ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ನೆಹರೂ ಕ್ರೀಡಾಂಗಣದಲ್ಲಿ ಅಗ್ನಿವೀರ್ ನೇಮಕಾತಿ

ಬೀದರ:ಜಿಲ್ಲೆಯ ನೆಹರೂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಗ್ನಿವೀರ್ ನೇಮಕಾತಿಯು ದಿನಾಂಕ 5/12/22 ರಿಂದ ಶುರುವಾಗಿದ್ದ ಮೊದಲನೇ ದಿನದಿಂದಲೂ ಬಹು ರೋಚಕವಾಗಿ ನಡೆಯುತ್ತಿದೆ
ರಾಯಚೂರು ಜಿಲ್ಲೆಗೆ ಈ ಬಾರಿ ಮೊದಲನೇ ಆದ್ಯತೆ ನೀಡಿದ್ದು ಅದರಲ್ಲೂ ರಾಯಚೂರಿನ ಯುವಕರು ಅಗ್ನಿವೀರ್ ನೇಮಕಾತಿಗೆ ಬಹಳಷ್ಟು ಸಂಖ್ಯೆಯಲ್ಲಿ ಭಾಗವಹಿಸಿದ್ದು 5/12/22 ರಂದು ಕಂಡು ಬಂದಿದೆ ಮೊದಲನೇ ದಿನವದುದ್ದರಿಂದ 250 ಯುವಕರ ಒಂದು ಗುಂಪುಗಳಂತೆ 1.6km ಓಟವನ್ನು ಮಾಡಿದ್ದೂ ಕಂಡು ಬಂದಿದೆ.
ಅದರಲ್ಲೂ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿರುವ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಮತ್ತು ಸಾಂಸ್ಕೃತಿಕ ಸಂಘ (ಕಲಬುರಗಿ) ಹಾಗೂ ಗ್ಲೋಬಲ್ ಸೈನಿಕ ಅಕಾಡೆಮಿ (ಬೀದರ್) ಮತ್ತು ಪೂರ್ವಭಾವಿ ಸೈನಿಕರ ತರಬೇತಿ ಕೇಂದ್ರ (ದೇವದುರ್ಗ)ದ ಅಡಿಯಲ್ಲಿ ತರಬೇತಿಯನ್ನು ಪಡೆದಿರುವ ದೇವದುರ್ಗದ ಸುತ್ತ ಮುತ್ತಲಿನ ಯುವಕರು ಅತಿ ಹೆಚ್ಚು ಅಗ್ನಿವೀರ್ ಗೆ ಆಯ್ಕೆ ಆಗಿರೋದು ವಿಶೇಷವಾಗಿದೆ.
ಒಂದೇ ಸ್ಥಳದಲ್ಲಿ ತರಬೇತಿ ಪಡೆದಿರುವ 60 ಕ್ಕೂ ಹೆಚ್ಚು ಅಭ್ಯರ್ಥಿಗಳಲ್ಲಿ 25 ಕ್ಕೂ ಹೆಚ್ಚು ಅಭ್ಯರ್ಥಿಗಳು ಆಯ್ಕೆ ಆಗಿರೋದು ಸಂತೋಷಕರವಾದ ವಿಷಯವಾಗಿದೆ.
ಅಗ್ನಿವೀರ್ ಗೆ ಆಯ್ಕೆ ಆಗಿರುವ ಅಭ್ಯರ್ಥಿಗಳಿಗೆ 15/1/23 ಕ್ಕೆ ನಡೆವುವ ಸಾಮೂಹಿಕ ಪರೀಕ್ಷೆಯಲ್ಲೂ ಸಹ ಆಯ್ಕೆ ಆಗಲಿ ಎಂದು ದೇವದುರ್ಗದ ಜನತೆ ಮಾತ್ರವಲ್ಲದೆ ಕರ್ನಾಟಕದ ಜನತೆಯು ಹಾರೈಸಿದೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

One Response

Leave a Reply

Your email address will not be published. Required fields are marked *

ಇದನ್ನೂ ಓದಿ