
ಶೋಷಿತರ ದನಿ ಡಾ.ಚನ್ನಬಸವ ಪಟ್ಟದ್ದೇವರು
ವೈಚಾರಿಕ ಚಿಂತಕರು, ನೂತನ ಅನುಭವ ಮಂಟಪದ ರೂವಾರಿ,ಕಾಯಕ ನಿಷ್ಠೆ-ದಾಸೋಹ ಮನೋಧರ್ಮದ ಕರುಣಾ ಮೂರ್ತಿ,ಅನಾಥರ – ನೊಂದವರ ದನಿ, ಅವರ ಬಾಳಿನ ಬೆಳಕು,ಗಡಿ ಭಾಗದಲ್ಲಿ ಕನ್ನಡ ಉಳಿಸಿ – ಬೆಳೆಸಿದ ಕನ್ನಡ ಭಾಷಾಪ್ರೇಮಿ,ವಚನ ಸಾಹಿತ್ಯ ತತ್ವಗಳನ್ನು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ವೈಚಾರಿಕ ಚಿಂತಕರು, ನೂತನ ಅನುಭವ ಮಂಟಪದ ರೂವಾರಿ,ಕಾಯಕ ನಿಷ್ಠೆ-ದಾಸೋಹ ಮನೋಧರ್ಮದ ಕರುಣಾ ಮೂರ್ತಿ,ಅನಾಥರ – ನೊಂದವರ ದನಿ, ಅವರ ಬಾಳಿನ ಬೆಳಕು,ಗಡಿ ಭಾಗದಲ್ಲಿ ಕನ್ನಡ ಉಳಿಸಿ – ಬೆಳೆಸಿದ ಕನ್ನಡ ಭಾಷಾಪ್ರೇಮಿ,ವಚನ ಸಾಹಿತ್ಯ ತತ್ವಗಳನ್ನು
ದಿನಾಂಕ 14 ಮಾರ್ಚ್ 2024 ರಂದು ಏಕ ರಾಷ್ಟ್ರ, ಏಕ ಚುನಾವಣೆ ಕುರಿತಂತೆ ರಚನೆಯಾಗಿದ್ದ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಧ್ಯಕ್ಷತೆಯ ಸಮಿತಿಯು ತನ್ನ ವರದಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿತು. 191
ಹೊತ್ತು ಸಾಗುತ್ತಲೇ ಇರುತ್ತೇವೆ ತಲೆಯಲ್ಲಿ ಸದಾ ಒಂದಿಲ್ಲೊಂದು ಯೋಚನೆಗಳ ಭಾರವನ್ನು.ಕೆಲವು ಅನಗತ್ಯ ಎಂದು ಗೊತ್ತಿದ್ದರೂ ಅತಿಯಾಗಿ ಹಚ್ಚಿಕೊಂಡು ಎಷ್ಟೋ ನಿರ್ನಿದ್ರೆಯ ರಾತ್ರಿಗಳನ್ನು ಕಳೆದಿರುತ್ತೇವೆ, ದಿನಚರಿ ಅಸ್ತವ್ಯಸ್ತವಾಗಿರುತ್ತದೆ ಹಾಗೆ ಚಿಂತಿಸುವುದರಿಂದ ಅಸಲಿ ಪರಿಸ್ಥಿತಿಯೇನು ಧುತ್ತೆಂದು ಬದಲಾಗುವುದಿಲ್ಲ.
ಏನಿದು ಸ್ಫೋಟಕ ವಸ್ತುಗಳ ಕಾಯಿದೆ, 1908 ಹಾಗೂ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 288 ದಿ. 12 / 12 / 2024 ರಂದು ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್ ಮೇಲೆ ಮಿಡಿಗೇಶಿ
ಕೊರೊನಾ ಮಾಡಿದ ಕಿತಾಪತಿ ಪುಸ್ತಕವು ವಿ.ಶ್ರೀನಿವಾಸ ವಾಣಿಗರಹಳ್ಳಿ ಅವರಿಂದ ರಚನೆ ಆಗಿದೆ. ಇದು ಕಾವ್ಯಾತ್ಮಕ ನಾಟಕವಾಗಿ, ಕೊರೋನಾ ಎಂಬ ವ್ಯಕ್ತಿಯ ಜೀವನದ ಮೂಲಕ ಧರ್ಮ, ಪ್ರೀತಿ, ಮತ್ತು ಮಾನವೀಯತೆಯ ಕುರಿತು ಚಿಂತನೆ ನಡೆಸುತ್ತದೆ. ನಾಟಕವು
ಭಾರತ ನನ್ನ ತಾಯಿನಾಡು!ಬುದ್ಧ, ಬಸವ-ಅಂಬೇಡ್ಕರ್,ಸಾಹು, ಫುಲೆ,ಪೇರಿಯಾರ್,ಕನಕ, ಕುವೆಂಪು… ಇಂತಹ ಇನ್ನೂ ಅನೇಕ ಜನ ಮಾಹ ಪುರುಷರು-ಸಮಾಜಸುಧಾರಕರು ಹುಟ್ಟಿದ ಪುಣ್ಯ ಭೂಮಿ ನನ್ನದು!ಶ್ರೀಮಂತಿಕೆಯ ತವರೂರು ಆಗಿದ್ದ ಈ ನನ್ನ ದೇಶ ಇವತ್ತು ಏನಾಗಿದೆ…?ಪ್ರಪಂಚದ ಬಡವರ ರಾಜಧಾನಿವೆಂಬ
ರಾಜಕೀಯ ಮುತ್ಸದ್ದಿ ನಾಯಕ, ದಕ್ಷ ಜನಪರ ಆಡಳಿತಗಾರ, ಅಜಾತಶತ್ರು, ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಮಂತ್ರಿಗಳಾದ ಶ್ರೀ ಎಸ್.ಎಂ.ಕೃಷ್ಣ ಅವರು ನಿಧನರಾದ ಸುದ್ದಿ ಬಹಳ ನೋವು ತಂದಿದೆ.ಅವರ ಅಗಲಿಕೆ ರಾಜ್ಯ ರಾಜಕಾರಣಕ್ಕೆ ತುಂಬಲಾರದ ನಷ್ಟವಾಗಿದೆ.ಪಕ್ಷ
ಜಾಲಿ ರೈಡ್ ಪುಸ್ತಕದ ಕರ್ತೃ ಕವಿ ಹಾಗೂ ಲೇಖಕ ವಿ ಶ್ರೀನಿವಾಸ ವಾಣಿಗರಹಳ್ಳಿ, ದೊಡ್ಡಬಳ್ಳಾಪುರದವರು ಬರೆದಿರುವ ಈ ಪುಸ್ತಕ ವೀರಲೋಕ ಪುಸ್ತಕ ಸಂತೆಯಲ್ಲಿ ಬಿಡುಗಡೆಗೊಂಡ ಒಂದೊಳ್ಳೆಪುಸ್ತಕವಾಗಿದೆ ಇದು ಪರ್ಸನಾಲಿಟಿ ಡೆವಲಪ್ಮೆಂಟ್ ಪುಸ್ತಕವಾಗಿದ್ದು ಓದುಗರ ಮನಸ್ಸನ್ನು
ಇಂದಿನ ಪೀಳಿಗೆಯ ನಿರ್ದೇಶಕರಲ್ಲಿ ಸೂರಿ ನನಗೆ ಅಚ್ಚುಮೆಚ್ಚು. ಸೂರಿ ಎಂಬ ಬ್ರಾಂಡ್ ಸಿನಿ ಪ್ರಿಯರಿಗೆ ಹೊಸದೇನೂ ಅಲ್ಲ, ಅವರ ನಿರ್ದೇಶನದ ಇಂತಿ ನಿನ್ನ ಪ್ರೀತಿಯ , ದುನಿಯಾ, ಕೆಂಡಸಂಪಿಗೆ, ಕಡ್ಡಿಪುಡಿ, ಹಾಗೂ ಟಗರು ಮುಂತಾದ
ದ್ರೋಣ ಮತ್ತು ಏಕಲವ್ಯನ ಬಗ್ಗೆ ಎಲ್ಲರಿಗೂ 7ನೇ ತರಗತಿಯಿಂದ ತಿಳಿದೇ ಇದೆ.ಜನ ತಿಳಿದ ಹಾಗೆ ಇದು ಏಕಲವ್ಯ ಕೊಟ್ಟ ಹೆಬ್ಬೆರಳ ಕಾಣಿಕೆ ಯಾವುದೇ ರೀತಿಯ ದಕ್ಷಿಣೆ ಅಲ್ಲ. ದ್ರೋಣಾಚಾರ್ಯರು ಹೆಬ್ಬರೆಳು ಕೇಳಲು ಸಾಕಷ್ಟು ಕಾರಣಗಳು
Website Design and Development By ❤ Serverhug Web Solutions