ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ಕಾವ್ಯ ಪ್ರೇರಣೆ:ಆದಾಪುರ

ಬಾಗಲಕೋಟೆ:ನಿರಂತರ ಅಧ್ಯಯನ ರೂಢಿಸಿಕೊಳ್ಳುವ ಕವಿಗಳು ಸತ್ವಯುತ ಕಾವ್ಯ ರಚಿಸಬೇಕು ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ಕಾವ್ಯ ಪ್ರೇರಣೆ ನೀಡುತ್ತದೆ ಮಾನವ ಅಂತರಂಗದ ಶುಚಿತ್ವ ಕ್ಕೆ ಕಾವ್ಯ ಮುಖ್ಯವಾಗಬಲ್ಲದು ಎಂದು ಬಾಗಲಕೋಟೆಯ ಕವಿ ಶಿಕ್ಷಕ ಶಿವಾನಂದ ಆದಾಪುರ ಹೇಳಿದರು.
ಅವರು ಮುಂದುವರೆದು ಕವಿಗಳಾದವರಿಗೆ ಪ್ರೇಮ ಮಾನ್ವಿಯತೆ ಅವಶ್ಯವೆಂದು ವಿವರಿಸಿದರು.
ಅತಿಥಿ ಸ್ಥಾನವನ್ನು ಪತ್ರಕರ್ತ ಜಗದೀಶಹದ್ಲಿ ವಹಿಸಿ ಮಾತನಾಡಿ ಪಂಪ,ರನ್ನ,ಹರಿಹರ ರಾಘವಂಕರ೦ತ ಕವಿಗಳು ತಮ್ಮ ಕಾವ್ಯದ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದರು ಅವರು ರಚಿಸಿದ ಕಾವ್ಯ ಅಮರ ಕಾವ್ಯ ಎಂದು ಅಭಿಪ್ರಾಯಪಟ್ಟರು.
ಸಾಹಿತಿಗಳಾದ ಗುರುಸ್ವಾಮಿ ಗಣಾಚಾರಿ ಎಸ್ ಎಸ್ ಹಳ್ಳುರ ಎಸ್ ಆರ್ ಪಟ್ಟಣಶೆಟ್ಟಿ ನಾಗರಾಜ್ ಹೊನ್ನೊಟ್ಟಿಗೆ ಎಚ್ಎಸ್ ಕಾ ಳೆ ಮುಂತಾದವರು ಸ್ವರಚಿತ ಕವನವನ್ನು ವಾಚಿಸಿದರು
ಎಸ್ಎಸ್ ಹಳ್ಳೂರ ಸ್ವಾಗತಿಸಿದರು.
ಹೆಚ್ಎಸ್ ಕಾಳಿ ವಂದಿಸಿದರು,ನಾಗರಾಜ್ ಹೊನ್ನುಟಿಗಿ ಕಾರ್ಯಕ್ರಮ ನಿರೂಪಿಸಿದರು,ಆಸಕ್ತರು ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ