ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಮಂಗಳೂರಿನ ಸ್ವರೂಪ ಅಧ್ಯಯನ ಕೇಂದ್ರದಿಂದ “ಪುಸ್ತಕ ಪ್ರೀತಿ” ಕಾರ್ಯಾಗಾರ

ಕೊಡಿಯಾಲಬೈಲ್ , ಮಂಗಳೂರು ಫೆಬ್ರವರಿ 25 : ರಾಷ್ಟ್ರೀಯ ಅಭಿವೃದ್ಧಿ ಶಿಕ್ಷಣ ಯೋಜನೆ – 2023 , ಸ್ವರೂಪ ಜ್ಞಾನ ಭಾರತಿ ಸಮಿತಿ , ಮಂಗಳೂರು ಇದರ ಸಹಯೋಗದಲ್ಲಿ ಎರಡು ದಿನಗಳ ” ಪುಸ್ತಕ ಪ್ರೀತಿ ” ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಗುರುರಾಜ ಮಾರ್ಪಳ್ಳಿ ನೆರವೇರಿಸಿದರು. ಮುಖ್ಯ ಅತಿಥಿ ಯಾಗಿ ಶ್ರೀ . ವಿವೇಕಾನಂದ ಎಚ್ ಆರ್ ಬೆಂಗಳೂರು ಉಪಸ್ಥಿತರಿದ್ದರು. ಶ್ರೀ . ಗೋಪಾಡ್ಕರ್ ಮತ್ತು ಶ್ರೀಮತಿ ಸುಮಾಡ್ಕರ್ ಕಾರ್ಯಕ್ರಮವನ್ನು ನಿರೂಪಿಸಿದರು. ದಿನ ಪೂರ್ತಿ ಉಪಸ್ಥಿತರಿದ್ದ ಖ್ಯಾತ ಸಾಹಿತಿಗಳು ಮತ್ತು ಉದಯೋನ್ಮುಖ ಬರಹಗಾರರಿಂದ ಕತೆ , ಕವನ ಗಳನ್ನು ಬರೆಸಿ ಗುಂಪು ಚರ್ಚೆ ಮಾಡಲಾಯಿತು. ಸಂಜೆ 4 :೦೦ ಗೆ ಸಾಹಿತಿ ಶ್ರೀ . ಗುರುರಾಜ ಮಾರ್ಪಳ್ಳಿ ಯವರು ಬರೆದ ” ಅವ್ವ ನನ್ನವ್ವ ” ಪುಸ್ತಕವನ್ನು ಸಾಹಿತಿ ಶ್ರೀ . ವಿವೇಕಾನಂದ ಎಚ್ . ಆರ್ ಬಿಡುಗಡೆ ಗೊಳಿಸಿದರು. ನಂತರ ಲೇಖಕಿ ಶ್ರೀಮತಿ. ಕಾತ್ಯಾಯಿನಿ ಕುಂಜಿಬೆಟ್ಟು ಪುಸ್ತಕದ ಸ್ತೂಲ ಪರಿಚಯ ಮಾಡಿದರು. ಸಾಹಿತಿ ಶ್ರೀ . ಗುರುರಾಜ ಮಾರ್ಪಳ್ಳಿ ಪುಸ್ತಕದ ಬಗ್ಗೆ ವಿವರಿಸುತ್ತಾ ಇದು ತನ್ನ ತಾಯಿ ಗಾಗಿ ಬರೆದ ಪುಸ್ತಕ , ತಾಯಿಗೆ ಸಮರ್ಪಿತ ಎಂದು ಹೇಳಿದರು. ಸಭೆಗೆ ಪರಿಸರ ಪ್ರೇಮಿ ಶ್ರೀ . ದಿನೇಶ್ ಹೊಳ್ಳ ಮೆರುಗು ಕೊಟ್ಟರು. ಶ್ರೀ . ವಾಡ್ಕರ್ ಬಗ್ಗೆ ಅಭಿಮಾನ ವ್ಯಕ್ತ ಪಡಿಸುತ್ತಾ , ಶ್ರೀಯುತರ ಸಂಸ್ಥೆಯ ವಿದ್ಯಾರ್ಥಿ ಗಳ ಜೊತೆ ಹನ್ನೆರಡು ವರ್ಷಗಳ ಸಂಪರ್ಕ ವನ್ನು ನೆನಪಿಸಿಕೊಂಡರು. ಸಂಜೆ 5 ಗಂಟೆ ಗೆ ನಮ್ಮ ತುಳುವೆರ್ ಮುದ್ರಾಡಿ ಬಳಗದವರಿಂದ ” ಅವ್ವ ನನ್ನ ಅವ್ವ ” 1೦೦ ನೇ ನಾಟಕ ಪ್ರದರ್ಶನ ದೊಂದಿಗೆ ಇವತ್ತಿನ ಕಾರ್ಯಕ್ರಮ ಮುಕ್ತಾಯ ಗೊಂಡಿತು.
ವರದಿ. ಚಂದ್ರಶೇಖರ ಹೆಬ್ಬಾರ್ ಕೊಲ್ಯ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

ಚಿಕ್ಕನಾಯಕನಹಳ್ಳಿ ಯಲ್ಲಿ ರೈತರನ್ನು ಒಕ್ಕಲೆಬ್ಬಿಸಿರುವುದರ ವಿರುದ್ಧ ಕರ್ನಾಟಕ ವಿಧಾನ ಸಭೆಯ, ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ, ಅಧ್ಯಕ್ಷರು ಹಾಗೂ ಕೊಳ್ಳೇಗಾಲ ಶಾಸಕರಾದ ಎ.ಆರ್ ಕೃಷ್ಣಮೂರ್ತಿ ರವರಿಗೆ ರೈತರಿಂದ ದೂರು.

ಚಿಕ್ಕನಾಯಕನಹಳ್ಳಿ ಯಲ್ಲಿ ರೈತರನ್ನು ಒಕ್ಕಲೆಬ್ಬಿಸಿರುವುದರ ವಿರುದ್ಧ ಕರ್ನಾಟಕ ವಿಧಾನ ಸಭೆಯ, ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ, ಅಧ್ಯಕ್ಷರು ಹಾಗೂ ಕೊಳ್ಳೇಗಾಲ ಶಾಸಕರು ಆದಂತಹ  ಎ.ಆರ್ ಕೃಷ್ಣಮೂರ್ತಿ ರವರಿಗೆ ರೈತರಿಂದ ದೂರು.

error: Content is protected !!