ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸಿಂಧನೂರು ತಾಲೂಕ ರತನ್ ಶಾಲಾ ಶಿಕ್ಷಕರ ಸಂಘದ ನೂತನ ಅಧ್ಯಕ್ಷರಾಗಿ ಮಾನಮ್ಮ ನಾಯಕ್ ಆಯ್ಕೆ

ಸಿಂಧನೂರು:ಪ್ರಸ್ತುತ ಅವಧಿಗೆ ಸಿಂಧನೂರು ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷರಾಗಿ ಸ್ಥಳೀಯ ಟಿ ಬಿ ಪಿ ಕ್ಯಾಂಪ್ ಶಾಲೆಯ ಶಿಕ್ಷಕಿ ಮಾನಮ್ಮ ರಾಮದಾಸ್ ನಾಯಕ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಆಯ್ಕೆ ಸಂದರ್ಭದಲ್ಲಿ ಸಿದ್ದಲಿಂಗಪ್ಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ,ನಿಕಟ ಪೂರ್ವ ಅಧ್ಯಕ್ಷ ಕಳಕಪ್ಪ ಗಡಾದ್,ಪದಾಧಿಕಾರಿಗಳಾದ
ಪ್ರಭಾಕರ್ ಕುಲಕರ್ಣಿ,ಅಲಿಮುದ್ದಿನ,ಅಶೋಕ ಗಾಜಿ ಮಾಜಿ ಅಧ್ಯಕ್ಷರು,ವೀರೇಶ ಸಾಸಲಮರಿ ಮಾಜಿ ಅಧ್ಯಕ್ಷರು,ವಿಜಯಲಕ್ಷ್ಮಿ ತಾಲೂಕ ಖಜಾಂಚಿ, ಅಂಬಮ್ಮ ತಾಲೂಕು ಉಪಾಧ್ಯಕ್ಷರು,
ನಿರ್ದೇಶಕರಾದ ಅಮರೇಶ,ಶ್ರೀಮತಿ ಜ್ಯೋತಿ ಲಕ್ಷ್ಮಿ
ತಿರ್ಥನ ಗೌಡ,ಆದೇಶ ತಿಡಿಗೋಳ,ಹುಸೇನ್ ಭಾಷಾ,
ಬಸವರಾಜ್ ಮೆಣಸಿನಕಾಯಿ,
ಮಲ್ಲಪ್ಪ ಇಂದಿರಾನಗರ,ಮಲ್ಲಪ್ಪ ಉಪ್ಪಲದೊಡ್ಡಿ
ಬಸಯ್ಯ ಆಹೇರಿಮಠ,ಚಂದ್ರಶೇಖರ್ ಪಾಟೀಲ್, ನೀಲಕಂಠಪ್ಪ, ಶ್ರೀಮತಿ ಸುನಿತಾ ಕುಲಕರ್ಣಿ, ಜಗದೀಶ್ ದೇವರಗುಡಿ, ಶಾಂತರಾಜ್, ಶ್ರೀಮತಿ ಉಷಾ, ಹಿರೇ ಬಸಯ್ಯ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಗೌರವ ಸನ್ಮಾನ: ತಾಲೂಕ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸ್ಥಳೀಯ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಗೌರವ ಸನ್ಮಾನವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಗುರುಗಳಾದ ಜ್ಯೋತಿ ಕುಲಕರ್ಣಿ, ಪ್ರಾಂಶುಪಾಲರಾದ ಸಮತ ಶರ್ಮಾ,ಪ್ರೌಢಶಾಲೆ ಶಿಕ್ಷಕರಾದ ರವಿಂದ್ರ ಗೌಡ, ರಾಮದಾಸ್ ನಾಯ್ಕ ಹಾಗೂ ಪ್ರಾಥಮಿಕ ಶಾಲೆಯ ಸಕಲ ಶಿಕ್ಷಕ ವೃಂದದವರು ಹಾಜರಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ