ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ರಂಗಭೂಮಿ

ಕನ್ನಡ ನಾಡಿನ ಹಿಂದೆ ನಾಟಕ‌ ಶಾಲೆಗಳು ಇದ್ದವು ಒಂದು ದಿನ
ಕಲಾ ಕವಿಗಳ ಉದಯವಾಯಿತು
ಕನ್ನಡ ಕಂಪಿನ ಸುದಿನ
ಮಹಾದೇವಿ,ರೂಪದೇವಿ ರಾಣಿಯರು
ಸೀತಾರಾಮರಾಗಿ ಆಡಿದ ನಾಟಕ
ಸುರುವಾಯ್ತು ನಟನೆ ಕಲಾ ಕ್ಷೇತ್ರ
ಕನ್ನಡ ಮಣ್ಣಿನ ಕರ್ನಾಟಕ

ಮುಖ ವರ್ಣಿತೆ ವೇಷ ಭೂಷಣ
ಅಲಂಕಾರ ಕುಣಿತಗಳಗೊಂಡು
ವೈದ್ಯಕುಣಿತ ನಾಗನೃತ್ಯ ಬೆರಗಾಯಿತು
ಕರುನಾಡು ಎಲ್ಲರ ಕಂಡು
ಪಾತ್ರಗಳಿಗೆ ಬೊಂಬೆಗಳಂತೆ ವೇಷ ತೊಡಗಿಸಿ ಅಲಂಕಾರ ಮಾಡಿ
ಶ್ರೀಕೃಷ್ಣನು ಪಾರಿಜಾತವು ಭೂವಿಗೆ
ತಂದಂತೆ ಮೋಡಿ

ನಡೆದಾಡುವಂತೆ ಹಾರುವಂತೆ ಕದನ ವಾಗುವಂತೆ ಪೌರಾಣಿಕ ಪ್ರಸಂಗ ತೋರಿ
ಪರದೆ ಮುಂದೆ ಕುಳಿತ ಜನರ ಮನಮುಟ್ಟುವ ಸಾಧನೆ ಮೇಲೇರಿ
ಕರಾವಳಿಯ ತುಳುನಾಡು ಬಿಚ್ಚಿಡುತಿದೆ ಮರೆಯದಿರುವ ಕಲೆ
ಆಧುನಿಕ ಕಾಲದಲ್ಲಿ ನಿಧಾನವಾಗಿ
ಮರೆಯಾಗುತ್ತದೆ ಇದರ ಬೆಲೆ

ಉಳಿಸಬೇಕಿದೆ ಕನ್ನಡ ಕಂಪಿನ ರಂಗ ನಾಟಕದ ಪಾತ್ರಧಾರಿಗಳ ಜಾಡು
ವೇದಿಕೆ ಎಂದೇ ಕೊಡುತ್ತಿದೆ ಸಾಹಿತ್ಯದ ಕರುನಾಡ ಬೀಡು
ಪೌರಾಣಿಕ ಕಥೆಗಳನ್ನು ಆಧರಿಸಿ ಆಡಬೇಕಿದೆ ಬಣ್ಣವ ಹಚ್ಚಿ
ಇದಕ್ಕೆ ಇರುವುದೊಂದೇ ವೇದಿಕೆ ರಂಗಭೂಮಿಯ ಮನಮೆಚ್ಚಿ.

✍️ ಸುಭಾಷ್ ಎಸ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ