
ಟಿಕೆಟ್ ಗಾಗಿ ಕಿತ್ತಾಟ, ಬಯಲಾಟ,ಅಟ್ಟಹಾಸ !!
ಅದ್ಯಾಕೋ ರಾಜಕೀಯ ಹೊಲಸು,ಹೊಡೆದಾಟ, ಕಿತ್ತಾಟ ಜಾಸ್ತಿ ಆದಂಗ್ ಕಾಣಿಸ್ತು ರಿ ಅದೊಂದು ಕಾಲ ಇತ್ತು,ಚುನಾವಣೆ ಸ್ಪರ್ದಿಸು ಸಲುವಾಗಿ ಅಭ್ಯರ್ಥಿಗಳೇ ಸಿಕ್ತಿರ್ಲಿಲ್ಲ ಬರ ಬರುತ್ತಾ ಎಲ್ಲರೂ ನಾಯಕರಾಗ್ ಹತ್ಯಾರ್ ರಿ ನಮ್ ಕಡೆ ಬಸ್ ಕಂಡಕ್ಟರ್
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಅದ್ಯಾಕೋ ರಾಜಕೀಯ ಹೊಲಸು,ಹೊಡೆದಾಟ, ಕಿತ್ತಾಟ ಜಾಸ್ತಿ ಆದಂಗ್ ಕಾಣಿಸ್ತು ರಿ ಅದೊಂದು ಕಾಲ ಇತ್ತು,ಚುನಾವಣೆ ಸ್ಪರ್ದಿಸು ಸಲುವಾಗಿ ಅಭ್ಯರ್ಥಿಗಳೇ ಸಿಕ್ತಿರ್ಲಿಲ್ಲ ಬರ ಬರುತ್ತಾ ಎಲ್ಲರೂ ನಾಯಕರಾಗ್ ಹತ್ಯಾರ್ ರಿ ನಮ್ ಕಡೆ ಬಸ್ ಕಂಡಕ್ಟರ್
ಸರ್ವ ಜನಾಂಗದ ಹಿತ ದೃಷ್ಟಿಯಿಂದ ರಚಿತವಾದ ಭಾರತ ಸಂವಿಧಾನವನ್ನು ಅಸಮಾನತೆ ಪರಿಪಾಲಕರಾದ ಮನುವಾದಿಗಳಿಗೆ ಸಹಿಸಲು ಆಗುತ್ತಿಲ್ಲ.ಹೀಗಾಗಿಯೇ ಸಂವಿಧಾನ ವಿರೋಧಿ ಕೃತ್ಯಗಳು ಸಂವಿಧಾನ ಜಾರಿಯಾದಗಿನಿಂದ ಇಲ್ಲಿಯವರೆಗೆ ನಿರಂತರವಾಗಿ ನಡೆಯುತ್ತಲೇ ಬಂದಿವೆ.ಸ್ವಾತಂತ್ರ್ಯ ಪೂರ್ವದಲ್ಲಿ ವೈದಿಕ ಮತದ ಕಾಯ್ದೆಯಾದ
ಈ ಜಗತ್ತಿಗೆ ಮೂರು ಅತ್ಯಮೂಲ್ಯವಾದ ರತ್ನಗಳ ಕೊಡುಗೆಯಾಗಿ ನಮ್ಮ ಭಾರತ ನೀಡಿದೆ.ಅವುಗಳಲ್ಲಿ ಮೊದಲನೇ ರತ್ನವೇ ತಥಾಗತ ಗೌತಮ ಬುದ್ಧರು. ಎರಡನೇ ರತ್ನವೇ ಅಣ್ಣ ಬಸವಣ್ಣನವರು.ಮೂರನೇ ರತ್ನವೇ ಡಾ.ಬಿ ಆರ್ ಬಾಬಾಸಾಹೇಬ್ ಅಂಬೇಡ್ಕರ. ಈ ಮೂವರು
ಕೊಪ್ಪಳ ಜಿಲ್ಲೆ ಸಾಂಸ್ಕೃತಿಕ,ಧಾರ್ಮಿಕ,ರಾಜಕೀಯ,ಶೈಕ್ಷಣಿಕ ರಂಗಗಳಲ್ಲಿ ಮುಂಚೂಣಿಯಲ್ಲಿರುವುದಾದರೂ, ಸಾಮಾಜಿಕವಾಗಿ,ಆರ್ಥಿಕವಾಗಿ ಹೇಳಿಕೊಳ್ಳುವಂತಹ ಸಾಧನೆ ಮಾಡುವಲ್ಲಿ ಹಿಂದೆ ಬಿದ್ದಿದೆ ಎಂದು ಹೇಳಿದರೆತಪ್ಪಾಗಲಾರದು.ಇದಕ್ಕೆ ಮುಖ್ಯವಾಗಿ ಇಲ್ಲಿನ ಬಡತನ,ಅನಕ್ಷರತೆ, ನಿರುದ್ಯೋಗ ದಂತಹ ಸಮಸ್ಯೆಗಳು ಕಾರಣವಾಗಿವೆ.ಇಂತಹ ಬಡತನದ ಕುಟುಂಬವೊಂದರಲ್ಲಿ ಜನಿಸಿದ, ಅನಕ್ಷರಸ್ಥ,ಬಸಮ್ಮ ಅರಕೇರಿ
ನಿಜ ಬಿತ್ತಿದ ರಾಗಿ ಪೈರಾಗಿ, ಗಿಡವಾಗಿ, ತೆನೆ ಬಿಡುವಂತೆ, ಈ ರಾಗಿಯ ನೆನಪುಗಳು ರಂಗಭೂಮಿಯ,ಪೈರಾಗಿ,ಗಿಡವಾಗಿ,ಈಗ ತೆನೆಯಾಗಿ ತುಂಬಿವೆ…..ಹೌದು ರಾಮನಗರ ಜಿಲ್ಲೆ, ರಾಮನಗರ ತಾಲ್ಲೂಕು,ಕೂಟಗಲ್ಲ್ ಹೋಬಳಿಗೆ ಸೇರಿದ ಒಂದು ಹಳ್ಳಿ (ಶ್ಯಾನುಭೋಗನಹಳ್ಳಿ)ಯಿಂದ ಆ ನೆನಪಿನ ಪುಟ
ಗ್ರಾಮೀಣ ಮಕ್ಕಳ ಹಿತಚಿಂತನೆಯ ಪ್ರೊಫೆಸರ್ ಸು.ಜ.ನಾ. ಪ್ರೊ.ಸು.ಜ.ನ. ಅವರು ಮೈಸೂರಿನ ಯುವರಾಜ ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ದಿನಗಳು ನಾನು ಮೈಸೂರಿನ ಆರತಿ ದಿನಪತ್ರಿಕೆಯಲ್ಲಿ ಉಪಸಂಪಾದಕ ಆಗಿ ಕಾರ್ಯ ಮಾಡುತ್ತಿದ್ದೆ.ಜೊತೆಗೆ ಗೆಳೆಯ ಸಿಂಗನಹಳ್ಳಿ ಸ್ವಾಮಿಗೌಡ ಜೊತೆ ಸೇರಿ
ವಾರಗಿತ್ತಿ ಎಂಬ ಕನ್ನಡದ ಸಂಬಂಧವಾಚಕ ರೂಪವು ರಚನೆ ಹಾಗೂ ಬಳಕೆಯಲ್ಲಿ ಬದಲಾವಣೆ ಹೊಂದಿರುವುದು ಕನ್ನಡ ಸಮಾಜದಲ್ಲಿ ಕಾಣುತ್ತೇವೆ. ಮಾದ್ಯಮಗಳ ಪ್ರಭಾವ ಕನ್ನಡ ನುಡಿಯ ಮೇಲೆ ಹೇಗೆಲ್ಲಾ ಪರಿಣಾಮ ಬೀರಿದೆ ಎಂಬುದು ಇಂತಹ ರೂಪಗಳನ್ನು ಗಮನಿಸಿದಾಗ
ಶ್ರೀರಂಗಪಟ್ಟಣದಲ್ಲಿ ಸುತ್ತುವರಿದ ಕಾವೇರಿಯ ನಡುವೆ ದ್ವೀಪದಂತೆ ಶ್ರೀರಂಗನಾಥ ಸ್ವಾಮಿ ದೇವಾಲಯ ನೆಲೆಸಿದೆ ಹಿಂದೆ ಶ್ರೀರಂಗಪುರಿ,ಲಕ್ಷೋದ್ಯಾನ ಪುರಿ ಎಂದು ಈಗ ಶ್ರೀರಂಗಪಟ್ಟಣ ಎಂದು ಪ್ರಸಿದ್ಧವಾಗಿದೆ.ಇರುವ ದೇವಾಲಯಗಳಲ್ಲಿ ಶ್ರೀರಂಗನಾಥನ ದೇವಾಲಯವು ದೊಡ್ಡ ಗೋಪುರದಿಂದ ಕೂಡಿದ್ದು ಮೂರು ಪ್ರಕಾರವುಳ್ಳ
ಅಭಿವೃದ್ಧಿಯಲ್ಲಿ ಮುಂದೆ ಸಾಗುತ್ತಿರುವಾಗ ಹಿಂದೆ ನೋಡುವ ಅಗತ್ಯವಿಲ್ಲ ಮಾನವೀಯ ನೆಲೆಗಟ್ಟಿನಲ್ಲಿ ಶೋಷಿತ ಸಮುದಾಯಗಳನ್ನು ಒಂದು ಗೂಡಿಸುವ ಪ್ರಯತ್ನ ಇನ್ನು ಹೆಚ್ಚಾಗಬೇಕು.ಇತಿಹಾಸದ ಘಟನೆಗಳು ಮರುಕಳಿಸದಂತೆ,ಎಚ್ಚರಿಕೆವಹಿಸಿ ಸಮಾಜದ ತಳ ಸಮುದಾಯದ ಅಭಿವೃದ್ಧಿ ಆಗಬೇಕು.ಇಚ್ಚಾನುಸಾರ ಮತ ಹಾಕುವಿಕೆ,ಅವರ ಸಮುದಾಯದ
ಪ್ರಸ್ತಾವನೆ ನುಡಿ ಕುರಿತ ಅಧ್ಯಯನಕ್ಕೆ ಪ್ರೇರಣೆ ಹಾಗೂ ಆಸಕ್ತಿಗಾಗಿ ಈ ಪರಿನುಡಿ ಎಂಬ ಶೀರ್ಷಿಕೆಯನ್ನು ನೀಡಲಾಗಿದೆ.ದೈನಂದಿನ ಜೀವನದಲ್ಲಿ ಎಷ್ಟೋ ಪದಗಳು ನಮ್ಮ ಕಿವಿಯ ಮೂಲಕ ಹಾದುಹೋಗುತ್ತಿರುತ್ತವೆ.ಆ ಪದಗಳ ಮೂಲ,ರಚನೆ,ಬಳಕೆ ಇವುಗಳ ಕುರಿತ ಯಾವ ಮಾಹಿತಿಯೂ
Website Design and Development By ❤ Serverhug Web Solutions