
ಭಗವಾನ್ ಶಿವ ಪಂಥದ ಪವಿತ್ರ ಯಾತ್ರಾ ಸ್ಥಳ ತಾರಕೇಶ್ವರ
ತಾರಕೇಶ್ವರ ( ತಾರೋಕೇಶ್ವರ ಎಂದು ಉಚ್ಚರಿಸಲಾಗುತ್ತದೆ) ಭಾರತದ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಪ್ರಸಿದ್ಧ ಪವಿತ್ರ ನಗರ ಮತ್ತು ಪುರಸಭೆಯಾಗಿದೆ. ತಾರಕೇಶ್ವರವನ್ನು “ಬಾಬರ್ ಧಾಮ್” ಅಥವಾ ” ಶಿವನ ನಗರ” ಎಂದು ಕರೆಯಲಾಗುತ್ತದೆ. ಇದು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ತಾರಕೇಶ್ವರ ( ತಾರೋಕೇಶ್ವರ ಎಂದು ಉಚ್ಚರಿಸಲಾಗುತ್ತದೆ) ಭಾರತದ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಪ್ರಸಿದ್ಧ ಪವಿತ್ರ ನಗರ ಮತ್ತು ಪುರಸಭೆಯಾಗಿದೆ. ತಾರಕೇಶ್ವರವನ್ನು “ಬಾಬರ್ ಧಾಮ್” ಅಥವಾ ” ಶಿವನ ನಗರ” ಎಂದು ಕರೆಯಲಾಗುತ್ತದೆ. ಇದು

ಈ ಭವ್ಯವಾದ ಪ್ರಪಂಚದ ಅಡಿಯಲ್ಲಿ ನಾನು ಬಂದಿರುವುದೇ ನನ್ನ ತಂದೆಯ ಉದಾರದಿಂದ. ನನ್ನ ತಂದೆಯಲ್ಲಿರುವ ಎಲ್ಲಾ ಗುಣಗಳನ್ನು ನಾನು ಬೆಳೆಸಿಕೊಳ್ಳುತ್ತೇನೆ, ಜೊತೆಗೆ ನನ್ನ ತಂದೆ ಕೂಡಾ ನನ್ನನ್ನು ಗಗನೆತ್ತರಕ್ಕೆ ಬೆಳೆಸಲು ಒಂದಿಷ್ಟು ಆಸೆ ಆಕಾಂಕ್ಷಿಗಳನ್ನು

ಬೋಯಿಂಗ್ 787-8 ಮಧ್ಯಮ ಗಾತ್ರದ, ಅವಳಿ ಎಂಜಿನ್ ಇರುವ ಅಗಲ ಗಾತ್ರದ ಜೆಟ್ ವಿಮಾನ. ಹೆಸರೇ ಸೂಚಿಸಿದಂತೆ ಇದನ್ನು ಪ್ರಖ್ಯಾತ ಏರ್ ಲೈನ್ ಕಂಪೆನಿಯಾದ ಬೋಯಿಂಗ್ ತಯಾರಿಸುತ್ತದೆ. ಬೋಯಿಂಗ್ ವಾಣಿಜ್ಯ, ಮಿಲಿಟರಿ ಹಾಗೂ ಹೆಲಿಕ್ಯಾಪ್ಟರ್

ಶಾಲೆಗಳು ಆರಂಭವಾಗಿವೆ ಎಲ್ಲಾ ಮಕ್ಕಳ ಪಾಲಕರು ತಂತಮ್ಮ ಮಕ್ಕಳ ಶಾಲಾ ಫೀಸನ್ನು ತುಂಬಿ ಶಾಲೆಯ ಸಮವಸ್ತ್ರಗಳನ್ನು, ಪುಸ್ತಕಗಳನ್ನು ನೋಟ್ ಪುಸ್ತಕಗಳನ್ನು ತಂದು ಕೊಟ್ಟು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನು ಮಕ್ಕಳು ಅಮ್ಮಂದಿರಿಗೆ ಗಂಟು ಬಿದ್ದು

ಅಪ್ಪ ಅಂದರೇನೇ ದೊಡ್ಡ ಶಕ್ತಿ ಗತ್ತು ಗಾಂಭೀರ್ಯ ದೊಡ್ಡ ಜವಾಬ್ಧಾರಿ ಅಮ್ಮ ಎಲ್ಲವನ್ನೂ ತೋರಿಸಿಕೊಳ್ಳುತ್ತಾಳೆ ಆದರೆ ಅಪ್ಪ ಏನೂ ತೋರಿಸಿಕೊಳ್ಳಲ್ಲ ನೋವುಗಳನ್ನು ತೋರಿಸಿಕೊಂಡರೆ ಎಲ್ಲಿ ನನ್ನ ಹೆಂಡತಿ, ಮಕ್ಕಳು ನೋವು ಪಡುತ್ತಾರೆ ಅಂತಾನೂ ಮತ್ತೆ

“ಸತಿಪತಿಗಳೊಂದಾದ ಭಕ್ತಿಯು ಹಿತವಪ್ಪುದು ಶಿವಂಗೆ” ಎಂದು ವಚನವನ್ನು ರಚಿಸಿದ ದೇವರ ದಾಸಿಮಯ್ಯ ಮತ್ತು ದುಗ್ಗಳೆ ದಂಪತಿಗಳು ಬಸವಣ್ಣನವರಿಗಿಂತ ನೂರು ವರ್ಷ ಮುಂಚೆಯೇ ಜನಿಸಿರಬಹುದು ಎಂಬ ಉಲ್ಲೇಖಗಳು ದೊರೆತಿರುವ ಕಾರಣ ದೇವರ ದಾಸಿಮಯ್ಯನವರ ಕಾಲವನ್ನು ಕ್ರಿ.

ನಮ್ಮ ಮನಸ್ಸು ಯಾವಾಗಲೂ ದ್ವಂದ್ವ ರೀತಿಯಲ್ಲಿ ಆಲೋಚನೆ ಮಾಡುತ್ತದೆ. ಒಂದು ರೀತಿಯಲ್ಲಿ ಧನಾತ್ಮಕವಾಗಿ ಯೋಚಿಸಿದರೆ, ಇನ್ನೊಂದು ಕಡೆ ಋಣಾತ್ಮಕವಾಗಿ ಆಲೋಚನೆ ಮಾಡುತ್ತದೆ. ಇದಕ್ಕೆಲ್ಲಾ ಪ್ರಮುಖ ಕಾರಣವೇನೆಂದರೆ ನಮ್ಮ ಮನಸ್ಥಿತಿಯೇ ಹೊರತು ಪರಿಸ್ಥಿತಿಯಂತೂ ಕಾರಣವಾಗಲಾರದು. ಹೀಗಾಗಿ

ಬಿಸಿಲಿನ ಬೇಗೆಯಿಂದ ಬಳಲಿದವರಿಗೆ ಮಳೆ ತಂಪನ್ನು ಹೊತ್ತು ತರುತ್ತದೆ. ಆದರೆ ಎಡೆಬಿಡದೆ ಜಡಿ ಮಳೆ ಸುರಿದಾಗ ಮನಸ್ಸು ಬೋರೆನಿಸುವುದು, ಚಟುವಟಿಕೆಗಳಲ್ಲಿ ಉತ್ಸಾಹ, ಶಕ್ತಿ ಕಳೆದುಕೊಳ್ಳುತ್ತೇವೆ. ತಾಪಮಾನದಲ್ಲಿ ಇಳಿಕೆ ಆದ್ರತೆಯನ್ನು ಹೆಚ್ಚಿಸುತ್ತದೆ, ಸತತವಾಗಿ ದಿನವಿಡೀ ಮಳೆ

ವಿಶೇಷ ಲೇಖನ : ಆಮಿರ್ ಅಶ್ಅರೀ, ಬನ್ನೂರು “ಅಲ್ರೀ ಜೀವ್ಮಾನಂದಲ್ಲಿ ಒಂದು ಸಲಿ ಮದುವೆಯಾಗಕತ್ತಿವಿ ಅಲ್ವಾ ಚಲೋ ನಾನ್ ವೆಜ್ ಅಡುಗೆ ಮಾಡಿಸಬಹುದಲ್ವೇನ್ರೀ? ಮತ್ತೇಕೆ ಎಲ್ರೂ ವೆಜ್ ಅಡುಗೆ ಮಾಡಿಸ್ತಾರೆ?” ಯಾವುದೇ ಮದುವೆ ಮುಂಜ್ವಿ

ನಮಸ್ಕಾರ ಓದುಗ ಮಿತ್ರರಿಗೆ,ನಾವು ಭಾರತೀಯರು. ನಮ್ಮಲ್ಲಿ ಸಾಕಷ್ಟು ವೈವಿಧ್ಯತೆ ಇದೆ. ಅದು ಭೌಗೋಳಿಕ, ಆರ್ಥಿಕ, ಸಾಮಾಜಿಕ, ಸಾಂಪ್ರದಾಯಿಕ, ಧಾರ್ಮಿಕ, ಸಾಂಸ್ಕೃತಿಕವಾಗಿಯೂ ನಾವೆಲ್ಲಾ ವೈವಿಧ್ಯತೆಯ ಅಡಿಯಲ್ಲಿ ಸಾಮರಸ್ಯದ ಬದುಕು ನಡೆಸುತ್ತಿದ್ದೇವೆ. ಎಲ್ಲರೂ ಒಂದಾಗಿ ಬಾಳುತ್ತಿದ್ದೇವೆ. ಅದಕ್ಕೆಲ್ಲಾ
Website Design and Development By ❤ Serverhug Web Solutions