ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ. ಎನ್.ಎಚ್.ಎಂ ಒಳಗುತ್ತಿಗೆ ನೌಕರರಿಂದ ಮುಷ್ಕರ

ಇಂದಿನ ಮುಷ್ಕರದಲ್ಲಿ ತಿಳಿಸಿದಂತೆ ನಮ್ಮ ಈ ಮುಷ್ಕರಕ್ಕೆ ನಾವು ಇಟ್ಟಿರುವ ಕಾಯಂಗೊಳಿಸಬೇಕು. ಎಂದು ನಮ್ಮ ಬೇಡಿಕೆಯನ್ನು ರಾಜ್ಯ ಸರ್ಕಾರ ಅಧಿಕಾರಿಗಳು ಇದುವರೆಗೂ ಸ್ಪಂದಿಸದೆ ಇದ್ದುದ್ದರಿಂದ. ಇಂದು ಗೌರವಾನ್ವಿತ ಮಾನ್ಯ ಶ್ರೀ ತಾವರ್ ಚೆಂದ್ ಗೆಹಲೋಟ್ ರಾಜ್ಯಪಾಲರು ಕರ್ನಾಟಕ ಇವರನ್ನು ಭೇಟಿ ಮಾಡಿದ ಛಾಯಾಚಿತ್ರಗಳನ್ನು ಈ ಮೂಲಕ ತಮ್ಮ ಗಮನಕ್ಕೆ ತರುತ್ತಿದ್ದೇನೆ.
ಮುಂದುವರಿದು ಮಾನ್ಯ ರಾಜ್ಯಪಾಲರು ಈಗಾಗಲೇ ತಮಗೆ ತಿಳಿಸಿದಂತೆ ಮೊದಲು ನಮ್ಮನ್ನು ನಮ್ಮ ಹುದ್ದೆ ಹೆಸರು ಪಡೆಯುತ್ತಿರುವ. ವೇತನವನ್ನು ಕೇಳಿದರು ತದನಂತರ ಈಗಾಗಲೇ ನಾವು ಸಲ್ಲಿಸಿದ ಆರು ರಾಜ್ಯಗಳ ಕಾಯಂ ಮಾಡಿದ ಆದೇಶಗಳನ್ನು ವೀಕ್ಷಿಸಿದರು ತಕ್ಷಣ ರಾಜ್ಯ ಸರ್ಕಾರಕ್ಕೆ ಅಂದರೆ ಮಾನ್ಯ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರಿಗೆ ಟಿಪ್ಪಣಿ ಬರೆದು ತಕ್ಷಣ ಕರೆದು ಇವರ ಬೇಡಿಕೆ ಬಗ್ಗೆ ಚರ್ಚಿಸಬೇಕಾಗಿ ಬರೆಯುವುದಾಗಿ ತಿಳಿಸಿದರು. ಗೌರವಾನ್ವಿತ ಸನ್ಮಾನ್ಯ ರಾಜ್ಯಪಾಲರಿಗೆ ಸಂಘದ ವತಿಯಿಂದ ಧನ್ಯವಾದಗಳು ಸಲ್ಲಿಸುತ್ತಿದ್ದೇನೆ.
ರಾಜ್ಯ ಅಧ್ಯಕ್ಷರಾದ ಕುಮಾರಸ್ವಾಮಿ ಎನ್.ಹೆಚ್. ಎಂ. ಒಳಗುತ್ತಿಗೆ ನೌಕರರ ಸಂಘ

ವರದಿ: ರಾಜಶೇಖರ ಮಾಲಿ ಪಾಟೀಲ್ ಶಹಾಪುರ

ಇಂದಿನ ಮುಷ್ಕರದಲ್ಲಿ ತಿಳಿಸಿದಂತೆ ನಮ್ಮ ಈ ಮುಷ್ಕರಕ್ಕೆ ನಾವು ಇಟ್ಟಿರುವ ಕಾಯಂಗೊಳಿಸಬೇಕು. ಎಂದು ನಮ್ಮ ಬೇಡಿಕೆಯನ್ನು ರಾಜ್ಯ ಸರ್ಕಾರ ಅಧಿಕಾರಿಗಳು ಇದುವರೆಗೂ ಸ್ಪಂದಿಸದೆ ಇದ್ದುದ್ದರಿಂದ. ಇಂದು ಗೌರವಾನ್ವಿತ ಮಾನ್ಯ ಶ್ರೀ ತಾವರ್ ಚೆಂದ್ ಗೆಹಲೋಟ್ ರಾಜ್ಯಪಾಲರು ಕರ್ನಾಟಕ ಇವರನ್ನು ಭೇಟಿ ಮಾಡಿದ ಛಾಯಾಚಿತ್ರಗಳನ್ನು ಈ ಮೂಲಕ ತಮ್ಮ ಗಮನಕ್ಕೆ ತರುತ್ತಿದ್ದೇನೆ.
ಮುಂದುವರಿದು ಮಾನ್ಯ ರಾಜ್ಯಪಾಲರು ಈಗಾಗಲೇ ತಮಗೆ ತಿಳಿಸಿದಂತೆ ಮೊದಲು ನಮ್ಮನ್ನು ನಮ್ಮ ಹುದ್ದೆ ಹೆಸರು ಪಡೆಯುತ್ತಿರುವ ವೇತನವನ್ನು ಕೇಳಿದರು ತದನಂತರ ಈಗಾಗಲೇ ನಾವು ಸಲ್ಲಿಸಿದ ಆರು ರಾಜ್ಯಗಳ ಕಾಯಂ ಮಾಡಿದ ಆದೇಶಗಳನ್ನು ವೀಕ್ಷಿಸಿದರು ತಕ್ಷಣ ರಾಜ್ಯ ಸರ್ಕಾರಕ್ಕೆ ಅಂದರೆ ಮಾನ್ಯ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರಿಗೆ ಟಿಪ್ಪಣಿ ಬರೆದು ತಕ್ಷಣ ಕರೆದು ಇವರ ಬೇಡಿಕೆ ಬಗ್ಗೆ ಚರ್ಚಿಸಬೇಕಾಗಿ ಬರೆಯುವುದಾಗಿ ತಿಳಿಸಿದರು. ಗೌರವಾನ್ವಿತ ಸನ್ಮಾನ್ಯ ರಾಜ್ಯಪಾಲರಿಗೆ ಸಂಘದ ವತಿಯಿಂದ ಧನ್ಯವಾದಗಳು ಸಲ್ಲಿಸುತ್ತಿದ್ದೇನೆ.
ರಾಜ್ಯ ಅಧ್ಯಕ್ಷರಾದ ಕುಮಾರಸ್ವಾಮಿ ಎನ್.ಹೆಚ್. ಎಂ. ಒಳಗುತ್ತಿಗೆ ನೌಕರರ ಸಂಘ

ವರದಿ: ರಾಜಶೇಖರ ಮಾಲಿ ಪಾಟೀಲ್ ಶಹಾಪುರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ