
ಅಂಕಣ: ಡಾಕ್ಟರ್ ಅಲ್ಲ ಆ್ಯಕ್ಟರ್ನ ಲೇಖನಿಯಿಂದ
ಲೇಖನದ ಹೆಸರು: ಚಲೇಜಾವ್ ಚಳಿಜ್ವರ ವಿಶ್ವ ಮಲೇರಿಯಾ ದಿನಾಚರಣೆಯನ್ನು ಏಪ್ರಿಲ್ ೨೫ ರಂದು ಆಚರಿಸಲಾಯಿತು. ಒಮ್ಮೆ ಮಲೆನಾಡು, ಕೊಪ್ಪ ಎಲ್ಲ ಚಳಿಜ್ವರಕ್ಕೆ ಹೆಸರಾಗಿದ್ದವು, ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಲೇರಿಯಾ ತಡೆಯಲು ಸರಕಾರ ಅನೇಕ ಪ್ರಯತ್ನಗಳನ್ನು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಲೇಖನದ ಹೆಸರು: ಚಲೇಜಾವ್ ಚಳಿಜ್ವರ ವಿಶ್ವ ಮಲೇರಿಯಾ ದಿನಾಚರಣೆಯನ್ನು ಏಪ್ರಿಲ್ ೨೫ ರಂದು ಆಚರಿಸಲಾಯಿತು. ಒಮ್ಮೆ ಮಲೆನಾಡು, ಕೊಪ್ಪ ಎಲ್ಲ ಚಳಿಜ್ವರಕ್ಕೆ ಹೆಸರಾಗಿದ್ದವು, ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಲೇರಿಯಾ ತಡೆಯಲು ಸರಕಾರ ಅನೇಕ ಪ್ರಯತ್ನಗಳನ್ನು
ಹಿಂದೆ ೧೯೨೪-೨೫ ಇಸವಿಯಲ್ಲಿ ನಂಜನಗೂಡಿನಲ್ಲಿ ಜಿ.ವಿ.ಅಯ್ಯರ್ ಅವರ ತಂದೆ ಸ್ಥಾಪಿಸಿದ್ದ, ಶ್ರೀಕಂಠೇಶ್ವರ ನಾಟಕ ಮಂಡಳಿ, ಮಕ್ಕಳ ನಾಟಕ ಕಂಪನಿ ಮಾಡಿ ಮಕ್ಕಳ ಬಳಿ ನಾಟಕ ಆಡಿಸ್ತಿದ್ರು. ೧೯೨೭ರಲ್ಲಿ ಗುಬ್ಬಿ ಕಂಪನಿ ಅಲ್ಲಿಗೆ ಬಂತು. ನಾಟಕದ
ಡಾ.ರಾಜಕುಮಾರ ಅವರನ್ನು ನಾನು ಭೇಟಿಯಾದ ಸಂದರ್ಭಗಳು ೧೯೫೮ರಲ್ಲಿ ‘ಶ್ರೀ ಕೃಷ್ಣ ಗಾರುಡಿ’ ಚಲನಚಿತ್ರದ ಬಿಡುಗಡೆ. ನನಗಾಗ ೭ ವರ್ಷ. ನನ್ನ ತಂದೆ ವಾಮನ್ ಧಾರವಾಡ ಆಕಾಶವಾಣಿಯಲ್ಲಿ ಸೇವೆಯಲ್ಲಿದ್ದರು. ನಮ್ಮ ಕೊಪ್ಪದ ಕೆರೆಯ ಬಳಿಯಿದ್ದ ಚಿಕ್ಕ
ಬಾ ತಮ್ಮ, ಬಾ ತಂಗಿ ವ್ಯಕ್ತಿತ್ವ ವಿಕಸನ ಪಥಕ್ಕೆ ಎಲೆನಾರ್ ರೂಸ್ ವೆಲ್ಟ್ನ ಖ್ಯಾತ ಉಲ್ಲೇಖ ಹೀಗಿದೆ. “ಇತರರ ತಪ್ಪುಗಳಿಂದ ಕಲಿಯಿರಿ. ಇವೆಲ್ಲಾ ತಪ್ಪುಗಳನ್ನು ನೀವೇ ಮಾಡುವಷ್ಟು ಕಾಲ ನೀವು ಬದುಕಿರಲಾರಿರಿ”. ಇದರರ್ಥ ಸೋಮೇಶ್ವರ
ಓದುಗ ಮಿತ್ರರೇ,ಕರ್ನಾಟಕದಲ್ಲಿ, ಭಾರತ ದೇಶದಲ್ಲಿ, ನೀವು ಅನೇಕ ಕೋಟೆಗಳನ್ನು ನೋಡಿರಬಹುದು. ಆದರೆ ಮೇಲಿನಿಂದ ನೋಡಿದಾಗ, ನಕ್ಷತ್ರಾಕಾರದಲ್ಲಿ ಕಾಣುವ ಕೋಟೆ, ನನಗೆ ಗೊತ್ತಿರುವಂತೆ, ಇದೊಂದೇ. ೨೦೦೬ನೇ ಇಸವಿಯ ‘ಮುಂಗಾರು ಮಳೆ’ ಚಲನಚಿತ್ರ ನೋಡಿದ್ದರೆ, ಅದರಲ್ಲಿ ನೀವು
ಇತಿಹಾಸ :ಸಮುದ್ರಮಂಥನದಿಂದ ಐದು ಕಾಮಧೇನುಗಳು ಉತ್ಪನ್ನವಾದವು ಎನ್ನುವ ಕಥೆ ಇದೆ. ಇದು ಅವುಗಳಲ್ಲಿ ‘ನಂದಾ’ ಎನ್ನುವ ಹೆಸರಿನ ಕಾಮಧೇನುವಿಗೆ ಸಂಬಂಧಿಸಿದ ವ್ರತವಾಗಿದೆ. ಉದ್ದೇಶ :ಈ ಜನ್ಮ ಮತ್ತು ಮುಂದಿನ ಅನೇಕ ಜನ್ಮಗಳಲ್ಲಿನ ಮನೋಕಾಮನೆಗಳು ಪೂರ್ಣವಾಗಬೇಕು
12ನೇ ಶತಮಾನದ ಕಲ್ಯಾಣ ನಾಡಿನಲ್ಲಿ ವಿಶ್ವಗುರು ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಮಾನತೆಯ ಕ್ರಾಂತಿ, ಪ್ರಸ್ತುತ ಸಮಾಜಕ್ಕೆ ಅವಶ್ಯಕತೆ ಇದೆ. ಅಂದು ವರ್ಣಾಶ್ರಮ ವ್ಯವಸ್ಥೆ, ಜಾತಿ ಪದ್ಧತಿ, ಲಿಂಗಭೇದಗಳನ್ನು ವಿರೋಧಿಸಿ, ಸರ್ವರಿಗೂ ಸಮಾನತೆಯ ಸಮಪಾಲನ್ನು ಒದಗಿಸಿದ
ಟಾಟಾ ಸಮೂಹ ಸಂಸ್ಥೆಗಳ ರತನ್ ಟಾಟಾ ಅವರು ಕೊರೊನಾ ತಡೆ ಕಾರ್ಯಗಳಿಗಾಗಿ 1,500 ಕೋಟಿ.ರೂ. ದೇಣಿಗೆ ನೀಡಿದರು. ಇದಕ್ಕಿಂತ ಹೆಚ್ಚಾಗಿ ಅಗತ್ಯ ಬಿದ್ದರೆ ನನ್ನೆಲ್ಲಾ ಆಸ್ತಿ ಮಾರಿಯಾದರೂ ದೇಣಿಗೆ ನೀಡಿ ನನ್ನ ದೇಶದ ಜನರ
ಪ್ರಸಕ್ತ ಶೈಕ್ಷಣಿಕ ವರ್ಷದ ನಾಲ್ಕು ತಿಂಗಳು ಕಳೆದರೂ ರಾಜ್ಯದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ರಾಜ್ಯ ಸರ್ಕಾರ ಇನ್ನೂ ವೇತನ ಪಾವತಿಸಿಲ್ಲ. ಇದರಿಂದ 42 ಸಾವಿರಕ್ಕೂ ಅತಿಥಿ ಶಿಕ್ಷಕರು
ಕಲ್ಯಾಣ ಕರ್ನಾಟಕ ಕಲ್ಯಾಣೋತ್ಸವ:ಅಖಂಡ ಭಾರತಕ್ಕೆ ವಿಲೀನವಾದ ಹೈದರಾಬಾದ್ ಸಂಸ್ಥಾನ ಭಾರತ, ಆ ಹೆಸರೇ ಅತ್ಯಂತ ಅದ್ಭುತ, ಮೈನವಿರೇಳಿಸುವ ಆ ಶಬ್ದದ ಝೇಂಕಾರದಲ್ಲಿ ಅನನ್ಯವಾದ ಸಾಂಸ್ಕೃತಿಕ ಮೌಲ್ಯಗಳು, ಕ್ಷಾತ್ರ ತೇಜಸ್ಸಿನ ರೋಮಾಂಚಕಾರಿ ಘಟನೆಗಳು ಸಾಲು ಸಾಲಾಗಿವೆ.
Website Design and Development By ❤ Serverhug Web Solutions