ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಬಹು ದಿನಗಳ ನಂತರ…

ಖಾಲಿ ನೀಲಿ ಆಗಸದಂತ ವದನದ ನಡುವಲ್ಲಿ
ಬೊಟ್ಟೊಂದು ಇರಬೇಕಿತ್ತು
ಕಣ್ಣುಗಳೆರೆಡು ಆ ಆಗಸವ
ನೋಡಬೇಕಿತ್ತು
ಬೊಟ್ಟು ತೊಟ್ಟ ಅಂದವ ನೋಡಲು ಮೇಘರಾಜನ ಆಗಮನವಿರಬೇಕಿತ್ತು
ಬಂದ ಮೇಘರಾಜ ವಾಪಾಸಾಗಬಾರದಿತ್ತು
ಆಗ ಅನ್ನದಾತನ ಮೊಗದಲ್ಲಿ ನಗುವು ಮೂಡುತಿತ್ತು
ಹಸಿದವರ ಹೊಟ್ಟೆಗೆ ಅನ್ನ ದಕ್ಕುತಿತ್ತು
ಬೊಟ್ಟಿಲ್ಲದೆ ಬರಿದಾದ ಆ ಆಗಸ
ಯಾವುದರ ನಿರೀಕ್ಷೆಯಲ್ಲಿತ್ತು?
ಕೇಳಬಾರದಿತ್ತು ಆದರೆ
ಮನದೊಳಗೆ ಹೊಯ್ದಾಡುತಿದ್ದ ಭಾವನೆಯೇ
ಈ ರೂಪದಿ ಹೊರಬರಲು ಹವಣಿಸಿದಾಗ ಅದನು ಹೊರಹಾಕಲೇಬೇಕಿತ್ತು
ಆ ಬೊಟ್ಟು ಕಾಣದಿರುವಾಗ ಹೀಗೊಂದು ಕವನ ಹೊರಬಿತ್ತು.

-ಬಸವರಾಜ ಬಳಿಗಾರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

One Response

Leave a Reply

Your email address will not be published. Required fields are marked *

ಇದನ್ನೂ ಓದಿ