
ಶಿಕ್ಷಣದ ಹರಿವು…
ಭಾರತ ಪ್ರಾಚೀನ ಕಾಲದಿಂದಲೂ ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಂಡಿತ್ತು ಮತ್ತು ಅಸ್ತಿತ್ವದಲ್ಲಿತ್ತು, ಎನ್ನುವುದಕ್ಕೆ ಅನೇಕ ಪ್ರಾಚ್ಯ ಆಕರಗಳು ಸಾಕ್ಷಿಯಾಗಿ ಶೈಕ್ಷಣಿಕ ಅಂಶಗಳ ಬಗ್ಗೆ ಮಾಹಿತಿ ಒದಗಿಸುತ್ತವೆ, ಸಿಂಧೂ ನಾಗರಿಕತೆಯ ಕಾಲದಲ್ಲಿ ಚಿಹ್ನೆ, ಚಿತ್ರಗಳ ಮೂಲಕ ಭಾವನೆಗಳನ್ನು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಭಾರತ ಪ್ರಾಚೀನ ಕಾಲದಿಂದಲೂ ಶಿಕ್ಷಣ ಪದ್ಧತಿಯನ್ನು ಅಳವಡಿಸಿಕೊಂಡಿತ್ತು ಮತ್ತು ಅಸ್ತಿತ್ವದಲ್ಲಿತ್ತು, ಎನ್ನುವುದಕ್ಕೆ ಅನೇಕ ಪ್ರಾಚ್ಯ ಆಕರಗಳು ಸಾಕ್ಷಿಯಾಗಿ ಶೈಕ್ಷಣಿಕ ಅಂಶಗಳ ಬಗ್ಗೆ ಮಾಹಿತಿ ಒದಗಿಸುತ್ತವೆ, ಸಿಂಧೂ ನಾಗರಿಕತೆಯ ಕಾಲದಲ್ಲಿ ಚಿಹ್ನೆ, ಚಿತ್ರಗಳ ಮೂಲಕ ಭಾವನೆಗಳನ್ನು

ಸರಳ ಕನ್ನಡದಲ್ಲಿ ಗಹನವಾದ ವಿಷಯಗಳನ್ನು ಕಟ್ಟಿಕೊಡುವ ಪ್ರಯತ್ನ ಈ ಕವನ ಸಂಕಲನದಲ್ಲಿ ಕಂಡುಬರುತ್ತದೆ. ಓದುಗರಿಗೆ ತಮ್ಮದೇ ಅಂತರಾಳದ ಮಾತುಗಳಂತೆ ಭಾಸವಾಗುವುದು ಇಲ್ಲಿನ ಕವನಗಳ ವಿಶೇಷತೆ. ದಿನನಿತ್ಯದ ಬದುಕಿನ ಸಣ್ಣಪುಟ್ಟ ಘಟನೆಗಳಲ್ಲೂ ದರ್ಶನ ಪಡೆಯುವ ಕವಿಯ

ಅದೊಂದು ಪುಟ್ಟ ಹಳ್ಳಿ.ಸಂಜೆ ಹೊತ್ತಿನ ಸಮಯ.ಅಲ್ಲಿನ ಅಶ್ವತ್ಥ ಮರದ ಕೆಳಗೆ ಹಳ್ಳಿಯ ಹಿರಿಯರು, ಯುವಕರು ಸೇರುತ್ತಿದ್ದಾರೆ.ಆ ಊರಿನಲ್ಲಿ ಶಿಕ್ಷಕನಾಗಿ ನಿವೃತ್ತರಾಗಿದ್ದ ‘ವಿಶ್ವನಾಥ್’ ಅವರು ಎಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆ.ಯುವಕ ‘ಸಿದ್ಧಾರ್ಥ’ ತುಂಬಾ ಹತಾಶನಾಗಿ ಮರದ ಕೆಳಗೆ ಬಂದು

ಬೆಳಗಿನ ವಾಕಿಂಗ್: ಕೊಬ್ಬು ಕರಗಿಸಲು ಬೆಸ್ಟ್ ದಾರಿ ಅನೇಕ ಆರೋಗ್ಯ ತಜ್ಞರ ಪ್ರಕಾರ, ಬೆಳಗಿನ ಜಾವದ ವಾಕಿಂಗ್ಗೆ ಮೊದಲ ಸ್ಥಾನ. ನೀವು ಬ್ರೇಕ್ಫಾಸ್ಟ್ ಮಾಡುವುದಕ್ಕಿಂತ ಮುಂಚೆ ಖಾಲಿ ಹೊಟ್ಟೆಯಲ್ಲಿ ವಾಕಿಂಗ್ ಮಾಡಿದರೆ, ನಿಮ್ಮ ದೇಹವು

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಹಿರೇಮಾಗಿ ಗ್ರಾಮದ ಹಿರೇಮಳಗಾವಿಯ ಶಾಲೆಯ ಶಿಕ್ಷಕರಾದ ಶ್ರೀ ಮುತ್ತು ವಡ್ಡರವರ ಹಾಗೂ ನನ್ನ ಆತ್ಮೀಯ ಗುರುಗಳಾದ ಅವರ ಸನ್ಮಾರ್ಗದ ದುಂಬಿ ಎಂಬ ಕವನ ಸಂಕಲನದಲ್ಲಿ ಇರುವ ಪದಗಳು ಸಮುದ್ರದ

ಬೀದರ/ ಚಿಟಗುಪ್ಪಾ: ಕಲ್ಯಾಣ ನಡಿಗೆಯು ಶರಣು ಶರಣಾರ್ಥಿ ಎಂಬ ಧ್ಯೇಯವಾಕ್ಯದೊಂದಿಗೆ ಸಾಮಾಜಿಕ-ಮಾನವೀಯತೆಯ ಮೌಲ್ಯಾಧಾರಿತ ಸಂದೇಶ ತತ್ವಗಳು ಪ್ರಸಾರ ಮಾಡುವ ಉದ್ದೇಶ ಮತ್ತು ವಚನ ಚಳವಳಿಯ ಅರಿವಿನ ಮಾರ್ಗವನ್ನು ಕಂಡುಕೊಳ್ಳುವ ಕಾರಣದಿಂದ ಕಲ್ಯಾಣ ಕರ್ನಾಟಕ ಪ್ರತಿಷ್ಠಾನದ

ದೆಹಲಿಯ ‘ಭಾರತ ಮಂಟಪಮ್ ‘ದಲ್ಲಿ ೧೯-೧೨-೨೦೨೫ ರಂದು ಜರುಗಿದ ದ್ವಿತೀಯ ‘ವಿಶ್ವ ಆರೋಗ್ಯ ಸಂಸ್ಥೆ’ಯ ಜಾಗತಿಕ ಶೃಂಗಸಭೆ (2 nd WHO Global Summit) ಯಲ್ಲಿ ಗೌರವಾನ್ವಿತ ಪ್ರಧಾನ ಮಂತ್ರಿ ಸನ್ಮಾನ್ಯ ಶ್ರೀ ನರೇಂದ್ರ

ಶ್ರೀಅಂಬಿಗರ ಚೌಡಯ್ಯ ಸಮಾಜದಲ್ಲಿ ವ್ಯಾಪಕವಾಗಿ ಬೇರೂರಿದ್ದ ಸಾಮಾಜಿಕ ಅನಿಷ್ಟಗಳನ್ನು ನಿರ್ಮೂಲನೆಯೊಂದಿಗೆ, ಸಮ ಸಮಾಜ ಕಟ್ಟುವಿಕೆಯಲ್ಲಿ ಶಿವಶರಣರ ಪಾತ್ರ ಆಮೂಲಾಗ್ರವಾದದ್ದು. ಹನ್ನೆರಡನೇ ಶತಮಾನದಲ್ಲಿ ವಿಶ್ವಗುರು ಬಸವಣ್ಣನವರ ಸಮಕಾಲೀನರಾದ ನಿಜಶರಣ ಶ್ರೀ ಅಂಬಿಗರ ಚೌಡಯ್ಯನವರು ಆ ಕಾಲದ

(ಪುಸ್ತಕ ಅವಲೋಕನ ) ಪುಸ್ತಕ : ನೂರೊಂದು ಶಾಯಿರಿಗಳುಲೇಖಕರು : ಶಿವಪ್ರಸಾದ್ ಹಾದಿಮನಿ.ಪ್ರಕಾಶಕರು : ಶಿವಶಕ್ತಿ ಪ್ರಕಾಶನ, ಕೊಪ್ಪಳಹಕ್ಕುಗಳು : ಲೇಖಕರದ್ದುಪುಟ : 65ಪ್ರಥಮ ಮುದ್ರಣ : 2025ಬೆಲೆ :85 ರೂ.ಮೊಬೈಲ್: 7996790189 ಕವಿ

ಸೊಲ್ಲಾಪುರಕ್ಕೆ ಹೆಸರು ಬರಲು ಕಾರಣ ಹದಿನಾರು ಹಳ್ಳಿಗಳನ್ನು ಸೇರಿಸಿಕೊಂಡು ಒಂದು ಪಟ್ಟಣ ಅದೇ ಮುಂದೆ ಸೊಲ್ಲಾಪೂರ ಜಿಲ್ಲೆಯಾಗಿ ಗುರುತಿಸಿಕೊಂಡಿದೆ.ಡಾII ಜಯದೇವಿತಾಯಿ ಲಿಗಾಡೆಯವರ ನಿರಂತರ ಹೋರಾಟದಿಂದ ಕನ್ನಡ ಇಂದು ಜನ ಸಾಮಾನ್ಯರ ಭಾಷೆಯಾಗಿ ಬಳಕೆಯಾಗುತ್ತಿರುವುದು. ಕನ್ನಡ
Website Design and Development By ❤ Serverhug Web Solutions