ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸಾಮನ್ಯ ಸಭೆಯನ್ನು ಸದ್ಭಳಕೆ ಮಾಡಿಕೊಳ್ಳಿ: ಎಸ್.ಇ.ಸೋಮರಾಜು

ಹನೂರು: ಕರ್ನಾಟಕ ಎಲೆಟ್ರಿಕಲ್ ರೆಗ್ಯುಲೇಷನ್ ಕಮಿಟಿ (K,E, R, C)
ಕಮಿಟಿಯು 3 ತಿಂಗಳಿಗೊಮ್ಮೆ ರೈತ ಸಂಪರ್ಕ ಸಭೆಯನ್ನು ನಡೆಸುತದೆ ರೈತರಿಗೆ ಬೇಕಾದ ಸೇವೆಯನ್ನು ಮಾಡಲು ಸದಾ ಸಿದ್ದವಿರುತದೆ. ರೈತರಿಗೆ ಇರುವಂತಹ ಸಮಸ್ಯೆಗಳನ್ನು ಸ್ಥಳದಲ್ಲಿ ಇತ್ಯಾರ್ಥ ಮಾಡುವುದು ಮತ್ತೆ ಕೆಲವು ದುರುಗಳನ್ನು ಸಾಧ್ಯವಾದಷ್ಟು ಬೇಗ ಕ್ರಮ ಜರುಗಿಸಲಾಗುವುದು ಎಂದು ಎಸ್ ಇ ಸೋಮರಾಜ್ ತಿಳಿಸಿದರು.
ಆಶ್ರಯ ಬಡಾವಣೆಯ ಖಾಲಿ ಜಾಗದಲ್ಲಿ ಮೇಲೆ ಹಾದು ಹೋಗಿರುವ 11ಕೆ ವಿ ಯ ಮಾರ್ಗವನ್ನು ಅತಿ ಬೇಗನೆ ಬದಲಾವಣೆ ಮಾಡಬೇಕು ಎಂದು 13 ವಾರ್ಡ್ ಮಹೇಶ್ ರವರು ಬೇಡಿಕೆ ಇಟ್ಟರು.
ಇದೆ ಸಂದರ್ಭದಲ್ಲಿ ರೈತ ಸೊಮ್ಮಣ್ಣ ನವರು ತಮ್ಮ ಜಮೀನಿನಲ್ಲಿ ಹಾದು ಹೋಗಿರುವ 11 ಕೆ ವಿ ಯ ವಿದ್ಯುತ್ ಸ್ಪರ್ಶದಿಂದ ಕಬ್ಬಿನ ಬೆಳೆ ಹಾನಿಯಾಗಿರುವುದರಿಂದ ಇವರು ಕೂಡಾ ಅದನ್ನು ಸ್ಥಳಾಂತರ ಮಾಡುವುದಕ್ಕೆ ಮನವಿ ಇಟ್ಟರು
ಇದೇ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ,ಹದಿನಾರು ದೂರು ಅರ್ಜಿಗಳು,ಎಂಟು ಟಿ ಸಿ ಗಳ ಸಮಸ್ಯೆ ,ಮೂರು ಕಂಬಗಳು ತೆರವುಗೊಳಿಸುವ ಬಗ್ಗೆ ,ಇನ್ನಿತರ ಸಮಸ್ಯೆಗಳು ಸೇರಿದಂತೆ ಅರ್ಜಿ ಮುಖಾಂತರ ದೂರುಗಳು ದಾಖಲಾದವು ,
ಇದೇ ಸಮಯದಲ್ಲಿ ಎಇಇ, ಎ ಎಮ್ ಶಂಕರ್ ,ಎಇ ರಂಗಸ್ವಾಮಿ ,ಜಿಇ ಗಳಾದ ಮಹೇಶ್ ,ವೆಂಕಟೇಶ್ ಮೂರ್ತಿ ,ರೈತ ಮುಖಂಡರಾದ ಚೆಂಗಡಿ ಕರಿಯಪ್ಪ ಸೇರಿದಂತೆ ಇನ್ನಿತರರು ಹಾಜರಿದ್ದರು.

ವರದಿ-ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ