ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಲಿಂಗಸಗೂರು ಕಾಂಗ್ರೆಸ್ ಅಭ್ಯರ್ಥಿ ಡಿ.ಎಸ್.ಹೂಲಗೇರಿ ಅವರಿಂದ ಚಿಕ್ಕಾಹೆಸರೂರ್ ನಲ್ಲಿ ಮತಯಾಚನೆ


ರಾಯಚೂರು/ಲಿಂಗಸುಗೂರು:ತಾಲೂಕಿನ ಚಿಕ್ಕಹೆಸರೂರಿನಲ್ಲಿ ಮತಯಾಚನೆಗೆ ಆಗಮಿಸಿದ ಶಾಸಕರಿಗೆ ಊರಿನ ಗ್ರಾಮಸ್ಥರು ನೀವು ಐದು ವರ್ಷಕ್ಕೆ ಒಂದು ಸಾರಿ ಬಂದು ಮತ ಯಾಚನೆ ಮಾಡಿದರೆ ಹೆಂಗೆ ಎಂದು ಪ್ರಶ್ನೆ ಕೇಳಿದರು. ಅದಕ್ಕೆ ಶಾಸಕರು ನೀವು ಅನ್ಯತಾ ಭಾವಿಸಬಾರದು ನಿಮ್ಮ ಎಲ್ಲಾ ಕೆಲಸಗಳನ್ನೂ ನಾನು ಮಾಡಿದ್ದೇನೆ ಕೆಲವೊಂದು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಆಗಿಲ್ಲ ದಯವಿಟ್ಟು ನನಗೆ ನೀವು ಈ ಸಾರಿ ಮತವನ್ನು ನೀಡಿ ಅತಿ ಪ್ರಚಂಡ ಬಹುಮತದಿಂದ ಆರಿಸಿ ತರಬೇಕೆಂದು ತಮ್ಮಲ್ಲಿ ವಿನಂತಿಸಿದರು.ಈ ಸಂದರ್ಭದಲ್ಲಿ ಭೂಪನಗೌಡ್ರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರು,ಗುಂಡಪ್ಪ ನಾಯಕ ಮಾಜಿ ತಾಲೂಕ ಪಂಚಾಯತ ಅದ್ಯಕ್ಷರು, ಪಾಮಯ್ಯ ಮುರಾರಿ,ಗುಂಡಪ್ಪ ನಾಯಕ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು,ಬಸಣ್ಣ ಮೇಟಿ,ಅಮರಗುಂಡಪ್ಪ ಮೇಟಿ, ಗೋವಿಂದ ನಾಯಕ,ಗುಂಡಪ್ಪ ಮೆದಿನಾಪೂರ, ಅಮರೇಶ ಮಾಜಿ ತಾಲೂಕ ಪಂಚಾಯತ ಸದಸ್ಯರು, ಆದಪ್ಪ ಮನಗೂಳ, ನಾಗರಡ್ಡೆಪ್ಪ ಹಿರೆನಗನುರು ,ಗ್ರಾಮ ಪಂಚಾಯತ ಸದಸ್ಯ ರಾದ ಶರಣಪ್ಪ ಕಡ್ಡೋಣಿ,ವೀರೇಶ ನಂದಿಹಾಳ,ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಜರಿದ್ದು, ರಮೇಶ ಭೋವಿ ಕಾಂಗ್ರೆಸ್ ಮುಖಂಡರು ಚಂದ್ರಕಾಂತ ನಡಗೌಡ್ರು ಅವರು ಶಾಸಕರ ಪರವಾಗಿ ಊರಿನ ಗ್ರಾಮಸ್ಥರಲ್ಲಿ ಮತ ಯಾಚನೆ ಮಾಡಿದರು.
ವರದಿ:ಶಿವದೇವಪ್ಪ.ಎಂ.ಹಟ್ಟಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ