ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ವಚನ:ಸ್ವಾರ್ಥಿ

ಶರಣರ ಸಗರನಾಡಿನಲ್ಲಿ ಶರಣರಾಗಿ ಸಂತರಾಗಿ ನಡೆದಾಡುವ ದೇವರಾಗಿ ಸರಳ ಸ್ವಭಾವದ ಸಾದಾಸೀದಾ ಹಳ್ಳಿಯ ದೇವರು ಸಾವಿರಾರು ಸಂತರಲ್ಲಿ ಕೋಟಿಗೊಬ್ಬ ಸಂತನಾಗಿ ಸಾರಿದ ನುಡಿಗಳು ಕೇಳಿ ಜಗವೆಲ್ಲ ವಿಸ್ಮಯಗೊಂಡಿತು ಸುಂದರವಾದ ಬಿಳಿ ಬಟ್ಟೆ ತೊಟ್ಟು ಬೆಳದಿಂಗಳ ಚಂದಿರನಾಗಿ ಹೊಳೆದು ತಾವು ತೊಟ್ಟಿರುವ ಬಟ್ಟೆಗೆ ಒಂದು ಕಿಶೆ ಇಲ್ಲದೆ ಜ್ಞಾನಕ್ಯನ ಕಮ್ಮಿ ಇಲ್ಲ ಈ ಭೂಮಿಯ ಮೇಲೆ ಸ್ವಾರ್ಥಿ ಆಗದೆ ಎಲ್ಲವೂ ಜ್ಞಾನಕ್ಕಾಗಿ ಹಗಲು ಇರಳು ದುಡಿದವರು ಸಿದ್ಧಿಯಲ್ಲಿ ಬುದ್ದಿವಂತರು ಹೋರಾಟ ಮಾಡಲಿಲ್ಲ ಯುದ್ಧಮಾಡದೆ ಕೋಟಿ ಕೋಟಿ ಜನರನ್ನು ಸಂಪಾದನೆ ಮಾಡಿದರು ಅವರೇ ನನ್ನ ಗುರು ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿ
-ಮಹಾಂತೇಶ ಖೈನೂರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ