ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ದತ್ತಪದ:ಕಾರ್ಮಿಕ

ಶೀರ್ಷಿಕೆ:ದುಡಿಯುವ ವರ್ಗ

ಹಗಲು ರಾತ್ರಿ ದುಡಿವರು
ದೇಶಕ್ಕೆ ಅನ್ನ ನೀಡುವರು
ಹಸಿದ ಹೊಟ್ಟೆಯ ಕಾರ್ಮಿಕರು
ಕಷ್ಟದಲ್ಲಿ ದುಡಿದು ಬದುಕುವರು

ಇನ್ನೊಂದು ಊರಿಗೆ ಹೋಗುವರು
ಮನೆ ಕಟ್ಟಡದಲ್ಲಿ ಜಾಣ ನಿಪುಣರು
ಸೂರ್ಯನ ತಾಪವು ಏರಿದರು
ಮಳೆ ಚಳಿ ಎಷ್ಟು ಜೋರಾಗಿದರು

ಬಿಸಿಲು ಗಾಳಿ ಲೆಕ್ಕಿಸದೆ ದುಡಿಯುವರು
ಶುದ್ದ ಮನಸ್ಸಿನ ಸಾಧಕರು ಇವರು
ಬಲಿಷ್ಠ ದೇಶದ ಏಳಿಗೆಯ ಕಾರ್ಮಿಕರು
ಶ್ರಮಿಕರಿಗೆ ನ್ಯಾಯವು ನೀಡುವಿರಾ

ಧರ್ಮವು ಕರ್ಮವು ಕಷ್ಟದ ಕೆಲಸವು
ನಿನ್ನಿಂದ ಸಾಧ್ಯವು ಬದುಕಿನ ಸ್ತಂಭವು
ಕೈತುಂಬಾ ಕಾಂಚನ ಕಾಣದ ಸಂಬಂಧವು
ದುಡಿಯುವದರಲ್ಲಿ ಕೈಲಾಸ ಕಂಡವರು

-ಮಹಾಂತೇಶ ಖೈನೂರ
ಸಾ//ಯಾತನೂರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ