
ಅಂಧತೆಯನ್ನು ಮೆಟ್ಟಿ ನಿಂತ… ಶೋಭಾ ಮಲ್ಲಾಡದ್
ಇರುವುದೆಲ್ಲವನ್ನೂ ಅನುಭವಿಸದೆ, ಇರದೆ ಇರುವುದರ ಕುರಿತು ಹಲುಬುವ, ತಾನು ಬಯಸಿದ್ದು ತನಗೆ ಬೇಕೇ ಬೇಕೆಂದು ಹಪಹಪಿಸುವ ಜನರ ನಡುವೆ ಸಕಲಾಂಗಗಳಿದ್ದೂ ವಿಕಲಾಂಗರಂತೆ ಬದುಕುವ ನೂರಾರು, ಸಾವಿರಾರು ಜನರ ನಡುವೆ, ತನ್ನವರು ಎಂಬ ಯಾರೂ ಇಲ್ಲದೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಇರುವುದೆಲ್ಲವನ್ನೂ ಅನುಭವಿಸದೆ, ಇರದೆ ಇರುವುದರ ಕುರಿತು ಹಲುಬುವ, ತಾನು ಬಯಸಿದ್ದು ತನಗೆ ಬೇಕೇ ಬೇಕೆಂದು ಹಪಹಪಿಸುವ ಜನರ ನಡುವೆ ಸಕಲಾಂಗಗಳಿದ್ದೂ ವಿಕಲಾಂಗರಂತೆ ಬದುಕುವ ನೂರಾರು, ಸಾವಿರಾರು ಜನರ ನಡುವೆ, ತನ್ನವರು ಎಂಬ ಯಾರೂ ಇಲ್ಲದೆ
ರಿಚರ್ಡ್ ಎಂಬ ಒಬ್ಬ ಪ್ರಖ್ಯಾತ ನಟ ಒಂದು ಬಾರಿ ಹಾಲಿವುಡ್ ಚಲನಚಿತ್ರಗಳಲ್ಲಿ ನಟಿಸಲು ಬಂದ ಆಹ್ವಾನವನ್ನು ತಿರಸ್ಕರಿಸಿದನು, ಅದಕ್ಕಾಗಿ ತಾನೆಂದೂ ಪಶ್ಚಾತಾಪ ಪಡಲಿಲ್ಲ ಎಂದು ಆತ ಹೇಳಿದ್ದಾನೆ. ಪ್ರಮುಖವಾದ ಒಂದು ಪಾತ್ರಕ್ಕೆ ಸಿಕ್ಕ ಆಹ್ವಾನವನ್ನು
ಅದೊಂದು ಮುರಿದು ಹೋದ ಸಂಬಂಧ ಪತಿ-ಪತ್ನಿಯರಲ್ಲಿ ಯಾವುದೇ ರೀತಿಯ ಹೊಂದಾಣಿಕೆಇರಲಿಲ್ಲ.ಸದಾ ಮನೆಯಲ್ಲಿ ಜಗಳ… ಪುಣ್ಯಕ್ಕೆ ಅವರಿಬ್ಬರಿಗೂ ಮಕ್ಕಳಾಗಿರಲಿಲ್ಲ. ಹಲವಾರು ತಿಂಗಳುಗಳ ಮನಸ್ತಾಪ, ಮುನಿಸು, ಜಗಳ ಕಿರಿಕಿರಿಯಿಂದ ಬೇಸತ್ತು ಹೋದ ದಂಪತಿಗಳು ಅಂತಿಮವಾಗಿ ವಿಚ್ಛೇದನದ ತೀರ್ಮಾನಕ್ಕೆ
ಎಷ್ಟೋ ಬಾರಿ ಬದುಕಿನಲ್ಲಿ ನಾವು ಹೊಂದಿರುವ ಗುರಿಯ ಕುರಿತು ನಮಗೆ ಅರಿವೇ ಇರುವುದಿಲ್ಲ. ಅಥವಾ ಆ ಗುರಿಯನ್ನು ಹೊಂದಲು ಬೇಕಾದ ಅವಶ್ಯಕ ಮಾಹಿತಿ ಇರುವುದಿಲ್ಲ, ಇನ್ನೂ ಹೇಳಬೇಕೆಂದರೆ ನಮ್ಮ ಬದುಕಿಗೆ ಒಂದು ಗುರಿ ಇದ್ದೇ
ಕೃತಕ ಬುದ್ಧಿಮತ್ತೆ ಅಥವಾ ಯಾಂತ್ರಿಕ ಬುದ್ಧಿಮತ್ತೆ artificial intelligence ಗಣಕ ವಿಜ್ಞಾನದ ಒಂದು ವಿಭಾಗ. ಪ್ರಮುಖ AI ಪಠ್ಯಪುಸ್ತಕಗಳು ಈ ಕ್ಷೇತ್ರವನ್ನು “ಬುದ್ಧಿಮತ್ತೆಯುಳ್ಳ ಯಂತ್ರಗಳ ವಿನ್ಯಾಸ ಮತ್ತು ಅಧ್ಯಯನ” ಎಂದು ಹೇಳುತ್ತವೆ. ಇದರಲ್ಲಿ ಒಂದು
ಧರ್ಮ ಭೂಮಿಯಾದ ನಮ್ಮ ಭಾರತ ದೇಶವು ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಸಂಪ್ರದಾಯಗಳ ತವರೂರು. ಹೆಜ್ಜೆ ಹೆಜ್ಜೆಗೂ ತೀರ್ಥಕ್ಷೇತ್ರಗಳನ್ನು ಹೊಂದಿರುವ ಭರತ ಭೂಮಿಯಲ್ಲಿ ನೂರಾರು, ಸಾವಿರಾರು ದೇವತೆಗಳು ಪುಣ್ಯ ಪುರುಷರು, ಸಂತರು ಆಗಿ ಹೋಗಿದ್ದು
ಆ ಮನೆಯ ಹೆಣ್ಣು ಮಗಳು ಒಂದು ಕೈಯಲ್ಲಿ ಅಳುವ ಪುಟ್ಟ ಮಗುವನ್ನು ಸಂಭಾಳಿಸುತ್ತಲೇ ಮತ್ತೊಂದು ಕೈಯಲ್ಲಿ ಒಲೆಯ ಮೇಲಿಟ್ಟ ಚಹವನ್ನು ತನ್ನ ಬಲಗೈಯಿಂದ ಸೋಸಿ ನಿಧಾನವಾಗಿ ಅದೇ ಕೈಯಲ್ಲಿ ಹಿಡಿದು ತಂದು ಅತ್ತೆಯ ಕೈಗೆ
“ವಚನಸಾಹಿತ್ಯವೆಂಬ ದೋಣಿಗೆ ಬಸವಣ್ಣನೆ ಅಂಬಿಗ, ನಾವೆಲ್ಲಾ ಪ್ರಯಾಣಿಕರಾಗೋಣ, ಸನ್ಮಾರ್ಗದ ದಾರಿಯಲ್ಲಿ ವಿಶ್ವಮಾನವ ದಡ ಸೇರೋಣ”. ಶ್ರೀ ಬಸವೇಶ್ವರ (ಬಸವಣ್ಣ) ಅವರ ವಚನಗಳ ಇತಿಹಾಸವು 12ನೇ ಶತಮಾನದ ಕರ್ನಾಟಕದ ಶರಣ ಚಳುವಳಿಯೊಂದಿಗೆ ನಿಕಟವಾಗಿ ಸಂಬಂಧಿಸಿದೆ. ಈ
ಪ್ರಸ್ತುತ ದಿನಮಾನಗಳಲ್ಲಿ ಬಹುತೇಕ ಜನರು ಆರೋಗ್ಯದ ಒಂದಿಲ್ಲೊಂದು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅತ್ಯಂತ ಚಿಕ್ಕ ವಯಸ್ಸಿನ ಮಕ್ಕಳು ಕೂಡಾ ಮಧುಮೇಹ, ಬೊಜ್ಜು, ಒತ್ತಡದ ಸಮಸ್ಯೆಗಳಿಗೆ ಒಳಗಾಗುತ್ತಿದ್ದಾರೆ. ಕಾರಣ ಬಹಳ ಸ್ಪಷ್ಟ ಮತ್ತು ಸರಳವಾಗಿದೆ. ಅತ್ಯಂತ ಕಡಿಮೆ
ಗ್ರಾಹಕರ ಸಂಕಷ್ಟಗಳನ್ನು ಕೂಲಂಕಷವಾಗಿ ಅಧ್ಯಯನ ನಡೆಸಿ ಒಂದು ವಿಧಿ ಬದ್ದವಾದ ಕಟಕಟೆಯೊಳಗೆ ತರುವ ನ್ಯಾಯದಾನ ವಿಭಾಗವೆಂದೇ ಪರಿಗಣಿಸಲ್ಪಟ್ಟಿರುವ ಗ್ರಾಹಕ ನ್ಯಾಯಾಲಯವು ಅತ್ಯಂತ ಸರಳ, ಮಿತವ್ಯಯ ಮತ್ತು ಬಡವರಿಗೆ ಯೋಗ್ಯವಾಗಿರುವ ತಾರತಮ್ಯ ರಹಿತವಾದ ವೇದಿಕೆಯಾಗಿದೆ. ಬಡವ-ಬಲ್ಲಿದರೆಂಬ
Website Design and Development By ❤ Serverhug Web Solutions