ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬೀದಿ ವ್ಯಾಪಾರಸ್ಥರ ಸಮಾವೇಶ

ವಿಜಯಪುರ:ಬೀದಿ ವ್ಯಾಪಾರಸ್ಥರ ಸಂಘˌ ವಿಜಯಪುರ ಇವರಿಂದ ಬೀದಿ ವ್ಶಾಪಾರಸ್ಥರ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.ಬೆಳಿಗ್ಗೆ 10:30 ಗಂಟೆಗೆ ಶ್ರೀ ಕಂದಗಲ್ಲ ಹಣಮಂತರಾಯ ರಂಗ ಮಂದಿರ ˌ ವಿಜಯಪುರದಲ್ಲಿ ಸಮಾವೇಶ ಏರ್ಪಡಿಸಿದ್ದರು ಸಂಘದ ಅಧ್ಶಕ್ಷರಾದಂತ ಶ್ರೀಎಸ್.ಪಿ.ಕಲಬುರ್ಗಿ (ಅಪ್ಪು) ಉಪಾಧ್ಶಕ್ಷರಾದ ಶ್ರೀನಿಜಾಮುದ್ದೀನ ಶೇಖ ರವರು ಅದ್ದೂರಿಯಾಗಿ ಸಮಾವೇಶವನ್ನು ಹಾಗೂ ಸಂಗಡಿಗರು ಅದ್ದೂರಿಯಾಗಿ ಏರ್ಪಡಿಸಿದ್ದರು ಎಲ್ಲಾ ಸದಸ್ಶರು ನಗರದ ಗಾಂಧಿ ಚೌಕದಿಂದ ಮೆರವಣಿಗೆಯನ್ನು ಪಾದಯಾತ್ರೆ ಮುಖಾಂತರ ತಮ್ಮ ಒಗ್ಗಟ್ಟನ್ನ ತೋರಿಸುತ್ತಾ ಶ್ರೀ ಜಗದಜ್ಶೋತಿ ಬಸವೇಶ್ವರ ಸರ್ಕಲ ಮಾರ್ಗ ಮೂಲಕ ಸಂವಿಧಾನ ಶಿಲ್ಪಿ ಶ್ರೀ ಬಾಬಾ ಸಾಹೇಬ ಅಂಬೇಡ್ಕರ ಸರ್ಕಲ ಮೂಲಕ ಶ್ರೀ ಕಂದಗಲ ಹಣುಮಂತರಾಯ ರಂಗ ಮಂದಿರದಲ್ಲಿ ಬಂದು ಸೇರಿದರುˌ ಕಾರ್ಯಕ್ರಮದ ಉಧ್ಘಾಟನೆಯನ್ನ ಮುಖ್ಶ ಅತಿಥಿಗಳಾದ ಸೀನಿಯರ್ ಸಿವಿಲ್ ಜಡ್ಜ್ ಮೆಂಬರ ಸೆಕ್ರೇಟರಿ ಡಿˌಎಲ್ˌಎಸ್ˌಎ.ಗಳಾದ ಶ್ರೀ ವೆಂಕನ್ನ ಹೊಸಮನಿ ರವರು ಜ್ಶೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿ ದರು “ರಸ್ತೆ ಬದಿ ವ್ಶಾಪಾರಿಗಳ ಕಾಯ್ದೆ 2014 ರ ಬಗ್ಗೆ ಉಪನ್ಯಾಸ ಮಾಡಿದರು ಹಾಗೂ ಕಾಯ್ದೆ ಇದೆ ಎಂದು ಹೇಗೆಂದರೆ ಹಾಗೆ ನಡೆದುಕೊಳ್ಳುವದಲ್ಲ ಸರಿಯಾಗಿ ಅನುಸರಿಸಿಕೊಂಡು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಹಾಗೂ ಸ್ವಚ್ಛತೆಯ ಬಗ್ಗೆ ಜಾಗ್ರತೆ ಮೂಡಿಸಿದರೂ ವಿಜಯಪುರ ಜಿಲ್ಲೆಯ ನಗರ ಮುನಸಿಪಲ್ ಕಾರ್ಪೊರೇಷನ ವತಿಯಿಂದ ಸ್ವಚ್ಛತೆ ಗೊಸ್ಕರ ಹಣವನ್ನ ವಿನಿಯೊಜಿಸಿದ್ದಾರೆ ಅದಕ್ಕೆ ತಮ್ಮ ಸಹಕಾರ ಅತೀ ಮುಖ್ಶ ಎಂದು ಅರಿವು ಮೂಡಿಸಿದರು ಕಾರ್ಯಕ್ರಮದಲ್ಲಿ ಶ್ರೀ ಎಚ್ ˌಡಿˌಆನಂದಕುಮಾರ ಸುಪರಿಡೆಂಟ ಆಪ್ ಪೋಲಿಸ ವಿಜಯಪೂರ. ಶ್ರೀ ರಾಜಶೇಖರ ಡಂಬಳ ಪ್ರೊಜೆಕ್ಟ ಡೈರೆಕ್ಟರ ಡಿˌಯುˌಡಿˌˌಸಿˌವಿಜಯಪುರ ಇನ್ನಿತರರು ಉಪಸ್ಥಿದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ