ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮೃತ ಪಟ್ಟ ಬಾಲಕನ ಮನೆಗೆ ಶಾಸಕ ರಾಜೂಗೌಡ ಅವರು ಬೇಟಿ


ಸುರಪುರ ತಾಲೂಕಿನ ಕಕ್ಕೆರಾ ಪಟ್ಟಣದ ಹಳ್ಳೆರ್ ದೊಡ್ಡಿಯಲ್ಲಿ ನಂದಪ್ಪ ಹಳ್ಳಿಗೌಡ ಎಂಬುವರ ಮೊಮ್ಮಗ ಗಂಗಾಧರ ಎಂಬ 2 ವರ್ಷದ ಬಾಲಕ ಹಾವೂಕಚ್ಚಿ ಮೃತ ಪಟ್ಟ ಸುದ್ದಿ ಕೇಳಿದ ಶಾಸಕರು ನಂದಪ್ಪ ಹಳ್ಳಿಗೌಡರ ಮನೆಗೆ ಹೋಗಿ ಕುಟುಂಬದ ಸದಸ್ಯರಿಗೆ ಸಾಂತ್ವಾನ ಹೇಳಿದರು. ಮತ್ತು ಅಲ್ಲಿ ನೆರೆದಿರುವ ಹಳ್ಳೆರ ದೊಡ್ಡಿ ಜನರು ಇನ್ನೂ ವರೆಗೂ ಈ ಅರಣ್ಯದಲ್ಲಿ ಇರುವ ನಮ್ಮ ದೊಡ್ಡಿಗೆ ಯಾವ ಪಕ್ಷದ ಕಾರ್ಯಕರ್ತರು ಮತ್ತು ಮಾಜಿ ಶಾಸಕರಾದ ವೆಂಕಟಪ್ಪ ನಾಯಕರು ಈ ನಮ್ಮ ಕಷ್ಟವನ್ನು ನೋಡಲು ಬಂದಿಲ್ಲ ಹಾವು ಹಚ್ಚಿ ಮೃತಪಟ್ಟ ಸುದ್ದಿ ತಿಳಿದ ನಮ್ಮ ಶಾಸಕರು ಮನೆಗೆ ಬೇಟಿ ನೀಡಿ ಈ ದೊಡ್ಡಿಯಲ್ಲಿ ಇರುವ ಜನರು ತಿರುಗಾಡಲು ತುಂಬಾ ಕಷ್ಟವಾಗುತ್ತೆ ನಮಗೆ ದಾರಿ ಮಾಡಿಸಿಕೊಡಿ ನಾವು ಸುಮಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಇದ್ದೇವೆ ಯಾರು ನಮ್ಮ ಕಡೆ ಬಂದು ಈ ನಮ್ಮ ಕಷ್ಟವನ್ನು ಕೇಳಿಲ್ಲ ನೀವು ಬಂದು ನಮಗೆ ಕಷ್ಟಕೆಲಿದ್ದಕ್ಕೆ ತುಂಬಾ ಸಂತೋಷ ವಾಯಿತು. ನಾವು ಕೂಡ ನಿಮ್ಮ ಅಭಿವೃದ್ದಿ ಕಾರ್ಯ ಮೆಚ್ಚಿ ಇನ್ನು ಕೆಲವೇ ದಿನಗಳಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆ ಆಗುತ್ತೇವೆ ಎಂದು ಶಾಸಹರ ಸಮ್ಮುಖದಲ್ಲಿ ಹೇಳಿದರು ಸುಮಾರು ನೂರಕ್ಕೂ ಹೆಚ್ಚು ಜನ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆ ಆಗುತ್ತಿದ್ದೇವೆ ಎಂದು ಮನೋಜ ಹಳ್ಳಿಗೌದ ಹೇಳಿದರು.
ಕರುನಾಡ ಕಂದ ವರದಿಗಾರರು-ಶರಣಮ್ಮ.ಎಚ್. ದೊಡ್ಡಮನಿ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ