ಕಣ್ಣಿಗೆ ಕಾಣುವ ದೇವರು ನನ್ನವ್ವ:ಅವ್ವ (ತಾಯಿ) ನೀ ಭಾಳ ಸುಳ್ಳು ಹೇಳತಿ
ಮುಂಜಾನೆ ಜಲ್ದಿ ಎಬ್ಬಸಾಕ,ಆರಕ್ಕ,ಎಂಟು ಆಗೆತಿ ಅಂತಿಜಳಕ ಮಾಡ ಜಳಕ ಮಾಡ ಅಂತ ಗಂಟ ಬೀಳತಿನನಗ ಆರಾಮ ಇಲ್ಲಂದ್ರ,ದೃಷ್ಟಿ ಬಿಟ್ಟಾರ ಅಂತ ಓಣಿ ಒಳಗಿನ ಮಂದಿಗೆ ಬೈತಿಸಣ್ಣ ಸಣ್ಣ ವಿಷಯಕ್ಕ ಅಳಕೋತ ಕುಂದರತಿಅವ್ವ ನೀ ಭಾಳ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಮುಂಜಾನೆ ಜಲ್ದಿ ಎಬ್ಬಸಾಕ,ಆರಕ್ಕ,ಎಂಟು ಆಗೆತಿ ಅಂತಿಜಳಕ ಮಾಡ ಜಳಕ ಮಾಡ ಅಂತ ಗಂಟ ಬೀಳತಿನನಗ ಆರಾಮ ಇಲ್ಲಂದ್ರ,ದೃಷ್ಟಿ ಬಿಟ್ಟಾರ ಅಂತ ಓಣಿ ಒಳಗಿನ ಮಂದಿಗೆ ಬೈತಿಸಣ್ಣ ಸಣ್ಣ ವಿಷಯಕ್ಕ ಅಳಕೋತ ಕುಂದರತಿಅವ್ವ ನೀ ಭಾಳ
ತಾಯಿಯ ಈ ಸ್ಫೂರ್ತಿದಾಯಕವಾದ ಮಾತಿನಿಂದ ತಂದೆಯನ್ನು ಕಳೆದುಕೊಂಡೆ ಎಂದು ಚಿಂತಿಸದೆ ಮನೆ ಜವಾಬ್ದಾರಿಯನ್ನು ತನ್ನ 13ನೇ ವಯಸ್ಸಿನಲ್ಲಿ ಹೊತ್ತುಕೊಂಡು ನಾಲ್ಕಾರು ಎಮ್ಮೆಗಳನ್ನು ಸಾಕಿ ತನ್ನ ಕುಟುಂಬಕ್ಕೆ ನೆರವಾಗುತ್ತಿದ್ದ.ಪ್ರತಿದಿನ ಮುಂಜಾನೆ ಎದ್ದು ಕೂಡಲೇ ದನಕರುಗಳಿಗೆ ಮೇವು
ದೇಶದ ಉಜ್ವಲ ಭವಿಷ್ಯಕ್ಕಾಗಿ ನಮ್ಮ ಪೀಳಿಗೆಯ ಸುಂದರ ನಾಳೆಗಳನ್ನು ಸೃಷ್ಟಿಸಲು ವಿಶ್ವಮಾತೆ ಭಾರತದ ಸಂಕಲ್ಪ ಸಿದ್ಧಿಗಾಗಿ ದೇಶದ ಭವ್ಯ ಸಾಂಸ್ಕೃತಿಕ ಹಾಗೂ ಅಧ್ಯಾತ್ಮಿಕ ಪರಂಪರೆಯನ್ನು ಉಳಿಸಿ ಬೆಳೆಸಲು ನಿಮ್ಮ ಮತ ಅಮೂಲ್ಯ-ಅವಶ್ಯ ನಿಸ್ವಾರ್ಥವಾಗಿ ಮತದಾನ
ಬಸವಣ್ಣ ಈ ಜಗತ್ತು ಕಂಡ ಒಬ್ಬ ಶ್ರೇಷ್ಠ ಪ್ರಜಾಪ್ರಭುತ್ವದ ಹರಿಕಾರ,ಮೌಲ್ಯಾಧಾರಿತ ದಾರ್ಶನಿಕ,ಮಧ್ಯಯುಗದ ಸಾಮಾಜಿಕ ಕ್ರಾಂತಿಕಾರಿ,ಭಕ್ತಿ ಮತ್ತು ಅರಿವುಗಳನ್ನು ಪ್ರತಿಪಾದಿಸಿ ಜನಸಾಮಾನ್ಯರ ಭಾಷೆಯಲ್ಲೇ ಪ್ರಬಲ ಮತ್ತು ವೈಚಾರಿಕವಾಗಿರುವ ತತ್ವಗಳನ್ನು ಬಿತ್ತಿದ ಕಾರುಣಿಕ ಮಹಾಪುರುಷ.ಒಬ್ಬ ಸಮಾಜವಾದಿ,ಪ್ರಜಾವಾದಿ, ಸಾಮಾಜಿಕ
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮೋಳೆ ಗ್ರಾಮದ ತಂದೆ ಮಲ್ಲಪ್ಪ ತಾಯಿ ಸತ್ವವ್ವ ಪುಣ್ಯ ದಂಪತಿಗಳ ಮುದ್ದಿನ ಮಗ ಪ್ರಶಾಂತ ಪಾಟೀಲರು. ಪ್ರಾಥಮಿಕ ಶಿಕ್ಷಣ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿ ಪ್ರೌಢ ಶಿಕ್ಷಣವನ್ನು
ಹನ್ನೆರಡನೇ ಶತಮಾನದಲ್ಲಿ ಬಸವಣ್ಣನವರು ಕಾಯಕಜೀವಿಗಳ ಕೇಂದ್ರಿತ ಶರಣ ಸಂಕುಲವನ್ನು ಸೃಷ್ಟಿಸಿದರು.ವಿವಿಧ ಕಾಯಕಗಳ ಶರಣರಿಗೆ, ಮಹಿಳೆಯರಿಗೆ ಜಗತ್ತಿನಲ್ಲಿಯೇ ಮೊಟ್ಟ ಮೊದಲ ಬಾರಿಗೆ ಸಮಾನತೆಯ ಸೌಭಾಗ್ಯವನ್ನು ಕರುಣಿಸಿ, ಶಿಕ್ಷಣ ನೀಡುವ ವ್ಯವಸ್ಥೆಯನ್ನು ಜಾರಿಗೆ ತಂದರು. ಅವರೆಲ್ಲ ಅನುಭವ
ಈಗಾಗಲೇ ಲೋಕಸಭಾ ಚುನಾವಣೆಯು ಕರ್ನಾಟಕದಲ್ಲಿ ಮೊದಲ ಹಂತವನ್ನು ಮುಗಿಸಿದೆ. ರಾಜ್ಯದ 14 ಕ್ಷೇತ್ರಗಳ 247 ಸ್ಪರ್ಧಿಗಳ ಗೆಲುವು ಸೋಲು ಮತದಾರ ಏಪ್ರಿಲ್ 26 ರಂದು ಮತದಾನ ಮಾಡುವ ಮೂಲಕ ಭವಿಷ್ಯ ಬರೆದಿದ್ದಾನೆ.ಒಂದು ತಿಂಗಳಿನಿಂದ ಚುನಾವಣಾ
ಭಾರತ ಚುನಾವಣಾ ಆಯೋಗವು ಇತ್ತೀಚೆಗೆ ಸುತ್ತೋಲೆಯಲ್ಲಿ ವಿಕಲಚೇತನ ವಿಷಯವನ್ನು ಯಾರಿಗೂ ಹೋಲಿಕೆ ಮಾಡಿ ಉದಾಹರಿಸಬಾರದು ಎಂದು ಸ್ಪಷ್ಟ ಸೂಚನೆ ನೀಡಿದ್ದರೂ ಶಿವಮೊಗ್ಗದ ಲೋಕಸಭೆ ಸ್ವತಂತ್ರ ಅಭ್ಯರ್ಥಿ ಶ್ರೀ ಕೆ ಎಸ್ ಈಶ್ವರಪ್ಪ ಅವರು ತೀರ್ಥಹಳ್ಳಿ
ನಿಜ ಬೆವರಿಳಿಸುವ ಬೇಸಿಗೆಯ ಧಗೆ ಧರೆಯನೇ ಹೊತ್ತಿ ಉರಿಸುತ್ತಿದೆ.ಮನೆಯಂಗಳದಿ ಆಟವಾಡುವ ಮಕ್ಕಳು ಒಂದು ಹೆಜ್ಜೆ ಈಡಲು ಸಹ ಹೆದರುವ ಸ್ಥಿತಿ ನಿರ್ಮಾಣವಾಗಿದೆ.ಅನಾರೋಗ್ಯದಿಂದ ಬಳಲುವವರ ಸಂಖ್ಯೆ ಏರಿಕೆ ಕ್ರಮದಲ್ಲಿದೆ.ಇದರ ನಡುವೆ ಬಿಸಿಲಿನ ತಾಪಕ್ಕೆ ಸ್ಟ್ರೋಕ್ ಆಗಿ
ಹಿರಿಯರಿದ್ದರೆ ಮನೆ ಚಂದ.ಅಜ್ಜ ಅಜ್ಜಿಯರಿದ್ದರೆ ಬಲು ಆನಂದ.ಮಕ್ಕಳು,ಸೊಸೆಯಂದಿರು,ಮೊಮ್ಮಕ್ಕಳು ತುಂಬಿದ ಮನೆ ಅಂದ.ಎಲ್ಲರೂ ಸೇರಿ ಆಚರಿಸುವ ಸಂಪ್ರದಾಯ,ಪದ್ಧತಿ,ಹಬ್ಬ ಹರಿದಿನಗಳು,ಕೂಡು ಹಿರಿಯರ ಕುಟುಂಬದಲ್ಲಿ ಕಾಣಬಹುದಾಗಿದೆ, ಕಲ್ಮಶವಿಲ್ಲದ ಮನೆ ಒಳಗೆ ಗುರು ಹಿರಿಯರ ಮಾತೇ ಮುಖ್ಯವಾಣಿಯಾಗಿದೆ,ಮೊಮ್ಮಕ್ಕಳ ನಗು ಅಜ್ಜ
Website Design and Development By ❤ Serverhug Web Solutions