ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮಕ್ಕಳಿಂದ ಮೈದಾ ಹಿಟ್ಟಿನಿಂದ ಗಣೇಶ ಮೂರ್ತಿ ಪ್ರತಿಷ್ಠಾಪನೆ

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಆಜಾದ್ ನಗರದವಾಸಿಗಳು, ಶಿಳ್ಳೇಕ್ಯಾತ ಸಮುದಾಯದ ಮಹಿಳಾ ಮುಖಂಡರು, ಹಣ್ಣಿನ ವ್ಯಾಪಾರಿಗಳಾದ ಗೌರಮ್ಮ ಶಿಂಧೆಯವರ ಮನೆಯಲ್ಲಿ, ಪರಿಸರ ಸ್ನೇಹಿ ಮೈದಾ ಹಿಟ್ಟಿನ ಗಣಪ ಪ್ರತಿಷ್ಠಾಸಿ ಆರಾಧಿಸಲಾಯಿತು. ವಿಶೇಷವೆಂದರೆ ಈ ಪುಟ್ಟ ಬಾಲಗಣಪ ಮೂರ್ತಿಯನ್ನು ಗೌರಮ್ಮರವರ ಮೊಮ್ಮಕ್ಕಳು ಹಿಟ್ಟಿನಿಂದ ತಯಾರಿಸಿದ್ದಾರೆ. ಅವರೇ ಮೈದಾ ಹಿಟ್ಟಿನಿಂದ ತಯಾರಿಸಿದ ಗಣಪ ಮೂರ್ತಿಗೆ ಪರಿಸರ ಸ್ನೇಹಿ ಬಣ್ಣ ಹಾಗೂ ಅಲಂಕಾರ ಸಾಮಾಗ್ರಿಗಳನ್ನ ಬಳಸಿ ಅಂತಿಮ ಸ್ಪರ್ಶ ನೀಡಲಾಗಿತ್ತು. ಧಾರ್ಮಿಕ ಹಾಗೂ ಸಾಂಪ್ರದಾಯಿಕ ನೆಲೆಗಟ್ಟಿನಲ್ಲಿ, ಗಣೇಶ ಮೂರ್ತಿಯನ್ನು ಮನೆಯಲ್ಲಿ ಪ್ರತಿಷ್ಠಾಪಿಸಿ ಆರಾಧಿಸಲಾಯಿತು. ಆಧುನಿಕ ಭರಾಟೆಯಲ್ಲಿ ಪಿಒಪಿ ಗಣಪಗಳ ಅಬ್ಬರದಲ್ಲಿ, ಅತ್ಯಂತ ಸರಳ ಹಾಗೂ ಪರಿಸರ ಸ್ನೇಹಿ ಗಣಪವನ್ನು ಪ್ರತಿಷ್ಠಾಪಿಸಿದ್ದು ಮಕ್ಕಳಪರಿಸರ ಹಾಗೂ ಧಾರ್ಮಿಕ ಪ್ರಜ್ಞೆ ಆದರ್ಶನೀಯ ಅನುಕರಣೀಯವಾಗಿದೆ, ಅದಕ್ಕಾಗಿ ಪಟ್ಟಣದ ಧಾರ್ಮಿಕ ಶ್ರದ್ಧಾವಂತರು ಆಸ್ಥಿಕರು ನಾಗರೀಕರು ಪ್ರಜ್ಞಾವಂತರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ