
ಸಾರ್. ಕೇಳಿಸ್ತಿಲ್ಲ..ಹಲೋ…ಹಲೋ
ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ ಬಿದ್ದಿದೆ. ಸಮ್ಮೇಳನದಲ್ಲಿ ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿಗೆ 5 ಪ್ರಮುಖ ನಿರ್ಧಾರಗಳು ಕೈಗೊಂಡಿರುವುದು ಸ್ವಾಗತಾರ್ಹ. ಸಮ್ಮೇಳನದಲ್ಲಿ ಸಾವಿರಾರು ಜನ ಕನ್ನಡಾಭಿಮಾನಿಗಳು, ಸಾಹಿತ್ಯಾಸಕ್ತರು, ಪುಸ್ತಕ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ ಬಿದ್ದಿದೆ. ಸಮ್ಮೇಳನದಲ್ಲಿ ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿಗೆ 5 ಪ್ರಮುಖ ನಿರ್ಧಾರಗಳು ಕೈಗೊಂಡಿರುವುದು ಸ್ವಾಗತಾರ್ಹ. ಸಮ್ಮೇಳನದಲ್ಲಿ ಸಾವಿರಾರು ಜನ ಕನ್ನಡಾಭಿಮಾನಿಗಳು, ಸಾಹಿತ್ಯಾಸಕ್ತರು, ಪುಸ್ತಕ

ಸುಮಾರು ನಾಲ್ಕು ದಶಕದ ಕಾಲ ರಾಜಕಾರಣದಲ್ಲಿ ಅಜಾತ ಶತ್ರುವೆಂದೇ ಖ್ಯಾತಿ ಪಡೆದ ಅಭಿವೃದ್ಧಿಯ ಹರಿಕಾರ, ದೇಶ ಕಂಡ ಹಿರಿಯ ರಾಜಕೀಯ ಮುತ್ಸದ್ದಿ, ವಿಶ್ವ ಕಂಡ ಧೀಮಂತ ನಾಯಕ ಎಂದೇ ಪ್ರಸಿದ್ಧಿ ಪಡೆದವರು ದಿವಂಗತ ಅಟಲ್

ಡಿಸೆಂಬರ್ 25 ಬಂತೆಂದರೆ ಕ್ರಿಶ್ಚಿಯನ್ ಬಂಧುಗಳಿಗೆ ವರ್ಣಿಸಲಾಗದಷ್ಟು ಸಂತಸ-ಸಂಭ್ರಮ… ಕುಟುಂಬದವರೆಲ್ಲಾ, ಕ್ರಿಸ್ಮಸ್ ಟ್ರೀ ತುಂಬಾ ವರ್ಣರಂಜಿತ ದೀಪಗಳನ್ನು ಬೆಳಗಿಸಿ, ಕ್ರಿಸ್ತನ ಗುಣಗಾನ ಮಾಡುತ್ತಾ, ಚರ್ಚ್ ಗಳಿಗೆ ಹೋಗಿ ಸಾಮೂಹಿಕ ಪ್ರಾರ್ಥನೆ, ಕ್ರಿಸ್ತ ಭಜನೆ, ಕರೋಲ್

87 ನೇ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಾಚೀನ ಸರ್ಕಾರಿ ಕನ್ನಡ ಶಾಲೆಗಳ ಉಳಿವಿಗೆ ನಿರ್ಣಯ ಅಂಗೀಕರಿಸಿರುವ ಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ಡಾ.ಭೇರ್ಯ ರಾಮಕುಮಾರ್ ಸ್ವಾಗತಿಸಿದ್ದಾರೆ.

ಸಾಮಾನ್ಯವಾಗಿ ನಾವು ಒಬ್ಬ ವ್ಯಕ್ತಿಯನ್ನು ಅವನ ನಟನೆ ಅವನ ವ್ಯಕ್ತಿತ್ವ ಅವನ ಸೌಂದರ್ಯ ಅವನ ಅಭಿರುಚಿಗಳ ಮೂಲಕ ಗುರುತಿಸುತ್ತೇವೆ. ಭಾರತದಲ್ಲಿ ಯಾವುದೇ ನಟನನ್ನು ತೆಗೆದುಕೊಂಡರೂ ಕೂಡಾ ಅವನ ಜೀವನ ಕ್ರಮದಲ್ಲಿ ಹೊಂದಿಲ್ಲ ಒಂದು ತೊಂದರೆ

ಬಸವಾದಿ ಶರಣರ ಕರ್ಮಭೂಮಿ, ಋಷಿ ಮುನಿಗಳು ನಡೆದಾಡಿದ ಪಾವನ ನೆಲ~ಭಾವೈಕ್ಯತೆಯ ಪವಿತ್ರ ಭೂಮಿ, ಸೌಹಾರ್ದ, ಸಹೋದರತೆ ,ಸಹಬಾಳ್ವೆ ,ಸಮಾನತೆಗಾಗಿ ಶ್ರಮಿಸಿದ ಕಾಯಕ ತತ್ವದ ವಚನ ಸಾಹಿತ್ಯ. ಕಲ್ಯಾಣ ನಾಡಿನ ಮುಕುಟವೆಂದೇ ಪ್ರಸಿದ್ಧಿ ಪಡೆದು ಜನಸಾಮಾನ್ಯರ

ಬಡತನ ಯಾರಿಗೂ ಬೇಡ, ಎಲ್ಲರಿಗೂ ಈ ಶ್ರೀಮಂತಿಕೆ ಬೇಕು.ಬಡತನ ಯಾಕೆ ಬೇಡ?ಬಡತನ ಅಹಿತಕರವಾಗಿದೆ!ಮಾನವ ಸಮಾಜದಲ್ಲಿ ಮಾನವನಿಗೆ ಬೆಲೆ ಇಲ್ಲದಂತಾಗಿಸುತ್ತದೆ!ಘೋರವಾದ ನರಕ ದರ್ಶನ ಮಾಡಿಸುತ್ತದೆ!ಅದಕ್ಕೆ ಈ ಬಡತನ ಯಾರಿಗೂ ಬೇಡ…ಬೇಡವೇ ಬೇಡ! ಶ್ರೀಮಂತ-ಬಡವ…!ಬಡವ ಯಾರು?ಶ್ರೀಮಂತ ಯಾರು?ಈ

ಪ್ರತಿ ಅಗುಳಿನ ಮೇಲೆಯೂ ತಿನ್ನುವವರ ಹೆಸರು ಬರೆದಿರುತ್ತದೆ ಎಂಬುದು ನಮ್ಮ ಹಿರಿಯರ ಮಾತು ಅಕ್ಷರಶಃ ನಿಜ, ಅಂತೆಯೇ ಇದನ್ನು ತಮ್ಮಗೆಲ್ಲರಿಗೂ ಇನ್ನೊಮ್ಮೆ ನೆನಪಿಸುತ್ತಾ, ಇತ್ತೀಚಿನ ದಿನಗಳಲ್ಲಿ ಹಸಿವು ಇರುವ ಯಾವ ಜೀವಿಗೂ ಆಹಾರದ ಪ್ರಾಮುಖ್ಯತೆಯ

ವೈಚಾರಿಕ ಚಿಂತಕರು, ನೂತನ ಅನುಭವ ಮಂಟಪದ ರೂವಾರಿ,ಕಾಯಕ ನಿಷ್ಠೆ-ದಾಸೋಹ ಮನೋಧರ್ಮದ ಕರುಣಾ ಮೂರ್ತಿ,ಅನಾಥರ – ನೊಂದವರ ದನಿ, ಅವರ ಬಾಳಿನ ಬೆಳಕು,ಗಡಿ ಭಾಗದಲ್ಲಿ ಕನ್ನಡ ಉಳಿಸಿ – ಬೆಳೆಸಿದ ಕನ್ನಡ ಭಾಷಾಪ್ರೇಮಿ,ವಚನ ಸಾಹಿತ್ಯ ತತ್ವಗಳನ್ನು

ದಿನಾಂಕ 14 ಮಾರ್ಚ್ 2024 ರಂದು ಏಕ ರಾಷ್ಟ್ರ, ಏಕ ಚುನಾವಣೆ ಕುರಿತಂತೆ ರಚನೆಯಾಗಿದ್ದ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಧ್ಯಕ್ಷತೆಯ ಸಮಿತಿಯು ತನ್ನ ವರದಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿತು. 191
Website Design and Development By ❤ Serverhug Web Solutions