
ಮಕ್ಕಳನ್ನು ಕೆಣಕದೆ ಪೋಷಿಸುವುದು ಹೇಗೆ?
ಅದೊಂದು ಪುಟ್ಟ ಸಂಸಾರ. ಗಂಡ ಹೆಂಡತಿ ಕೇವಲ ಎರಡು ಮಕ್ಕಳಿರುವ ಆ ಮನೆಯಲ್ಲಿ ಮಕ್ಕಳ ಹಾರಾಟ, ಪಾಲಕರ ಕಿರುಚಾಟ ಸರ್ವೇ ಸಾಮಾನ್ಯವಾಗಿತ್ತು. ಕಾರಣಗಳು ಹಲವಾರು. ತಂದೆ ಮನೆಗೆ ಬಂದೊಡನೆ ಮನೆ ವಾತಾವರಣವನ್ನು ಇನ್ನಿಲ್ಲದಂತೆ ಪರಿಶೀಲಿಸುತ್ತಿದ್ದನು.
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಅದೊಂದು ಪುಟ್ಟ ಸಂಸಾರ. ಗಂಡ ಹೆಂಡತಿ ಕೇವಲ ಎರಡು ಮಕ್ಕಳಿರುವ ಆ ಮನೆಯಲ್ಲಿ ಮಕ್ಕಳ ಹಾರಾಟ, ಪಾಲಕರ ಕಿರುಚಾಟ ಸರ್ವೇ ಸಾಮಾನ್ಯವಾಗಿತ್ತು. ಕಾರಣಗಳು ಹಲವಾರು. ತಂದೆ ಮನೆಗೆ ಬಂದೊಡನೆ ಮನೆ ವಾತಾವರಣವನ್ನು ಇನ್ನಿಲ್ಲದಂತೆ ಪರಿಶೀಲಿಸುತ್ತಿದ್ದನು.

ಶ್ರಮಿಕರಿದ್ದರೇನೇ ಶ್ರೀಮಂತರುಶ್ರಮವಹಿಸಿ ದುಡಿವವರೆ ಕಾರ್ಮಿಕರುಕೆಲಸದಲಿ ಮೇಲುಕೀಳೆಂಬ ಭಾವವಿಲ್ಲದುಡಿಯದಿರೆ ಹಸಿದ್ಹೊಟ್ಟೆಗೆ ಅನ್ನವಿಲ್ಲ ಮಳೆಗಾಳಿ ಎನದೇ ಉತ್ತು ಬಿತ್ತುವನು ರೈತಜಗದ ಜನರಿಗವನೆ ನಿಜದಿ ಅನ್ನದಾತತನಗಾಗದೆಂದು ಹಿಂದೆ ಸರಿದರೆ ಅವತರುವುದೆಲ್ಲಿಂದ ಹೇಳಿ ಹಿಡಿ ಅನ್ನವ? ಹೊತ್ತು ಸಿಮೆಂಟು ಮರಳು

ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರ ಆಗಮನಕ್ಕೆ ಕಾಯ್ದುಕೊಂಡಿದ್ದ ಕಾಲವದು.ದಲಿತರು, ಅಸ್ಪೃಶ್ಯರು ಮಹಿಳೆಯರಿಗೆ ಸೇರಿದಂತೆ ಕೆಳ ಸಮುದಾಯದವರನ್ನು ಅಂದಿನ ದಿನಗಳಲ್ಲಿ ಬಹಳ ಕೇವಲವಾಗಿ ನೋಡುತ್ತಿದ್ದ ಕಾಲವಾಗಿತ್ತು. ಇವರೆಲ್ಲರಿಗೂ ದೇವರ ದರ್ಶನ ಪಡೆಯುವದಂತೂ ದೂರದ ಮಾತಾಗಿತ್ತು. ದೇವರ ಪೂಜೆ

ಐನ್ ಸ್ಟೀನ್ ಕೇವಲ ವಿಜ್ಞಾನಿ ಮಾತ್ರವಲ್ಲ ತತ್ವಜ್ಞಾನಿ ಕೂಡಾ ಆಗಿದ್ದರು ಅವರ ಮಾತುಗಳು ಅವರ ಉನ್ನತ ವಿಚಾರಧಾರೆಯ ಮೂಸೆಯಿಂದ ಹೊರ ಬಂದಿದ್ದು ಪ್ರಾಜ್ಞರು ಕೂಡ ತಲೆದೂಗುವಂತೆ ಇದ್ದವು. ಪ್ರಾಜ್ಞರ ಪ್ರಕಾರ ವಿಜ್ಞಾನ ಮತ್ತು ತತ್ವಜ್ಞಾನಗಳು

-ಪಾಕಿಸ್ತಾನದ ಶೇಕಡಾ 80% ರಷ್ಟು ನೀರಿನ ಅವಶ್ಯಕತೆಯನ್ನು ಸಿಂಧೂ ನದಿಯು ಪೂರೈಸುತ್ತದೆ.-ಪಾಕಿಸ್ತಾನದ 80% ರಷ್ಟು ಕೃಷಿ ಭೂಮಿಗೆ ಸಿಂಧೂ ನದಿಯೇ ಆಧಾರ (ಸುಮಾರು 16 ಮಿಲಿಯನ್ ಹೆಕ್ಟೇರ್ ).-ಪಾಕಿಸ್ತಾನದ 50% ರಷ್ಟು ಆಹಾರ ಉತ್ಪನ್ನಕ್ಕೆ

ಅಮೆರಿಕಾದ ನ್ಯೂಯಾರ್ಕ್ ಬಂದರಿನಲ್ಲಿ ಕೈಯಲ್ಲಿ ದೊಡ್ಡ ದೀಪವನ್ನು ಹಿಡಿದು ನಿಂತಿರುವ ಸ್ವತಂತ್ರ ದೇವತೆಯ ಬೃಹತ್ತಾದ ಮೂರ್ತಿ ಭರವಸೆ ಸ್ವಾತಂತ್ರ ಮತ್ತು ಅಮೆರಿಕದ ಕನಸುಗಳ ಪ್ರತೀಕವಾಗಿ ನಿಂತಿದ್ದಾಳೆ. ಈ ಸ್ವತಂತ್ರ ದೇವತೆಯ ಮುಖವು ಓರ್ವ ನಿಜವಾದ

ಪುಸ್ತಕದ ಹೆಸರು. “ಹತ್ತು ಹೆಜ್ಜೆ ಹಲವು ಗೆಜ್ಜೆ.”(ಸಂಪಾದಿತ ಕವನ ಸಂಕಲನ).ಪ್ರಕಟಿತ ವರ್ಷ : ೨೦೨೫.ಸಂಪಾದಕರು : ಶ್ರೀಮತಿ ಶೋಭಾ ಮಲ್ಕಿ ಒಡೆಯರ್.ಬೆಲೆ. ೧೨೦ ರೂಪಾಯಿಗಳು.ಪ್ರಕಾಶನ : ಶೋಭಾ ಪ್ರಕಾಶನ, ಹೂವಿನ ಹಡಗಲಿ. “ಗಮನ ಸೆಳೆವ

ಪದವಿ ತರಗತಿಯ ಮೊದಲ ದಿನ, ಪ್ರೊಫೆಸರ್ ಒಬ್ಬರು ತರಗತಿಯನ್ನು ಪ್ರವೇಶಿಸಿ ಇಂಟ್ರಡಕ್ಷನ್ ಟು ಲಾ ಎಂಬ ವಿಷಯದ ಕುರಿತು ಮಕ್ಕಳಿಗೆ ಬೋಧನೆ ಮಾಡಲು ಬಂದರು. ನೇರವಾಗಿ ತರಗತಿಯನ್ನು ಪ್ರವೇಶಿಸಿದ ಅವರು ಮುಂದಿನ ಸಾಲಿನಲ್ಲಿ ಕುಳಿತ

ವೈಚಾರಿಕ ಚಿಂತಕರು, ನೂತನ ಅನುಭವ ಮಂಟಪದ ರೂವಾರಿ, ಕಾಯಕ ನಿಷ್ಠೆ-ದಾಸೋಹ ಮನೋಧರ್ಮದ ಕರುಣಾ ಮೂರ್ತಿ,ಅನಾಥರ – ನೊಂದವರ ದನಿ, ಅವರ ಬಾಳಿನ ಬೆಳಕು,ಗಡಿ ಭಾಗದಲ್ಲಿ ಕನ್ನಡ ಉಳಿಸಿ – ಬೆಳೆಸಿದ ಕನ್ನಡ ಭಾಷಾಪ್ರೇಮಿ, ವಚನ

ವಿದ್ಯೆ ಎಂಬುದು ಜ್ಞಾನದ ರತ್ನ ಇದ್ದಂತೆ. ಯಾರೂ ಕೂಡ ಅದನ್ನು ಕದಿಯಲು ಸಾಧ್ಯವಿಲ್ಲ. ಹೀಗಾಗಿ, ವಿದ್ಯಾರ್ಥಿಗಳು ಪರಿಶ್ರಮ ವಹಿಸಿ ಓದಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ಸದಾ ಮನಸ್ಸನ್ನು ಗುರಿಯೆಡೆಗೆ ಕೇಂದ್ರಿಕರಿಸಬೇಕು. ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಉತ್ತೇಜನ
Website Design and Development By ❤ Serverhug Web Solutions