
ಯಳಂದೂರಿನ ಬಳೆ ಮಂಟಪ
ಚಾಮರಾಜನಗರ ಜಿಲ್ಲೆಯ ಯಳಂದೂರು ಪಟ್ಟಣದ ದಿವಾನ್ ಪೂರ್ಣಯ್ಯನವರ ಜಹಗೀರ್ ದಾರ್ ಬಂಗಲೆಯ ಮುಂಭಾಗ ಗೌರೀಶ್ವರ ದೇವಾಲಯದ ಮುಂಭಾಗದ ಮುಖ ಮಂಟಪದಲ್ಲಿರುವ ಪ್ರಸಿದ್ಧ ಶಿಲ್ಪಕಲೆಯ ನಿರ್ಮಾಣ ಇದಾಗಿದೆ. ಈ ದೇವಾಲಯ ಮತ್ತು ಬಳೆಮಂಟಪವನ್ನು ವಿಜಯನಗರ ಸಾಮ್ರಾಜ್ಯದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಚಾಮರಾಜನಗರ ಜಿಲ್ಲೆಯ ಯಳಂದೂರು ಪಟ್ಟಣದ ದಿವಾನ್ ಪೂರ್ಣಯ್ಯನವರ ಜಹಗೀರ್ ದಾರ್ ಬಂಗಲೆಯ ಮುಂಭಾಗ ಗೌರೀಶ್ವರ ದೇವಾಲಯದ ಮುಂಭಾಗದ ಮುಖ ಮಂಟಪದಲ್ಲಿರುವ ಪ್ರಸಿದ್ಧ ಶಿಲ್ಪಕಲೆಯ ನಿರ್ಮಾಣ ಇದಾಗಿದೆ. ಈ ದೇವಾಲಯ ಮತ್ತು ಬಳೆಮಂಟಪವನ್ನು ವಿಜಯನಗರ ಸಾಮ್ರಾಜ್ಯದ

ಬಡವರಿಗೊಂದು ನ್ಯಾಯ, ಶ್ರೀಮಂತರಿಗೊಂದು ನ್ಯಾಯ ಎನ್ನುವ ಕಾಲ ಒಂದಿತ್ತು. ಆದರೆ, ಅದು ಈಗ ಅನ್ವಯಿಸುವುದಿಲ್ಲ. ಏಕೆಂದರೆ, ಇತ್ತೀಚೆಗೆ ಘನ ನ್ಯಾಯಾಲಯಗಳು ತೀರ್ಪು ನೀಡುತ್ತಿರುವ ಆದೇಶಗಳು ಜನರ ಮನಸಿನಲ್ಲಿ ಅಚ್ಚಳಿಯದಂತೆ ಉಳಿಯುವಂತಾಗಿವೆ. ಮನೆಗೆಲಸದ ಮಹಿಳೆ ಮೇಲೆ

ಜಗತ್ತಿನ ಚರಿತ್ರೆಯಲ್ಲಿ ಸಾವಿರಾರು ದಾರ್ಶನಿಕರು, ಸಾಧಕರು ಭೂಮಂಡದಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ,ಅದರಲ್ಲೂ ಜಂಬೂ ದ್ವೀಪದಲ್ಲಿ ಕಾಯಕವೇ ಕೈಲಾಸ ಎಂದು ವೈಜ್ಞಾನಿಕ ಮಾನವತಾವಾದಿ ಚಿಂತಕರಾದ ಬಸವಣ್ಣನವರು ಅತ್ಯಂತ ಪ್ರಮುಖರು, ಸಾವಿರಾರು ವರ್ಷಗಳಿಂದ ಅಲಿಖಿತವಾಗಿ ಆಚರಣೆಯಲ್ಲಿದ್ದ

ನಮಸ್ಕಾರ.ನಾನಿಲ್ಲಿ ಈ ಲೇಖನವನ್ನು ಯಾವುದೇ ಪ್ರಚಾರಕ್ಕಾಗಿ ಬರೆಯುತ್ತಿಲ್ಲ, ಬದಲಾಗಿ ಒಂದು ಎಚ್ಚರಿಕೆ ನೀಡಲು ಮುಂದಾಗಿದ್ದೇನೆ. ಒಂದು ವೇಳೆ ನಿಮ್ಮ ಹಳೆಯ ಬೆನ್ನು ನೋವು ಅಥವಾ ಮಂಡಿ ನೋವಿನಲ್ಲೇ ನಿಮಗೆ ನೆಮ್ಮದಿ ಸಿಗುತ್ತಿದ್ದರೆ, ಅಥವಾ ಆಲಸ್ಯವೇ

(ಮಾತೃಭಾಷಾ ಶಿಕ್ಷಣದ ನಿರ್ಲಕ್ಷ್ಯ ಮತ್ತು ಅದರ ಮನೋವೈಜ್ಞಾನಿಕ ಪರಿಣಾಮಗಳು) “ಭಾಷೆ ಎಂಬುದು ಕೇವಲ ಸಂವಹನದ ಮಾಧ್ಯಮವಲ್ಲ; ಅದು ಒಂದು ಸಂಸ್ಕೃತಿಯ ಉಸಿರು, ಮಗುವಿನ ವ್ಯಕ್ತಿತ್ವದ ಅಡಿಪಾಯ.” ಇಂದು ನಮ್ಮ ಸುತ್ತಲೂ ಖಾಸಗಿ ಶಿಕ್ಷಣ ಸಂಸ್ಥೆಗಳ

ಆತ್ಮಹತ್ಯೆ ಎಂದರೆ ಒಬ್ಬ ವ್ಯಕ್ತಿಯು ತನ್ನ ಜೀವನವನ್ನು ತಾನೇ ಉದ್ದೇಶಪೂರ್ವಕವಾಗಿ ಅಂತ್ಯಗೊಳಿಸಿಕೊಳ್ಳುವ ಅಸ್ವಾಭಾವಿಕ ಪ್ರಕ್ರಿಯೆ. ಇದು ತೀವ್ರವಾದ ಮಾನಸಿಕ ಒತ್ತಡ, ಖಿನ್ನತೆ, ಆರ್ಥಿಕ ಸಂಕಷ್ಟ, ಸಂಬಂಧಗಳಲ್ಲಿನ ವೈಫಲ್ಯ ಅಥವಾ ಸಾಮಾಜಿಕ ಒತ್ತಡದಿಂದ ಉಂಟಾಗುವ ಹತಾಶೆಯ

ಕನ್ನಡ ಸಾಹಿತ್ಯ ಲೋಕದಲ್ಲಿ ”ರಗಳೆ”ಎಂಬುದು ಕೇವಲ ಒಂದು ಛಂದೋಪ್ರಕಾರವಲ್ಲ; ಅದು ಕಾವ್ಯಕ್ಕೆ ಹೊಸ ವೇಗ ಮತ್ತು ಭಾವತೀವ್ರತೆಯನ್ನು ತಂದುಕೊಟ್ಟ ಒಂದು ಕ್ರಾಂತಿಕಾರಿ ನಡಿಗೆ. ಪಂಪನ ಅತಿಶಯೋಕ್ತಿ ಮತ್ತು ಚಂಪೂ ಶೈಲಿಯ ಗಾಂಭೀರ್ಯದ ನಡುವೆ, ಜನಸಾಮಾನ್ಯರ

ಪುಸ್ತಕದ ಶೀರ್ಷಿಕೆ : ಛಲ ಬಿಡದ ಸಾಧಕಿಯರುಕೃತಿಕಾರರು : ಶಿವನಗೌಡ ಪೊಲೀಸ್ ಪಾಟೀಲ್ ನವಲಹಳ್ಳಿ.ಪ್ರಕಾಶಕರು : ಅಭಿನವ ಪ್ರಕಾಶನ ನವಲಹಳ್ಳಿಪ್ರಕಟಣೆ: 2025. ಸಾಧನೆಗೆ ಪ್ರೇರೇಪಿಸುವ : ಛಲ ಬಿಡದ ಸಾಧಕಿಯರು ಲೇಖಕ, ಅಂಕಣಕಾರರು ಶಿವನಗೌಡ

”ಮಾನವ ಜನ್ಮವಿತ್ತನಿಂದಲೂ “ಹೆಣ್ಣು”ಮಕ್ಕಳಿಗೆ ಅಡುಗೆ ಮನೆಯನ್ನು ಬಿಟ್ಟು ಬೇರೆ ಪ್ರಪಂಚವಿರಲಿಲ್ಲ ಆದರೆ ಈಗಿನ ಕಾಲದಲ್ಲಿ ಅವರಿಗೆ ಎಲ್ಲದರಲ್ಲೂ “ಸ್ಥಾನಮಾನ” ಸಿಗುತ್ತಿದೆ ಆದರೂ ಎಲ್ಲೋ ಒಂದಿಷ್ಟು ಪ್ರಮಾಣದಲ್ಲಿ ಹೆಣ್ಣುಮಕ್ಕಳಿಗೆ ಮಾತ್ರ ದೊರೆಯುತ್ತಿಲ್ಲ ಎನ್ನುವುದು ಕಂಡುಬಂದಿದೆ.ಹೆಣ್ಣು ಮಗುವಿಗೆ

ಚಾಮರಾಜನಗರ ಜಿಲ್ಲೆಯ ಯಳಂದೂರು ಪಟ್ಟಣದ ದಿವಾನ್ ಪೂರ್ಣಯ್ಯನವರ ಜಹಗೀರ್ ದಾರ್ ಬಂಗಲೆ ಯ ಮುಂಭಾಗ ಗೌರೀಶ್ವರ ದೇವಾಲಯದ ಮುಂಭಾಗದ ಮುಖ ಮಂಟಪದಲ್ಲಿ ರುವ ಪ್ರಸಿದ್ಧ ಶಿಲ್ಪಕಲೆಯ ನಿರ್ಮಾಣ ಇದಾಗಿದೆ, ಈ ದೇವಾಲಯ ಮತ್ತು ಬಳೆಮಂಟಪವನ್ನು
Website Design and Development By ❤ Serverhug Web Solutions