
ಹಾಸ್ಟೆಲ್ ವಿದ್ಯಾರ್ಥಿಗಳನ್ನು ವಂಚಿಸುವ ಇಲಾಖೆ
ಯಾರಿಗೇಳೋಣ ನಮ್ಮ ಪ್ರಾಬ್ಲಮ್ ! ನಾನೊಬ್ಬ ಬಡ ವಿದ್ಯಾರ್ಥಿಗಳಲ್ಲಿ ಒಬ್ಬ ಹಾಗಾಗಿ ನಾನು ಹಾಸ್ಟೆಲ್ ಅಲ್ಲಿ ಇದ್ದು ಓದುತ್ತಿದ್ದೇನೆ ನಮ್ಮ ಹಾಸ್ಟೆಲ್ ವಿದ್ಯಾರ್ಥಿಗಳನ್ನು ವಂಚಿಸುವವರು ಯಾರಾದ್ರೂ ಇದ್ರೆ ಅವರೇ ನಮಗೆ ಆಶ್ರಯ ನೀಡುವ ಇಲಾಖೆಯ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಯಾರಿಗೇಳೋಣ ನಮ್ಮ ಪ್ರಾಬ್ಲಮ್ ! ನಾನೊಬ್ಬ ಬಡ ವಿದ್ಯಾರ್ಥಿಗಳಲ್ಲಿ ಒಬ್ಬ ಹಾಗಾಗಿ ನಾನು ಹಾಸ್ಟೆಲ್ ಅಲ್ಲಿ ಇದ್ದು ಓದುತ್ತಿದ್ದೇನೆ ನಮ್ಮ ಹಾಸ್ಟೆಲ್ ವಿದ್ಯಾರ್ಥಿಗಳನ್ನು ವಂಚಿಸುವವರು ಯಾರಾದ್ರೂ ಇದ್ರೆ ಅವರೇ ನಮಗೆ ಆಶ್ರಯ ನೀಡುವ ಇಲಾಖೆಯ

ಪ್ರತಿ ವರ್ಷ ಮುಗಿಯುವಾಗ ಡಿಸೆಂಬರ್ 31ರ ರಾತ್ರಿ ಬರುತ್ತದೆ. ಹಾಗೆಯೇ 2024ರ ಡಿಸೆಂಬರ್ 31ರಂದು ಪಾಶ್ಚಿಮಾತ್ಯ ಶೈಲಿಯಲ್ಲಿ ಮುಗಿಯುತ್ತಿರುವ ವರ್ಷಕ್ಕೆ, good bye ಹೇಳಲು Party ಮಾಡುವ ಯುವಜನ ಕುಡಿದು ಕುಣಿದು ಕುಪ್ಪಳಿಸುತ್ತಾರೆ. ಈ

ಭಾರತದ ಅರ್ಥವ್ಯವಸ್ಥೆಯನ್ನು ಅರ್ಥಪೂರ್ಣವಾಗಿ ಸರಿಯಾಗಿ ಸಧೃಡ ಮಾಡಿದಂತಹ ಅರ್ಥಶಾಸ್ತ್ರಜ್ಞ ದಿವಂಗತ ಮನಮೋಹನ್ ಸಿಂಗ್ ರವರಿಗೆ ಗೌರವ ಸೂಚಿಸುವ ಸಮಯವಿದು ನಮ್ಮ ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ರವರು ನಮಗೆ ನೀಡಿರುವ ಕೊಡುಗೆಗಳುಅಪಾರ, ಅವರು

” ಕನ್ನಡವನ್ನು ಸುಭದ್ರಪಡಿಸಿ ಕನ್ನಡವನ್ನು ಶಾಶ್ವತವಾಗಿ ಉಳಿಸಿ ಬೆಳಸಬೇಕಾದರೆ, ಕನ್ನಡ ನೆಲದ ಆಳ್ವಿಕೆ ಪರಿಪೂರ್ಣವಾಗಿ ಕನ್ನಡಿಗರದ್ದೇ ಆಗಬೇಕು, ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮವಾಗಬೇಕು ಈ ನಿಟ್ಟಿನಲ್ಲಿ ನಮ್ಮ ನಾಡು – ನಮ್ಮ ಆಳ್ವಿಕೆ ತಂಡ

ಹೆಣ್ಣು-ಗಂಡು… ಸೃಷ್ಟಿಯ ಎರಡು ಕಣ್ಣು!ಪ್ರಕೃತಿಯ ದೃಷ್ಟಿಯಲ್ಲಿ ಹೆಣ್ಣು-ಗಂಡು… ಮನುಷ್ಯರಾದವರೆಲ್ಲರೂ ಸರಿಸಮ, ಗಂಡು-ಹೆಣ್ಣಿನ ಮಧ್ಯೆ ತಾರತಮ್ಯ ಸಲ್ಲದು! ಆದರೆ ಇಲ್ಲಿ… ಕೆಲಸ್ವಾರ್ಥಿಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಧರ್ಮದ ಹೆಸರಿನಲ್ಲಿ, ದೇವರ ಹೆಸರಿನಲ್ಲಿ,ಜಾತಿಯ ಹೆಸರಿನಲ್ಲಿ, ನಾಗರಿಕತೆಯ ಹೆಸರಿನಲ್ಲಿ…ಸಂಸ್ಕೃತಿ

ಕನ್ನಡ ನಾಡು ಕಂಡ ಶ್ರೇಷ್ಠ ಸಾಹಿತಿ,ರಾಷ್ಟ್ರ ಕವಿ ,ಸಾಹಿತ್ಯ ಲೋಕದ ಧ್ರುವತಾರೆ, ಮಾನವೀಯತೆಯ ಸಂದೇಶವನ್ನು ವಿಶ್ವಕ್ಕೆ ಸಾರಿದ ಮೇಧಾವಿ, ಕರುನಾಡಿನ ಹೆಮ್ಮೆಯ ಪುತ್ರ ಕುವೆಂಪುರವರು ಈ ನಾಡು ಕಂಡ ಪ್ರಗತಿಪರ ಸಾಹಿತಿ ಎಂದೇ ಪ್ರಖ್ಯಾತರಾಗಿದ್ದವರು.ಕುವೆಂಪುರವರು

ಜಗತ್ತು ಕಂಡ ಶ್ರೇಷ್ಠ ಅರ್ಥಶಾಸ್ತ್ರಜ್ಞರು,ಭಾರತ ದೇಶಕ್ಕೆ ಎರಡು ಬಾರಿ ಪ್ರಧಾನಮಂತ್ರಿಗಳಾಗಿ ಯಶಸ್ವೀ ಆಡಳಿತ ನಡೆಸಿದ ಧೀಮಂತ ನಾಯಕರು,ಮುಕ್ತ ಆರ್ಥಿಕ ನೀತಿಯ ಮೂಲಕ ಭಾರತದ ಆರ್ಥಿಕತೆಗೆ ನವ ಚೈತನ್ಯ ನೀಡಿದ, ಐಟಿ – ಬಿಟಿ ಕ್ರಾಂತಿಗೆ

ಅವನು ಆಂಜನೇಯನ ಭಕ್ತ!ಪ್ರತಿ ಶನಿವಾರ ಅವನ ಮೈಯಲ್ಲಿ ಆಂಜನೇಯಸ್ವಾಮಿ ಬರ್ತಾನಂತೆ…ಅವನು… ಅವನು ವಿಚಿತ್ರವಾಗಿ ಕುಣಿಯುತ್ತಿದ್ದಾನೆ.ಅದೇನೇನೋ ಹೇಳುತ್ತಾ ಮಂಗನಂತೆ ಅತ್ತಿಂದಿತ್ತ ಜಿಗಿದಾಡುತ್ತಿದ್ದಾನೆ.ಭಕ್ತರು ಭಕ್ತಿಯ ಪರಾಕಾಷ್ಠೆ ತಲುಪಿದ್ದಾರೆ.ಪರಮ ಭಕ್ತಿಯಿಂದ ಅಡ್ಡ ಬಿದ್ದು ಕೈಜೋಡಿಸಿ ಅವನ ಕಾಲಿಗೆ ನಮಸ್ಕರಿಸುತ್ತಿದ್ದಾರೆ.

ಹಸಿವಿಲ್ಲದುಣ ಬೇಡ ಹಸಿದುಮತ್ತಿರ ಬೇಡ ಬಿಸಿಗೂಡಿತಂಗುಳ ಬೇಡ ವೈದ್ಯನ ಬೆಸೆಸಲೆ ಬೇಡ ಸರ್ವಜ್ಞ” ಸರ್ವಜ್ಞನ ಈ ವಚನ ಹಳೆಯದು ಆದರೂ ಅರ್ಥ ವಾಸ್ತವಕ್ಕೂ ಅನುಗುಣವಾಗಿದೆ. ಭಾರತೀಯರಿಗೆ ಬಿರಿಯಾನಿಯ ಪರಿಚಯ ಅಗತ್ಯವಿಲ್ಲ. ಕಾಲಗಳು ಉರುಳಿದರೂ ಸಸ್ಯಾಹಾರದಲ್ಲಿ

ರಾಜ್ಯ ಸರ್ಕಾರದ ಮನವಿಯ ಹಿನ್ನೆಲೆಯಲ್ಲಿ ತೊಗರಿ ಮತ್ತು ಕಡಲೆಯನ್ನು ಬೆಂಬಲ ಬೆಲೆಯಡಿ ಖರೀದಿ ಮಾಡಲು ಕೇಂದ್ರ ಸರ್ಕಾರ ಸಮ್ಮತಿಸಿದೆ ಎಂದು ಕೃಷಿ ಸಚಿವರಾದ ಶಿವಾನಂದ್ ಪಾಟೀಲರು ತಿಳಿಸಿದ್ದಾರೆ. ಪ್ರತಿ ಕ್ವಿಂಟಲ್ ತೊಗರಿಗೆ 7.550/- ರೂ
Website Design and Development By ❤ Serverhug Web Solutions