ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕೊನೆ ಉಸಿರು ಇರುವವರೆಗೂ ಕಾಂಗ್ರೆಸ್ ನಲ್ಲಿಯೇ ಇರುತ್ತೇನೆ.

ಇಂಡಿ: ಯಾವ ಕಾಲಕ್ಕೂ ಕಾಂಗ್ರೆಸ್‌ ಪಕ್ಷ ಬಿಟ್ಟು ಹೋಗುವ ವಿಚಾರವಿಲ್ಲ, ಈ ಹಿಂದೆಯೂ ಹೇಳಿದ್ದೇನೆ ಇಂದು ಸಹ ಅದನ್ನೆ ಪ್ರತಿಪಾದನೆ ಮಾಡುತ್ತೇನೆ. ರಾಜಕಾರಣ ಬರುತ್ತದೆ ಹೋಗುತ್ತದೆ ಅಧಿಕಾರಕ್ಕಾಗಿ ಹಪ ಹಪಿಸುವ ಜಾಯಮಾನ ನನ್ನದಲ್ಲ,ಪಕ್ಷದ ಸಿದ್ಧಾಂತ ಮಾತೃಪಕ್ಷಕ್ಕೆ ಮೋಸ ಮಾಡುವುದಿಲ್ಲ, ಫೆ.11 ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂಡಿ ಪಟ್ಟಣಕ್ಕೆ ಆಗಮಿಸಲಿದ್ದಾರೆ ಹಾಗಾದರೆ ನಾನು ಬಿಜೆಪಿಗೆ ಹೋಗುವುದು ಯಾವ ನ್ಯಾಯ ನಾನು ದೆಹಲಿಗೆ ಹೋದರೆ ಇದಕ್ಕಾಗಿಯೇ ಹೋಗುವುದಿಲ್ಲ ಶ್ರೀಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯ ಕೆಲಸ ಕಾರ್ಯಗಳು ಇರುವುದರಿಂದ ಹಾಗೂ ಕೇಂದ್ರ ಮಟ್ಟದಲ್ಲಿ ಕೂಡಾ ಬೇರೆ ಬೇರೆ ಪಕ್ಷಗಳ ವರಿಷ್ಠರು, ಹಿತೈಸಿಗಳು, ನನ್ನ ಸ್ನೇಹಿತರು ಇದ್ದಾರೆ ಮತಕ್ಷೇತ್ರದ ಕೆಲಸ ಕಾರ್ಯಗಳಿಗೆ ಪಕ್ಷ ಭೇದ ಮರೇತು ಸಹಾಯ ಕೇಳುವದರಲ್ಲಿ ತಪ್ಪೇನಿದೆ. ನಾನು ಮಾತ್ರ ಜೀವನದ ಕೊನೆ ಉಸಿರು ಇರುವವರೆಗೂ ಕಾಂಗ್ರೇಸಿನಲ್ಲಿಯೇ ಇರುತ್ತೇನೆ. ಬಿಜೆಪಿಗೆ ಹೋಗುವುದಿಲ್ಲ ನನ್ನ ಸಿದ್ಧಾಂತ ಬಿಟ್ಟುಕೊಡವುದಿಲ್ಲ ನನ್ನ ಕಾರ್ಯಕರ್ತರಿಗೆ
ನಂಬಿದವರಿಗೆ ಕಿಂಚಿತ್ತು ದ್ರೋಹ ಬಗೆಯಲಾರೆ ಬೇರೆ ಪಕ್ಷದವರು ಯಾರೂ ಆತಂಕಪಡುವ ಅಗತ್ಯವಿಲ್ಲ ನಿಮ್ಮ ನಿಮ್ಮ ಪಕ್ಷದಲ್ಲಿ ಇದ್ದವರಿಗೆ ಟಿಕೇಟ ನೀಡಲಿ ಜನರ ಆರ್ಶೀವಾದ, ಭಗವಂತನ ಕೃಪೆ ಹೃದಯವಂತ ಜನರು ತೀರ್ಮಾನಿಸುತ್ತಾರೆ.
ಶಾಸಕ ಯಶವಂತರಾಯಗೌಡ ಪಾಟೀಲ

ವರದಿ. ಅರವಿಂದ್ ಕಾಂಬಳೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ