
ಚಿತ್ತಾರಗಳ ಶುಭ ಬೆಳಗು
ಇಲ್ಲಿದೆ ವಿಭಿನ್ನ ಹಣ್ಣುಗಳ ಸಿಪ್ಪೆ ಬೀಜಗಳ ಮಹಾಸಂಗಮಸೃಜನಶೀಲ ವಿಕಸನದಿ ಅರಳಿರುವ ಚಿತ್ತಾರದ ಹಂಗಾಮಒಂದೊಂದು ಚೌಕದಲಿ ಒಂದೊಂದು ರೀತಿಯ ವಿಹಂಗಮಕಾವ್ಯದ ಸಾಲುಗಳಲಿ ಪಸರಿಸಿದೆ ಪದಪುಂಜಗಳ ಸಮಾಗಮ ಧಾವಿಸುತಿದೆ ಸಂತಸದಿ ದಿನಕ್ಕೊಂದು ಸುಲಲಿತೆಯತ್ತಶುಭ ಬೆಳಗಿನಲಿ ಬರುತಿದೆ ಮೆಲ್ಲಗೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಇಲ್ಲಿದೆ ವಿಭಿನ್ನ ಹಣ್ಣುಗಳ ಸಿಪ್ಪೆ ಬೀಜಗಳ ಮಹಾಸಂಗಮಸೃಜನಶೀಲ ವಿಕಸನದಿ ಅರಳಿರುವ ಚಿತ್ತಾರದ ಹಂಗಾಮಒಂದೊಂದು ಚೌಕದಲಿ ಒಂದೊಂದು ರೀತಿಯ ವಿಹಂಗಮಕಾವ್ಯದ ಸಾಲುಗಳಲಿ ಪಸರಿಸಿದೆ ಪದಪುಂಜಗಳ ಸಮಾಗಮ ಧಾವಿಸುತಿದೆ ಸಂತಸದಿ ದಿನಕ್ಕೊಂದು ಸುಲಲಿತೆಯತ್ತಶುಭ ಬೆಳಗಿನಲಿ ಬರುತಿದೆ ಮೆಲ್ಲಗೆ

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ವಿವಿಧ ನಾಲೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನಡೆಯಿತು. ನೀರಾವರಿ ಇಲಾಖೆ ವತಿಯಿಂದ ಸುಮಾರು 42 ಕೋಟಿ 69 ಲಕ್ಷ ರೂ. ಗಳ ವಿವಿಧ ನಾಲೆಗಳ ಅಭಿವೃದ್ಧಿ ಕಾಮಗಾರಿಗಳಿಗೆ

ಮಂಡ್ಯ: ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿಯ ಇಟ್ಟಮಡು ಗ್ರಾಮದಲ್ಲಿ ಸಾಮಾಜಿಕ ಹೊಣೆಗಾರಿಕೆ (CSR) ಯೋಜನೆಯಡಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವತಿಯಿಂದ ನಿರ್ಮಾಣವಾಗಲಿರುವ ನೂತನ ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡದ ಗುದ್ದಲಿ

ಬೆಂಗಳೂರು: ದಿನಾಂಕ 11 ನೇ ತಾರೀಕು ನಡೆಯುವ ಮಾನ್ಯ ಮುಖ್ಯಮಂತ್ರಿಗಳ ಅಭಿನಂದನಾ ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಆಹ್ವಾನಿಸಲಾಯಿತು. ಮಾನ್ಯರು ಈ ಕಾರ್ಯಕ್ರಮಕ್ಕೆ ಅತ್ಯಂತ ಸಂತೋಷದಿಂದ ಭಾಗವಹಿಸುವುದಾಗಿ ತಿಳಿಸಿದರು. ಇದರ ಜೊತೆ ಸರ್ಕಾರಿ ನೌಕರರ ಜ್ವಲಂತ ಸಮಸ್ಯೆಗಳ
Website Design and Development By ❤ Serverhug Web Solutions