
ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಜಯಶ್ರೀ ಭಂಡಾರಿ
ಜಿಲ್ಲಾ ಮಕ್ಕಳ ಸಾಹಿತ್ಯ ಸಮಾಗಮ ಬಾಗಲಕೋಟೆ ಹಾಗೂ ಆದರ್ಶ ವಿದ್ಯಾವರ್ಧಕ ಸಂಘ ಬೇವೂರ ಇವರ ಸಹಯೋಗದಲ್ಲಿ ಬಾಗಲಕೋಟೆ ಜಿಲ್ಲಾ 16ನೆಯ ಮಕ್ಕಳ ಸಾಹಿತ್ಯ ಸಮ್ಮೇಳನವು ಅಲ್ಲಿಯ ಆದರ್ಶ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಜರುಗಲಿದ್ದು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಜಿಲ್ಲಾ ಮಕ್ಕಳ ಸಾಹಿತ್ಯ ಸಮಾಗಮ ಬಾಗಲಕೋಟೆ ಹಾಗೂ ಆದರ್ಶ ವಿದ್ಯಾವರ್ಧಕ ಸಂಘ ಬೇವೂರ ಇವರ ಸಹಯೋಗದಲ್ಲಿ ಬಾಗಲಕೋಟೆ ಜಿಲ್ಲಾ 16ನೆಯ ಮಕ್ಕಳ ಸಾಹಿತ್ಯ ಸಮ್ಮೇಳನವು ಅಲ್ಲಿಯ ಆದರ್ಶ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಜರುಗಲಿದ್ದು

ಅಜ್ಞಾನದ ದಟ್ಟ ಮರೆಯಲ್ಲಿ ದಿನಾಂಕ, ಯುಗ, ಅಥವಾ ಕಾಲಮಾನದ ಹಂಗಿಲ್ಲದ ಒಂದು ಹಳ್ಳಿ ಅದು.ಅದರ ಹೆಸರು ‘ಮೂಢಲೋಕ’.ದೇವಸ್ಥಾನಗಳ, ಪೂಜಾರಿಗಳ, ಮತ್ತು ನಿಯಮಗಳ ದಟ್ಟ ಹೊದಿಕೆಯಿಂದ ಮುಚ್ಚಿಹೋಗಿದೆ ಆ ಗ್ರಾಮ.ಆಕಾಶ ಕಪ್ಪಾಗಿ ಮಳೆಯಾದರೆ–“ದೇವರು ಕೋಪಗೊಂಡಿದ್ದಾನೆ, ಕಾಣಿಕೆ

(ಪ್ರೇಮಿಗಳ ಮನ ಮಿಡಿಯುವ ದುರಂತ ಪ್ರೇಮ ಕಥೆ )— ಜಿ ಎಲ್ ನಾಗೇಶ್ ಇತ್ತಿಚಿನ ದಿನಗಳಲ್ಲಿ ಮರ್ಯಾದೆ ಹತ್ಯೆಯ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಮನಿಸಿ,‘ಒಬ್ಬನಿದ್ದನು ರಾಜ!ಒಬ್ಬಳಿದ್ದಳು ರಾಣಿ!ರಾಜನ ಜಾತಿ ಬೇರೆಯಾಗಿತ್ತು .ರಾಣಿಯ ಜಾತಿ ಬೇರೆಯಾಗಿತ್ತು.ಅವರಿಬ್ಬರ ಜಾತಿ-ಧರ್ಮ

ಸೂರ್ಯನೂರು ಎನ್ನುವುದು ಹೆಸರಿಗೆ ತಕ್ಕಂತೆ ಸೂರ್ಯನ ಮೊದಲ ಕಿರಣಗಳು ಬೀಳುವ ಹಳ್ಳಿ. ಆದರೆ, ಆ ಸೂರ್ಯನ ಕಿರಣಗಳು ಆ ಊರಿನ ಎಲ್ಲರ ಮನೆಗೂ ಸಮಾನವಾಗಿ ಬೀಳುತ್ತಿಲ್ಲ. ವಿಶೇಷವಾಗಿ, ಕೆಳ ಬೀದಿಯಲ್ಲಿದ್ದ ದಲಿತ ಕೇರಿಗೆ ಅವು

ಕನಕದಾಸರು (1509-1606) 16ನೇ ಶತಮಾನದ ಒಬ್ಬ ಪ್ರಮುಖ ಹರಿದಾಸ, ಸಂತಕವಿ, ಮತ್ತು ದಾಸ ಸಾಹಿತ್ಯದ ಪ್ರಮುಖ ವ್ಯಕ್ತಿ. ಮೂಲತಃ ತಿಮ್ಮಪ್ಪನಾಯಕ ಎಂಬ ಹೆಸರಿನ ಇವರು, ಕುರುಬ ಜನಾಂಗದವರಾಗಿದ್ದರು. ಇವರು ತಮ್ಮ ಕೀರ್ತನೆಗಳ ಮೂಲಕ ಜಾತಿ,

ಒಮ್ಮೆ ಉಡುಪಿಯ ಶ್ರೀಕೃಷ್ಣ ಮಠದ ಮುಖ್ಯಸ್ಥರಾದ ವ್ಯಾಸರಾಜರು ತಮ್ಮ ಎಲ್ಲಾ ಶಿಷ್ಯಂದಿರನ್ನು ಕರೆದು” ನಿಮಗೆಲ್ಲರಿಗೂ ನಾನೀಗ ಒಂದು ಬಾಳೆಹಣ್ಣನ್ನು ಕೊಡುತ್ತೇನೆ. ನೀವು ತಿನ್ನುವ ಈ ಬಾಳೆಹಣ್ಣನ್ನು ಯಾರೂ ನೋಡಬಾರದು. ಒಂದು ವೇಳೆ ನೀವು ತಿನ್ನುವ

ಆಂಧ್ರ ಪ್ರದೇಶದ ಶ್ರೀ ಹರಿಕೋಟದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಭಾರತೀಯ ನೌಕಾ ಪಡೆಯ GSAT-7 ಉಪಗ್ರಹವನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಇತಿಹಾಸ ರಚಿಸಿದೆ. ಭಾರತೀಯ ನೌಕಾ ಪಡೆಯ ತಾಂತ್ರಿಕ ಸ್ವಾವಲಂಬನೆಯ ಪ್ರತೀಕವಾಗಿರುವ

ಬಹುಶಃ ಸಾವೇ ಇರಬೇಕು ಎಲ್ಲದಕ್ಕೂ ಮುಕ್ತಿ.ನಿಜ ಕೆಲವೊಮ್ಮೆ ಏನೋ ಕಂಡಾಗ ನೋಡಿದಾಗ ಎದುರಾಗುವ ಪ್ರತಿ ಪ್ರಶ್ನೆಗೆ ಉತ್ತರ ಅಂತ ಕಂಡಿದ್ದು ಸಾವಿನಲ್ಲಿ ಮಾತ್ರ ಎಂದೆನಿಸಿದಾಗ, ನಾಳೆಯೆಂಬುದೇ ಒಂದು ಭರವಸೆ ಅನ್ನೋದನ್ನು ಮರೀಬೇಡಿ,ನಾನು ತರಗತಿ ಮುಗಿಸಿಕೊಂಡು

ದೀಪಾವಳಿ ಹಬ್ಬದಂದು ಪಟಾಕಿ ಸಿಡಿಸುವುದರಿಂದ ವಾಯುಮಾಲಿನ್ಯ, ಶಬ್ದಮಾಲಿನ್ಯ, ಜಲಮಾಲಿನ್ಯ ಮತ್ತು ಪರಿಸರ ಮಾಲಿನ್ಯವಾಗಿ ಸುಮಾರು ಮೂರರಿಂದ ನಾಲ್ಕು ದಿನಗಳವರೆಗೆ ಹೊಗೆಯಿಂದ ಕೂಡಿದ ವಾತಾವರಣವಿರುತ್ತದೆ. ಇದು ಚಿಕ್ಕ ಮಕ್ಕಳ, ವಯಸ್ಸಾದವರ ಹಾಗೂ ಪ್ರಾಣಿ, ಪಕ್ಷಿಗಳ ಆರೋಗ್ಯದ

“ಸ್ವದೇಶೀ” ಎಂಬ ಪದವು ಕೇವಲ ಉತ್ಪನ್ನ ಅಥವಾ ವಸ್ತುವಿನ ಆಯ್ಕೆ ಅಲ್ಲ, ಅದು ನಮ್ಮ ರಾಷ್ಟ್ರಭಕ್ತಿಯ ಪ್ರತಿಬಿಂಬ, ದೇಶದ ಅಭಿವೃದ್ಧಿಗೆ ಕೊಡುವ ಒಂದು ಅಮೂಲ್ಯ ಕೊಡುಗೆ. “ಸ್ವದೇಶೀ” ಎಂದರೆ ಅದರಲ್ಲಿ ಸ್ವಾವಲಂಬನೆ, ಆತ್ಮಗೌರವ, ಆರ್ಥಿಕ
Website Design and Development By ❤ Serverhug Web Solutions