
ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ
ಕಲ್ಯಾಣ ಕರ್ನಾಟಕ ಕಲ್ಯಾಣೋತ್ಸವ:ಅಖಂಡ ಭಾರತಕ್ಕೆ ವಿಲೀನವಾದ ಹೈದರಾಬಾದ್ ಸಂಸ್ಥಾನ ಭಾರತ, ಆ ಹೆಸರೇ ಅತ್ಯಂತ ಅದ್ಭುತ, ಮೈನವಿರೇಳಿಸುವ ಆ ಶಬ್ದದ ಝೇಂಕಾರದಲ್ಲಿ ಅನನ್ಯವಾದ ಸಾಂಸ್ಕೃತಿಕ ಮೌಲ್ಯಗಳು, ಕ್ಷಾತ್ರ ತೇಜಸ್ಸಿನ ರೋಮಾಂಚಕಾರಿ ಘಟನೆಗಳು ಸಾಲು ಸಾಲಾಗಿವೆ.
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಕಲ್ಯಾಣ ಕರ್ನಾಟಕ ಕಲ್ಯಾಣೋತ್ಸವ:ಅಖಂಡ ಭಾರತಕ್ಕೆ ವಿಲೀನವಾದ ಹೈದರಾಬಾದ್ ಸಂಸ್ಥಾನ ಭಾರತ, ಆ ಹೆಸರೇ ಅತ್ಯಂತ ಅದ್ಭುತ, ಮೈನವಿರೇಳಿಸುವ ಆ ಶಬ್ದದ ಝೇಂಕಾರದಲ್ಲಿ ಅನನ್ಯವಾದ ಸಾಂಸ್ಕೃತಿಕ ಮೌಲ್ಯಗಳು, ಕ್ಷಾತ್ರ ತೇಜಸ್ಸಿನ ರೋಮಾಂಚಕಾರಿ ಘಟನೆಗಳು ಸಾಲು ಸಾಲಾಗಿವೆ.
ಮೊದಲ ಶಿಬಿರ: 58 ರಿಂದ 65 ವರ್ಷಗಳು ಕೆಲಸದ ಸ್ಥಳವು ನಿಮ್ಮಿಂದ ದೂರ ಸರಿಯುತ್ತದೆ. ನಿಮ್ಮ ವೃತ್ತಿಜೀವನದಲ್ಲಿ ನೀವು ಎಷ್ಟೇ ಯಶಸ್ವಿ ಅಥವಾ ಶಕ್ತಿಶಾಲಿಯಾಗಿದ್ದರೂ, ನಿಮ್ಮನ್ನು ಸಾಮಾನ್ಯ ವ್ಯಕ್ತಿ ಎಂದು ಕರೆಯಲಾಗುತ್ತದೆ. ಆದ್ದರಿಂದ, ನಿಮ್ಮ
ನಮ್ಮೆಲ್ಲಾ ಶಿಕ್ಷಕ ಬಂಧುಗಳಿಗೆ ಶಿಕ್ಷಕ ದಿನಾಚರಣೆಯ ಶುಭಾಶಯಗಳೊಂದಿಗೆ… ಮಲೆನಾಡಿನಿಂದ ಬಿಸಿಲು ನಾಡಿಗೆ ಭಾಗ -ಒಂದು :ಸಂಜೆ 4 ಕ್ಕೆ ಸಿಕ್ಕ ಶಾಲೆ ತಗಡು ಸೀಟುಗಳ ಉರಿ ಶಕೆ ಸೂಸುವ ಮೂರು ಕೊಠಡಿಗಳು, ಮೂರು ಕಬ್ಬಿಣದ
“ಹರ ಮುನಿದರೂ ಗುರು ಕಾಯ್ವನು” ಎಂಬ ಅರ್ಥಗರ್ಭಿತವಾದ ನಾಣ್ಣುಡಿಯು ವಿಶಾಲ ವ್ಯಾಪ್ತಿಯನ್ನು ಹೊಂದಿದೆ. ಇದು ಗುರುವಿನ ಮಹತ್ವವನ್ನು, ಶಕ್ತಿಯನ್ನು ಮತ್ತು ಶ್ರೇಷ್ಠತೆಯನ್ನು ಗುರುತಿಸುವಂತಿದೆ.ಕಾರಣ ಈ ಜಗತ್ತನ್ನೇ ಸೃಷ್ಟಿಸಿದ ಆ ಭಗವಂತ ಕೂಡಾ ಆಕಸ್ಮಿಕವಾಗಿ ಕೋಪಗೊಂಡಿದ್ದಾದರೆ
ಸೆ 5 ರಂದು ಶಿಕ್ಷಕರ ದಿನಾಚರಣೆ ಎಲ್ಲಾ ಶಾಲೆ ಕಾಲೇಜುಗಳಲ್ಲಿ ಶಿಕ್ಷಕರ ದಿನಾಚರಣೆ ಆಚರಿಸುತ್ತಾರೆ. ದೇಶ ಕಂಡ ಶ್ರೇಷ್ಠ ಶಿಕ್ಷಕ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನದ ಅಂಗವಾಗಿ ಶಿಕ್ಷಕರ ದಿನಾಚರಣೆಯನ್ನು ಆಚರಣೆ
ರಾಯಚೂರು ಜಿಲ್ಲೆಯ ಸಿಂಧನೂರು ಕೆ.ಹೊಸಹಳ್ಳಿಯ ಪುಟ್ಟ ಗ್ರಾಮದವನಾದ ನಾನು ಕಳೆದ ಒಂದು ತಿಂಗಳ ಹಿಂದೆ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಾನು ಅತ್ಯಂತ ಸುರಕ್ಷಿತವಾಗಿ ಕಲಿಯುತ್ತಿದ್ದೆ ಯಾವುದೇ ಮುಂದಾಲೋಚನೆ ಇಲ್ಲದೆ ಇದ್ದ ನನಗೆ ಪರೀಕ್ಷೆಯನ್ನ ಮುಗಿಸಿ ಮನೆಗೆ
ಕವಿ:ಬ್ಯಾಡನೂರು ವೀರಭದ್ರಪ್ಪ ಶಿವಶರಣ.ಎಸ್. ಒಂದು ಸುಂದರವಾದ ಮತ್ತು ಆಕರ್ಷಕವಾದ ಮುಖಪುಟವನ್ನು ಹೊಂದಿರುವ ಮತ್ತು ಭಾವನೆಗಳನ್ನು ಬೆಸೆಯುವ ಚಂದದ ಭಾವನೆಗಳ ಬಂಧವೇ “ಬ್ಯಾಡನೂರು ವೀರಭದ್ರಪ್ಪ ಶಿವಶರಣರ” ಕವನ ಸಂಕಲನ “ಭಾವ ಸುಗ್ಗಿ”ಯಾಗಿದೆ .ವೈವಿಧ್ಯಮಯವಾದ ವಿಚಾರಧಾರೆಗಳನ್ನು ಒಳಗೊಂಡಿರುವ
If someone is wronged in the police station and brutalized by the police, if that footage is captured in the police station’s cc camera, you
ಬೈಕ್ ವೀಲಿಂಗ್,ಬೈಕ್ ಸ್ಟ್ಯಾಂಡ್ ಇತ್ತೀಚಿನ ಯುವಕರಲ್ಲಿ ಇದು ಹೆಚ್ಚುತ್ತಾ ಹೋಗುತ್ತಿದೆ.ಮೀಸೆ ಚಿಗುರದ ವಯಸ್ಸಿನಲ್ಲಿ ಹದಿಹರೆಯದ ವಿದ್ಯಾರ್ಥಿಗಳು ತಮ್ಮ ಮನಸ್ಸು ಇಚ್ಛೆಗೆ ಬಂದಂತೆ ಹೈವೇ ರೋಡ್ಗಳಲ್ಲಿ, ಹೆಣ್ಣು ಮಕ್ಕಳು ಇರುವ ಕಾಲೇಜು ಸ್ಥಳಗಳಲ್ಲಿ, ಅದರಲ್ಲೂ ರಸ್ತೆಯಲ್ಲಿ
ನಾವು ಜನ್ಮ ತಾಳಿದ ಮರು ಕ್ಷಣದಿಂದ ಕಲಿಯುವಿಕೆ ಎಂಬ ಪಕ್ರಿಯೆ ಆರಂಭವಾಗುತ್ತದೆ. ಇಷ್ಟವಿದ್ದರೂ ಇಷ್ಟವಿಲ್ಲದ್ದಿದ್ದರೂ ನಾವು ಆ ಕಲಿಯುವ ಮನಸ್ಸನ್ನು ಹೊಂದಿರಬೇಕು. ಯಾಕೆಂದರೆ ಮನುಷ್ಯನಿಗೆ ಬೆಳೆಯಬೇಕಂಬ ಹಂಬಲವಿದ್ದರೆ, ಕಲಿಯುವ ಮನಸ್ಸಿರುವುದು ಬಹಳ ಮುಖ್ಯ. ಇವತ್ತಿನ
Website Design and Development By ❤ Serverhug Web Solutions