ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶಹಾಪುರ ನಗರಸಭೆ ವತಿಯಿಂದ ಶವ ಸಂಸ್ಕಾರಕ್ಕೆ ನೆರವು

ಯಾದಗಿರಿ ಶಹಾಪುರ ನಗರಸಭೆ ಸಿಬ್ಬಂದಿಯವರು ವಾರಸುದಾರರಿಲ್ಲದ ಶವ ಸಂಸ್ಕಾರಕ್ಕೆ ನೇರವೇರಿಸುತ್ತಿದ್ದರೂ ಆದರೆ ಇಂದು ಶ್ರೀಮಂತ ಬಡವರು ಎನ್ನದೆ ನಗರಸಭೆ ವ್ಯಾಪ್ತಿಯಲ್ಲಿ ಬರುವ ಪ್ರತಿಯೊಬ್ಬರಿಗೂ ಸಹಕಾರಿಯಾಗಲೆಂದು ನಗರಸಭೆ ಆಡಳಿತ ಇಂದು 15 ನೇಯ ಹಣಕಾಸು ಯೋಜನೆ 2022-23 ಅನುದಾನದ ಅಂದಾಜು 13.50 ಲಕ್ಷ ರೂ ವೆಚ್ಚದಲ್ಲಿ ಮುಕ್ತಿ ವಾಹನವನ್ನು ರಾಜ್ಯದ ಸಣ್ಣ ಕೈಗಾರಿಕೆ ಶರಣಬಸಪ್ಪಗೌಡ ದರ್ಶನಾಪುರವರಿಂದ ಸಮರ್ಪಣೆಯಾಗಿದೆ ಅತ್ಯಂತ ಶೃಂಗಾರವಾದ ಮಂಟಪ ಹೊಂದಿದ ಈ ಮುಕ್ತಿ ವಾಹನ ಸಂಸ್ಕಾರಕ್ಕೆ ಪೂರಕವಾಗಿದೆ.ಯಾದಗಿರಿ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಮುಕ್ತಿ ವಾಹನ ನಗರಸಭೆ ಆಡಳಿತಕ್ಕೆ ಒದಗಿಸಿದ್ದು ವಿಶೇಷ ಸಂಗತಿಯಾಗಿದೆ.
2021 – 22 ನೇಯ ಸಾಲಿನಲ್ಲಿ 15 ನೇಯ ಹಣಕಾಸು ಯೋಜನೆಯಲ್ಲಿ 22 ಲಕ್ಷ ರೂ ವೆಚ್ಚದಲ್ಲಿ ಸೆಪ್ಟಿಕ ಟ್ಯಾಂಕ್ ಕ್ಲೀನರ್ ಹಾಗೂ 2023 – 23 ನೇಯ ಸಾಲಿನಲ್ಲಿ 15 ನೇಯ ಹಣಕಾಸು ಯೋಜನೆಡಿಯಲ್ಲಿ ಮಿನಿ ಇಟಚಿ ಚರಂಡಿ ಸ್ವಚ್ಛಗೊಳಿಸಲು ಈ ವಾಹನ ಬಳಕೆಯಾಗಿಲ್ಲಿದೆ, ಈ ವಾಹನಗಳನ್ನು ಸಚಿವ ಶರಣಬಸಪ್ಪಗೌಡ ದರ್ಶನಪುರ ಲೋಕಾರ್ಪಣೆಗೊಳಿಸಿದರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಮತ್ತು ನಗರಸಭೆಯ ಪೌರಾಯುಕ್ತರು, ಎಇಇ, ಜೈಇ, ಸೆನೆಟ್ರೀ ಇನ್ಸಪೆಕ್ಟರ್ ಸೇರಿದಂತೆ ನಗರಸಭೆ ಸಿಬ್ಬಂದಿಯವರು ಭಾಗವಹಿಸಿದ್ದರು.

ವರದಿ ರಾಜಶೇಖರ ಮಾಲಿ ಪಾಟೀಲ್ ಶಹಾಪುರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ