ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಸಮಸ್ತ ಮುಸ್ಲಿಂ ಬಾಂಧವರಿಗೆ “ಬಕ್ರೀದ್” ಹಬ್ಬದ ಹಾರ್ದಿಕ ಶುಭಾಶಯಗಳು

ಪವಿತ್ರ ರಂಜಾನ್ ತಿಂಗಳ ಮುಗಿದ ನಂತರ ಬರುವ ಹಬ್ಬವೆ “ಬಕ್ರೀದ್” ಹಬ್ಬವನ್ನು ಆಚರಣೆ ಮಾಡಲಾಗುತ್ತದೆ ಮುಸ್ಲಿಂ ಪ್ರವಾದಿ ಇಬ್ರಾಹಿಂರ ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ಈ ಹಬ್ಬವನ್ನು
ಒಂದು ಸಲ ಪ್ರವಾದಿ ಇಬ್ರಾಹಿಂರಿಗೆ ಅಲ್ಲಾಹನು ಕನಸಿನಲ್ಲಿ ಬಂದು ನಿನ್ನ ಏಕೈಕ ಪುತ್ರ ಇಸ್ಮಾಯಿಲರನ್ನು ನನಗೆ ಬಲಿ ಕೊಡಬೇಕೆಂದು ಕೇಳಿದನೆಂದು,ಪ್ರವಾದಿ ಇಬ್ರಾಹಿಂರು ಒಂದು ಕತ್ತಿಯನ್ನುತೆಗೆದುಕೊಂಡು ಮಗನನ್ನು ಕೊಲ್ಲಲು ಹೋದಾಗ ಅಲ್ಲಾಹನು ಪ್ರತ್ಯಕ್ಷನಾಗಿ,ನನ್ನ ಮಾತಿಗೆ ತಕ್ಕನಾಗಿ ನಡೆದಿರುವೆ,ಅದಕ್ಕೆ ನಿನ್ನ ಮಗನ ಬಲಿ ಕೊಡುವುದು ಬೇಡ,ಬದಲಾಗಿ ಒಂದು ಕುರಿಯನ್ನು ಬಲಿಕೊಡು ಎಂದು ಹೇಳಿರುವ ಹಬ್ಬ ವೇ ಬಕ್ರೀದ್ ಹಬ್ಬವಾಗಿದೆ.ಇನ್ನೊಂದು ರೀತಿಯಲ್ಲಿ ಇದು ಚಂದ್ರನ ದರ್ಶನ ಪಡೆದು ಹತ್ತು ದಿವಸದ ನಂತರ ಆಚರಿಸುವ ಹಬ್ಬವೆಂದು ಇತಿಹಾಸ ಹೇಳುತ್ತದೆ.ಈ ಹಬ್ಬವನ್ನು ಜೇರಟಗಿ ಗ್ರಾಮದಲ್ಲಿ ಇಂದು ಮುಸ್ಲಿಂ ಬಂಧುಗಳು ಭೇದ ಭಾವ ಇಲ್ಲದೆ ಹಬ್ಬವನ್ನು ಸರಳವಾಗಿ ಆಚರಣೆ ಮಾಡಲಾಗಿದೆ ಜೇವರ್ಗಿ ತಾಲೂಕು ಹಸಿರು ಸೇನೆ ಕಾರ್ಯದರ್ಶಿಯಾದ ಮೈಹಿಬೂಬ ನದಾಫ್,ಇಬ್ರಾಹಿಂ,ಮಶಾಖ ಸಾಬ್, ದಸ್ತಗಿರ ಸಾಬ್ ಸೈಯದ್,ರಫೀಕ್ ನದಾಫ್ ಇನ್ನು ಅನೇಕ ಮುಸ್ಲಿಂ ಒಂದು ಬಳಗದವರ ಜೊತೆ ಸೇರಿಕೊಂಡು ಬಕ್ರೀದ್ ತ್ಯಾಗದ ಸಂಕೇತವಾಗಿರುವ ಈ ಹಬ್ಬವು ಮುಸ್ಲಿಂ ಬಾಂಧವರಿಗೆ ಒಳ್ಳೆಯ ಮನಸ್ಸು,ತ್ಯಾಗ,ಭಾವೈಕ್ಯತೆಯನು ಆ ಅಲ್ಲಾಹನು ಕರುಣಿಸಲಿ ಎಂದು ರಾಹುಲ್ ಸರ್ ಶಿಕ್ಷಕರು,ತಾಲೂಕ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಜೇವರ್ಗಿ ತಾಲೂಕ ಸಹ ಕಾರ್ಯದರ್ಶಿಯಾದ ಮಹಾಂತೇಶ ಖೈನೂರ ಅವರು ಸೇರಿದಂತೆ ಹಲವರು ಶುಭಾಶಯಗಳನ್ನು ಕೋರಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ