
ಬದುಕೆಂಬ ಪಯಣ
ಬದುಕಿಗೆ ವಿಶ್ಲೇಷಣೆಗಳು ಸುಮಾರಿವೆ ಎಲ್ಲಾ ಅವರವರ ದೃಷ್ಟಿಕೋನಕ್ಕೆ ಬಿಟ್ಟಿದ್ದು. ಬೇಂದ್ರೆ ಅಜ್ಜ ಹೇಳುತ್ತಾ ಬರುತ್ತಾರೆ, ಹೋದವರು ತಿರುಗಿ ಬಂದಾರೆ? ಅವರು ಬರಲಿಕ್ಕೂ ಇಲ್ಲ ಮರಳಿ ಎಂದು, ಅವರು ಹೇಳಿದಂತೆ ಬದುಕಿನ ಕೊನೆಯ ಯಾನ ಮುಗಿಸಿಕೊಂಡು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬದುಕಿಗೆ ವಿಶ್ಲೇಷಣೆಗಳು ಸುಮಾರಿವೆ ಎಲ್ಲಾ ಅವರವರ ದೃಷ್ಟಿಕೋನಕ್ಕೆ ಬಿಟ್ಟಿದ್ದು. ಬೇಂದ್ರೆ ಅಜ್ಜ ಹೇಳುತ್ತಾ ಬರುತ್ತಾರೆ, ಹೋದವರು ತಿರುಗಿ ಬಂದಾರೆ? ಅವರು ಬರಲಿಕ್ಕೂ ಇಲ್ಲ ಮರಳಿ ಎಂದು, ಅವರು ಹೇಳಿದಂತೆ ಬದುಕಿನ ಕೊನೆಯ ಯಾನ ಮುಗಿಸಿಕೊಂಡು

ಗುಲಾಮಗಿರಿಗೆ ನೊಂದಿದ್ದ ಆ ದಿನಸಿಡಿದೆದ್ದು ನಿಂತಿತ್ತು ಎಲ್ಲರೊಳ ಮನರೋಷಾವೇಷದಿ ಹೋರಾಡಿದ ಜನಕೊನೆಗೂ ದಕ್ಕಿತು ಸ್ವಾತಂತ್ರ್ಯ ಸುದಿನ. ಅನೇಕ ದೇಶ ಭಕ್ತರ ಹೋರಾಟಪಿಂಗಳಿ ವೆಂಕಯ್ಯನ ಬಾವುಟಶುರುವಾಯ್ತು ಎಲ್ಲೆಡೆ ಹಾರಾಟಭರತವಾಯ್ತು ವಿಹಂಗಮ ನೋಟ. ಹರಿಸಿ ಹಲವಾರು ಮಹಾತ್ಮರು

” ನಮ್ಮ ನಾಡಿನ ಜನ ಇಡೀ ವಿಶ್ವದ ಪತ್ರಿಕೆಗಳನ್ನು ಇರುವಲ್ಲಿಯೇ ನೋಡಬೇಕು ಹಾಗೂ ನಮ್ಮ ಕನ್ನಡ ನಾಡಿನ ಪತ್ರಿಕೆಗಳು ವಿಶ್ವವೆಲ್ಲಾ ನೋಡಬೇಕು ” : ಕನ್ನಡ ಅಭಿಮಾನಿ, ಶಾಲಾ ಶಿಕ್ಷಕ ಹಾಗೂ ಪತ್ರಿಕಾ ಸಂಗ್ರಹಕಾರ

“ಭೇರ್ಯ ರಾಮ್ ಕುಮಾರ್” ಈ ಹೆಸರು ಎಲ್ಲರಿಗೂ ಚಿರಪರಿಚಿತ!. ಇವರು ಪತ್ರಕರ್ತರಾಗಿ, ಲೇಖಕರಾಗಿ, ಸಂಘಟಕರಾಗಿ, ಮುಖ್ಯವಾಗಿ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಕೂಡ ಆಸಕ್ತಿ ವಹಿಸಿ, ಪುಸ್ತಕಗಳನ್ನು ಕೂಡಾ ಬರೆದು, ಅನೇಕ ಕವಿಗೋಷ್ಠಿಗಳನ್ನು ಹಮ್ಮಿಕೊಂಡು ಹೊಸ
ಬಿದ್ದಲ್ಲಿಯೇ ಎದ್ದು ನಿಂತು ಗೆಲ್ಲಬೇಕುತುಳಿದವರ ಮುಂದೆ ಮೆರೆಯುವ ಸಾಧಕನಾಗಬೇಕುಗೊತ್ತೇ ಇಲ್ಲ ಎಂದವರೇ ಗೊತ್ತು ಮಾಡಿಕೊಳ್ಳುವಂತಾಗಬೇಕುನಮಗರಿವಿಲ್ಲದಂತೆ ನಾವು ಬೆಳೆದು ಬಾಳಬೇಕು ಚುಚ್ಚು ಮಾತುಗಳಿಗೆ ಕಿವಿ ಕೊಡದೆ ಮೆಚ್ಚಿ ಬದುಕುಬೇಜಾರು ಆಲಸ್ಯತನ ದೂರಕ್ಕೆ ನೂಕುಸಾಧಕರ ಸಾಧನೆಗಳ ಮೆಲುಕು

ರಕ್ಷಾ ಬಂಧನ ಹಬ್ಬವು ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಆದ ಮಹತ್ವವನ್ನು ಹೊಂದಿರುವ ಹಬ್ಬವಾಗಿದೆ. ಈ ಹಬ್ಬವನ್ನು ವಿಶೇಷವಾಗಿ ಸಹೋದರ ಸಹೋದರಿಯರ ನಡುವಿನ ಪವಿತ್ರ ಪ್ರೀತಿ ಬಾಂಧವ್ಯದ ಸಂಕೇತವಾಗಿದೆ. ನಾಡಿನ ಎಲ್ಲಡೆ ಆಚರಿಸುವ ಈ

ಒಂದೇ ಬಳ್ಳಿಯ ಹೂಗಳು ಇವರುನಗು ನಗುತಾ ಒಟ್ಟಾಗಿ ಬೆಳೆದವರುಮಮತೆ ವಾತ್ಸಲ್ಯ ಹಂಚಿ ನಡೆದವರುನೋವಿನಲ್ಲೂ ನಗುವನ್ನು ಕಂಡವರು. ಕಷ್ಟದಿ ಮಿಡಿಯುವ ಕರುಳ ನಂಟುಬಿಡಿಸಲು ಆಗದ ಗಟ್ಟಿಯ ಗಂಟುತಲ ತಲಾಂತರ ಬಂಧವು ಉಂಟುಹಂಚಿ ಉಣ್ಣುವ ಭಾವನೆ ಉಂಟು.

ವೃತ್ತಿ ಮತ್ತು ಪ್ರವೃತ್ತಿಗಳ ನಡುವೆ ಸಮನ್ವಯ ಸಾಧ್ಯವಾದರೆ ಸಾಧನೆ ಸುಲಭವಾಗುತ್ತದೆ. ಪ್ರವೃತ್ತಿಯೇ ವೃತ್ತಿಯಾದರೆ ಅತ್ಯಪರೂಪದ ಸಾಧನೆ ಸಿದ್ಧಿಸುವುದರಲ್ಲಿ ಯಾವ ಸಂದೇಹವೂ ಇಲ್ಲ. ಪರಿಶ್ರಮ, ಪ್ರತಿಭೆ, ಪ್ರಯತ್ನಗಳು ಒಟ್ಟುಗೂಡಿದರೆ ಈ ಸಮಾಜ ಗುರುತಿಸಬಹುದಾದ ಹಾಗೂ ಗೌರವಿಸಬಹುದಾದ

ರಾಜಕಾರಣ ಹಾಗೂ ರಾಜಕಾರಣಿ ನಡುವೆ ನಿಕಟ ಸಂಬಂಧವಿದೆ. ರಾಜಕಾರಣ ಜನಸಾಮಾನ್ಯರ ಬಡವರ ದೀನದಲಿತರ ರೈತರ ಮಹಿಳೆಯರ ಪರವಾಗಿ ಕೆಲಸ ಮಾಡುವ ರಾಜಕಾರಣಿಯೇ ಜನನಾಯಕ ಎ೦ದು ಕರೆಸಿಕೊಳ್ಳುತ್ತಾನೆ. ರಾಜಕಾರಣ ನಿಂತ ನೀರಲ್ಲ ಅದು ನಿರ೦ತರ ಸಾಗುತ್ತದೆ.

ಸದಾಪುಷ್ಪವು ಒಂದು ಔಷಧೀಯ ಗುಣವುಳ್ಳ ಸಸ್ಯವಾಗಿದೆ. ಗುಲಾಬಿ ಮಿಶ್ರಿತ ಕೆಂಪು, ಬಿಳಿ ಮುಂತಾದ ಬಣ್ಣಗಳಲ್ಲಿ ಈ ಸಸ್ಯವು ಕಾಣಸಿಗುತ್ತದೆ. ಎಲ್ಲಾ ಋತುವಿನಲ್ಲಿಯೂ ಹೂಬಿಡುವ ಕಾರಣ ಇದನ್ನು ಸದಾಪುಷ್ಪ ಅಥವಾ ನಿತ್ಯಪುಷ್ಪ ಎಂದು ಕರೆಯುತ್ತಾರೆ. ಈ
Website Design and Development By ❤ Serverhug Web Solutions