
ಬದುಕೇ. ಲವ್ ಯೂ.. ಥ್ಯಾಂಕ್ ಯೂ…
ನಾವು ಎಲ್ಲರೂ ಬದುಕಲ್ಲಿ ಬೇರೆಯವರಿಗೆ ಲವ್ ಯೂ ಅಂತಾ ಹೇಳಿನೇ ಹೇಳಿ ಇರತ್ತೀವೀ ಅಲ್ವಾ? ಹೇಳೋದಕ್ಕಿಂತನೂ ಒಂದು ಹೆಜ್ಜೆ ಮುಂದೆ ಹೋಗಿ ಅವರಿಗೋಸ್ಕರ ಏನೆಲ್ಲಾ ಮಾಡತ್ತಾನೇ ಇರತ್ತೀವೀ ನಾವು ಪ್ರೀತಿಸುವವರಿಗೋಸ್ಕರ ಎಲ್ಲಾ ಮಾಡೋದು ಒಳ್ಳೆದೇ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ನಾವು ಎಲ್ಲರೂ ಬದುಕಲ್ಲಿ ಬೇರೆಯವರಿಗೆ ಲವ್ ಯೂ ಅಂತಾ ಹೇಳಿನೇ ಹೇಳಿ ಇರತ್ತೀವೀ ಅಲ್ವಾ? ಹೇಳೋದಕ್ಕಿಂತನೂ ಒಂದು ಹೆಜ್ಜೆ ಮುಂದೆ ಹೋಗಿ ಅವರಿಗೋಸ್ಕರ ಏನೆಲ್ಲಾ ಮಾಡತ್ತಾನೇ ಇರತ್ತೀವೀ ನಾವು ಪ್ರೀತಿಸುವವರಿಗೋಸ್ಕರ ಎಲ್ಲಾ ಮಾಡೋದು ಒಳ್ಳೆದೇ

ಮನುಷ್ಯನ ಜೀವನ ಭಗವಂತನ ಅಧ್ಭುತ ಸೃಷ್ಟಿ.ಹುಟ್ಟು ಸಾವು ಎಂಬುದು ಈ ಸೃಷ್ಟಿಯ ನಿಯಮ. ಅವೆರಡರ ನಡುವಲ್ಲಿ ಅನುಭವಿಸುವುದೇ ಜೀವನ.ಜೀವನವೆಂಬುದು ಸುಖ ದುಖಃ ಸಿಹಿ ಕಹಿ ನೋವು ನಲಿವು ಗಳ ಮಿಶ್ರಣ. ಆದರೆ ಇಂತಹ ಜೀವನವು

ಲೇಖನದ ಹೆಸರು: ಚಲೇಜಾವ್ ಚಳಿಜ್ವರ ವಿಶ್ವ ಮಲೇರಿಯಾ ದಿನಾಚರಣೆಯನ್ನು ಏಪ್ರಿಲ್ ೨೫ ರಂದು ಆಚರಿಸಲಾಯಿತು. ಒಮ್ಮೆ ಮಲೆನಾಡು, ಕೊಪ್ಪ ಎಲ್ಲ ಚಳಿಜ್ವರಕ್ಕೆ ಹೆಸರಾಗಿದ್ದವು, ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಲೇರಿಯಾ ತಡೆಯಲು ಸರಕಾರ ಅನೇಕ ಪ್ರಯತ್ನಗಳನ್ನು

ಹಿಂದೆ ೧೯೨೪-೨೫ ಇಸವಿಯಲ್ಲಿ ನಂಜನಗೂಡಿನಲ್ಲಿ ಜಿ.ವಿ.ಅಯ್ಯರ್ ಅವರ ತಂದೆ ಸ್ಥಾಪಿಸಿದ್ದ, ಶ್ರೀಕಂಠೇಶ್ವರ ನಾಟಕ ಮಂಡಳಿ, ಮಕ್ಕಳ ನಾಟಕ ಕಂಪನಿ ಮಾಡಿ ಮಕ್ಕಳ ಬಳಿ ನಾಟಕ ಆಡಿಸ್ತಿದ್ರು. ೧೯೨೭ರಲ್ಲಿ ಗುಬ್ಬಿ ಕಂಪನಿ ಅಲ್ಲಿಗೆ ಬಂತು. ನಾಟಕದ

ಡಾ.ರಾಜಕುಮಾರ ಅವರನ್ನು ನಾನು ಭೇಟಿಯಾದ ಸಂದರ್ಭಗಳು ೧೯೫೮ರಲ್ಲಿ ‘ಶ್ರೀ ಕೃಷ್ಣ ಗಾರುಡಿ’ ಚಲನಚಿತ್ರದ ಬಿಡುಗಡೆ. ನನಗಾಗ ೭ ವರ್ಷ. ನನ್ನ ತಂದೆ ವಾಮನ್ ಧಾರವಾಡ ಆಕಾಶವಾಣಿಯಲ್ಲಿ ಸೇವೆಯಲ್ಲಿದ್ದರು. ನಮ್ಮ ಕೊಪ್ಪದ ಕೆರೆಯ ಬಳಿಯಿದ್ದ ಚಿಕ್ಕ

ಬಾ ತಮ್ಮ, ಬಾ ತಂಗಿ ವ್ಯಕ್ತಿತ್ವ ವಿಕಸನ ಪಥಕ್ಕೆ ಎಲೆನಾರ್ ರೂಸ್ ವೆಲ್ಟ್ನ ಖ್ಯಾತ ಉಲ್ಲೇಖ ಹೀಗಿದೆ. “ಇತರರ ತಪ್ಪುಗಳಿಂದ ಕಲಿಯಿರಿ. ಇವೆಲ್ಲಾ ತಪ್ಪುಗಳನ್ನು ನೀವೇ ಮಾಡುವಷ್ಟು ಕಾಲ ನೀವು ಬದುಕಿರಲಾರಿರಿ”. ಇದರರ್ಥ ಸೋಮೇಶ್ವರ

ಓದುಗ ಮಿತ್ರರೇ,ಕರ್ನಾಟಕದಲ್ಲಿ, ಭಾರತ ದೇಶದಲ್ಲಿ, ನೀವು ಅನೇಕ ಕೋಟೆಗಳನ್ನು ನೋಡಿರಬಹುದು. ಆದರೆ ಮೇಲಿನಿಂದ ನೋಡಿದಾಗ, ನಕ್ಷತ್ರಾಕಾರದಲ್ಲಿ ಕಾಣುವ ಕೋಟೆ, ನನಗೆ ಗೊತ್ತಿರುವಂತೆ, ಇದೊಂದೇ. ೨೦೦೬ನೇ ಇಸವಿಯ ‘ಮುಂಗಾರು ಮಳೆ’ ಚಲನಚಿತ್ರ ನೋಡಿದ್ದರೆ, ಅದರಲ್ಲಿ ನೀವು

ಇತಿಹಾಸ :ಸಮುದ್ರಮಂಥನದಿಂದ ಐದು ಕಾಮಧೇನುಗಳು ಉತ್ಪನ್ನವಾದವು ಎನ್ನುವ ಕಥೆ ಇದೆ. ಇದು ಅವುಗಳಲ್ಲಿ ‘ನಂದಾ’ ಎನ್ನುವ ಹೆಸರಿನ ಕಾಮಧೇನುವಿಗೆ ಸಂಬಂಧಿಸಿದ ವ್ರತವಾಗಿದೆ. ಉದ್ದೇಶ :ಈ ಜನ್ಮ ಮತ್ತು ಮುಂದಿನ ಅನೇಕ ಜನ್ಮಗಳಲ್ಲಿನ ಮನೋಕಾಮನೆಗಳು ಪೂರ್ಣವಾಗಬೇಕು

12ನೇ ಶತಮಾನದ ಕಲ್ಯಾಣ ನಾಡಿನಲ್ಲಿ ವಿಶ್ವಗುರು ಬಸವಣ್ಣನವರ ನೇತೃತ್ವದಲ್ಲಿ ನಡೆದ ಸಮಾನತೆಯ ಕ್ರಾಂತಿ, ಪ್ರಸ್ತುತ ಸಮಾಜಕ್ಕೆ ಅವಶ್ಯಕತೆ ಇದೆ. ಅಂದು ವರ್ಣಾಶ್ರಮ ವ್ಯವಸ್ಥೆ, ಜಾತಿ ಪದ್ಧತಿ, ಲಿಂಗಭೇದಗಳನ್ನು ವಿರೋಧಿಸಿ, ಸರ್ವರಿಗೂ ಸಮಾನತೆಯ ಸಮಪಾಲನ್ನು ಒದಗಿಸಿದ

ಟಾಟಾ ಸಮೂಹ ಸಂಸ್ಥೆಗಳ ರತನ್ ಟಾಟಾ ಅವರು ಕೊರೊನಾ ತಡೆ ಕಾರ್ಯಗಳಿಗಾಗಿ 1,500 ಕೋಟಿ.ರೂ. ದೇಣಿಗೆ ನೀಡಿದರು. ಇದಕ್ಕಿಂತ ಹೆಚ್ಚಾಗಿ ಅಗತ್ಯ ಬಿದ್ದರೆ ನನ್ನೆಲ್ಲಾ ಆಸ್ತಿ ಮಾರಿಯಾದರೂ ದೇಣಿಗೆ ನೀಡಿ ನನ್ನ ದೇಶದ ಜನರ
Website Design and Development By ❤ Serverhug Web Solutions