆ ಸರಿಯಾಗಿ ಪರೀಕ್ಷಾ
Website Design and Development By ❤ Serverhug Web Solutions