
ರಮಜಾನ್ ಯಾಕೆ ಆಚರಿಸಲ್ಪಡುತ್ತದೆ ?
ಇಸ್ಲಾಂ ಧರ್ಮದ ಐದು ಸ್ತಂಭಗಳಲ್ಲಿ “ರೋಜಾ” ಮಹತ್ವವಾದ ಸ್ತಂಭ 1)ಕಲ್ಮಾ ಏ ತೋಯ್ಯಬ2 )ರೋಜಾ3 )ಜಕಾತ್4 )ನಮಾಜ್5 )ಹಜ್ಇವೆಲ್ಲಾ ಇಸ್ಲಾಂ ಧರ್ಮದ 5 ಭದ್ರ ಬುನಾದಿಗಳು.ಉದಾಹರಣೆಗೆ : ಒಂದು ಮನೆಗೆ ಅದರ ಅಡಿಪಾಯ ಎಷ್ಟು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಇಸ್ಲಾಂ ಧರ್ಮದ ಐದು ಸ್ತಂಭಗಳಲ್ಲಿ “ರೋಜಾ” ಮಹತ್ವವಾದ ಸ್ತಂಭ 1)ಕಲ್ಮಾ ಏ ತೋಯ್ಯಬ2 )ರೋಜಾ3 )ಜಕಾತ್4 )ನಮಾಜ್5 )ಹಜ್ಇವೆಲ್ಲಾ ಇಸ್ಲಾಂ ಧರ್ಮದ 5 ಭದ್ರ ಬುನಾದಿಗಳು.ಉದಾಹರಣೆಗೆ : ಒಂದು ಮನೆಗೆ ಅದರ ಅಡಿಪಾಯ ಎಷ್ಟು

ಬ್ಯಾಸಕಿ ದಿವಸಾಕಾ ಬೇವಿನ ಮರತಂಪ!!!ಬೇವಿನ ಮರದ ಕೆಳಗೆ ಕೂತುಂಡರ ಸ್ವರ್ಗ ನೋಡ ಚೆನ್ನಮಲ್ಲಿಕಾರ್ಜುನ !!! ಎನ್ನುವಂತೆ ಈ ದೃಶ್ಯ ಕಾಣುವುದು ಉತ್ತರ ಕರ್ನಾಟಕದ ಕೃಷ್ಣೆ ತೀರದಕ್ಕೂ ಪಾದಯಾತ್ರೆ ಮಾಡುವ ಮಲ್ಲಯ್ಯನ ಭಕ್ತಿಯ ಶಕ್ತಿ ತುಂಬಿಕೊಂಡ

ಅಂದು ನಾನು ಕೊರೊನಾ ಎಂಬ ನರಕಯಾತನೆಯಿಂದ ಹೊರ ಬಂದು ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಡೆಸುತ್ತಿರುವ ಸಮಯ ಯಾರೂ ಸ್ನೇಹಿತರು ಇಲ್ಲದೆ ಪುಸ್ತಕಗಳ ಜೊತೆ ಒಂಟಿ ಪಯಣಿಗಳಾಗಿದ್ದೆ. ಒಂದು ದಿನ ಒಂದು ಮೆಸೆಜ್ ಬಂತು ಅದು

ವಿಷಯ : ಆತ್ಮೀಯ ವ್ಯಕ್ತಿ ಪರಿಚಯ ವ್ಯಕ್ತಿ : ಅಮ್ಮ (ಹೆಸರು ರತ್ಮಮ್ಮ ) ನನ್ನ ಅಮ್ಮ ನನಗೆ ತುಂಬಾ ಆತ್ಮೀಯ ವ್ಯಕ್ತಿ.ನನಗೆ ಮಾತ್ರ ಅಲ್ಲ ಬಹುತೇಕ ಎಲ್ಲರಿಗೂ ಹೆಚ್ಚು ಆತ್ಮೀಯ ಆಗಿರುತ್ತಾರೆ.ನಾನು ಭೂಮಿಗೆ

ಪ್ರತಿ ವರ್ಷದಲ್ಲಿ ನವರಾತ್ರಿ ಹಾಗೂ ಶಿವರಾತ್ರಿ ಹಬ್ಬದಂದು ಬಸವಕಲ್ಯಾಣ ನಗರದ ಗವಿಮಠದಲ್ಲಿ ಘನಲಿಂಗ ರುದ್ರಮುನಿ ದೇಗುಲದಲ್ಲಿ ಸೂರ್ಯೋದಯ ವೇಳೆ ವಿಸ್ಮಯವೊಂದು ನಡೆಯಿತು. ಸೂರ್ಯನ ಬೆಳಕು ನೇರವಾಗಿ ಶಿವಲಿಂಗ (ಘನಲಿಂಗ ರುದ್ರಮುನಿ ಮೂರ್ತಿಯ) ಮೇಲೆ ಬಿದ್ದಿತು.

ಆಕಾಶದ ನೀಲಿಯಲ್ಲಿಚಂದ್ರ ತಾರೆ ತೊಟ್ಟಿಲಲ್ಲಿಬೆಳಕನಿಟ್ಟು ತೂಗಿದಾಕೆನಿನಗೆ ಬೇರೆ ಹೆಸರು ಬೇಕೇ“ಸ್ತ್ರೀ ” ಎಂದರೆ ಅಷ್ಟೇ ಸಾಕೇ? ಎಂಬ ಜಿ. ಎಸ್. ಶಿವರುದ್ರಪ್ಪ ರವರ ಕವನವೇ ಹೇಳುವಂತೆ ಪ್ರತಿ ವ್ಯಕ್ತಿಯ ನೋವಿನಲ್ಲೂ, ನಗುವಿನಲ್ಲೂ, ಸೋಲಿನಲ್ಲೂ, ಗೆಲುವಿನಲ್ಲೂ

ನಾನಾ ಕುಚೋದ್ಯ ಕುಹಕಗಳ ನಡುವೆಯೂಬರೋಬ್ಬರಿ ಅರವತ್ತಾರು ಕೋಟಿ ಜನರನ್ನು ಆಕರ್ಷಿಸಿ ತನ್ನೆಡೆ ಸೆಳೆದುಕೊಂಡಿದ್ದು ಸಾಧನೆಯೇ ಸೈ. ನಲವತ್ತು ಕೋಟಿ ಎಂದು ನಿರೀಕ್ಷಿಸಿದ್ದು ಅರವತ್ತಾರು ಕೋಟಿಗೂ ಮೀರಿ ಬಂದದ್ದು ಹೇಗೆ?ಇಷ್ಟೊಂದು ಜನ ಮುಗಿಬಿದ್ದು ಬರಲು ಕಾರಣ

ರಂಜಾನ್ ಅಥವಾ ರಮದಾನ್ ಇಸ್ಲಾಮ್ ಕ್ಯಾಲೆಂಡರ್ನಲ್ಲಿ ವರ್ಷದ ಒಂಬತ್ತನೇ ತಿಂಗಳು. ಸಿಯಾಮ್ ಅಥವಾ ಸೌಮ್ (ಉಪವಾಸ) ಇಸ್ಲಾಮ್ನ ಐದು ಕಂಬಗಳಲ್ಲಿ ನಾಲ್ಕನೆಯದು ಹಾಗೂ ರಂಜಾನ್ ಸಮಯದಲ್ಲಿ 30 ದಿನಗಳ ಕಾಲ ಉಪವಾಸ ನಡೆಯುತ್ತದೆ.ಇಸ್ಲಾಮಿನ ನಾಲ್ಕನೆಯ

ಕರುನಾಡು ಕಂಡ ಶ್ರೇಷ್ಠ ಸಾಹಿತಿ , ಪ್ರಗತಿಪರ ವಿಚಾರಧಾರೆಯ ಶ್ರೇಷ್ಠ ವಿದ್ವಾಂಸರು, ನೇರ ನುಡಿಯ ಚಿಂತಕರು, ಹೋರಾಟಗಾರರು, ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ನಾಡಿನ ಸೇವೆಗೈಯುತ್ತಿರುವವರು ಡಾ. ಪುರುಷೋತ್ತಮ ಬಿಳಿಮಲೆ ಅವರು ಎಂದು ಪ್ರಗತಿಪರ

ಬೀದರ್ ಇತಿಹಾಸ ಪ್ರಸಿದ್ಧ ಜಿಲ್ಲೆಯಾಗಿದ್ದು ಇಲ್ಲಿನ ಸ್ಮಾರಕಗಳು, ಭಕ್ತಿ ಪರಂಪರೆ, ಶರಣರ ವಚನ ಸಾಹಿತ್ಯ, ಜೈನ ನೆಲೆಗಳು, ಸಾಂಸ್ಕೃತಿಕ ಪರಂಪರೆ, ಜಾನಪದ ಸಾಹಿತ್ಯ ಸಂಗೀತ ಮತ್ತು ತತ್ವಪದಕಾರರ ನೆಲೆವೀಡು ಬೀದರ್ ಜಿಲ್ಲೆಯಾಗಿದೆ. ಬೀದರ್ ಜಿಲ್ಲೆಯಲ್ಲಿ
Website Design and Development By ❤ Serverhug Web Solutions