ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಅನಕ್ಷರಸ್ಥರಿಗೆ 3 ದಿನ ಜ್ಞಾನ ಶಿಬಿರ

ಕಲ್ಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನಲ್ಲಿ ಇಂದು

ತಾಲೂಕ ಪಂಚಾಯತಿ ವತಿಯಿಂದ ಪ್ರತಿ ಹಳ್ಳಿಯ ಜನರಿಗೆ ಅಕ್ಷರ ಜ್ಞಾನವನ್ನು ಕಲ್ಪಿಸಲು ಗುರಿ ಹೊಂದಿರುವ

ತಾಲೂಕ ಪಂಚಾಯಿತಿ ವತಿ ಅನಕ್ಷರಸ್ಥರಿಗೆ ಜನರಿಗೆ ಅಕ್ಷರಸ್ಥರಾಗಿ ಆಗಬೇಕೆಂದು ಮೂರು ದಿನದ ಶಿಬಿರನ್ನು ಆಯೋಜಿಸಲಾಯಿತು. ಸೇಡಂ ತಾಲೂಕ ಪಂಚಾಯತಿಯಲ್ಲಿ ಒಟ್ಟು , 460 ಗ್ರಾಮದ ಸದಸ್ಯರು. 91 ಗ್ರಾಮ ಪಂಚಾಯಿತಿ ಅನಕ್ಷರಸ್ಥರಿಗೆ ಗ್ರಾಮದ ಸದಸ್ಯರಿಗೆ ಗ್ರಾಮದಲ್ಲಿ ಅಕ್ಷರಸ್ಥರಾಗಬೇಕೆಂದು 44 ಜನ ಬೋಧಕರು ತರಬೇತಿಯನ್ನು ನೀಡಿದರು ಮೂರು ದಿನದ ತರಬೇತಿಯನ್ನು ತಾಲೂಕು ಪಂಚಾಯತಿ ವತಿಯಿಂದ ಗ್ರಾಮಸ್ಥರಿಗೆ ಜನರಿಗೆ ಸದರಿ ಬೋಧಕರಿಗೆ 91 ಅನಕ್ಷರಸ್ಥರಿಗೆ ಸದಸ್ಯರಿಗೆ ನೀಡಲಾಯಿತು. ತಾಲೂಕ ಪಂಚಾಯಿತಿ ಅಧ್ಯಕ್ಷರಾದ ಶಂಕರ್ ರಾಥೋಡ್ ಕಾರ್ಯಕ್ರಮದಲ್ಲಿ ಹೇಳಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ