
ನಮ್ಮ ಜೀವನಕ್ಕೆ ದೇವರು ಕೊಟ್ಟ ಅಮೂಲ್ಯವಾದ ಬಂಧ ಅಪ್ಪ
ನಮ್ಮ ಬದುಕಿನ ಶ್ರೇಷ್ಠ ಜೀವಿ,ತ್ಯಾಗಮಯಿ ನಿಷ್ಕಲ್ಮಷ ಮನಸಿನ ಕಾಯಕಯೋಗಿ,ನಮ್ಮ ಬದುಕು ರೂಪಿಸಿದ ಕಣ್ಣಿಗೆ ಕಾಣುವ ಹಾಗೂ ಕಾಯುವ ನಿಜ ದೈವ,ಜಗತ್ತಿನ ಬಗ್ಗೆ ಅರಿವು ಮೂಡಿಸಿದ ಗುರು,ತನ್ನ ಮಕ್ಕಳ ಬದುಕಿನಲ್ಲಿ ಕನಸುಗಳ ತುಂಬಿ ಭವಿಷ್ಯದ ಭರವಸೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ನಮ್ಮ ಬದುಕಿನ ಶ್ರೇಷ್ಠ ಜೀವಿ,ತ್ಯಾಗಮಯಿ ನಿಷ್ಕಲ್ಮಷ ಮನಸಿನ ಕಾಯಕಯೋಗಿ,ನಮ್ಮ ಬದುಕು ರೂಪಿಸಿದ ಕಣ್ಣಿಗೆ ಕಾಣುವ ಹಾಗೂ ಕಾಯುವ ನಿಜ ದೈವ,ಜಗತ್ತಿನ ಬಗ್ಗೆ ಅರಿವು ಮೂಡಿಸಿದ ಗುರು,ತನ್ನ ಮಕ್ಕಳ ಬದುಕಿನಲ್ಲಿ ಕನಸುಗಳ ತುಂಬಿ ಭವಿಷ್ಯದ ಭರವಸೆ

ಇತ್ತೀಚಿಗೆ ನಾನು ನೋಡಿದ ಕನ್ನಡ ಚಲನಚಿತ್ರಗಳಲ್ಲಿ ಡಾಲಿ ಧನಂಜಯ ಅವರು ವಿಜಯ್ ಅವರ ನಿರ್ದೇಶನದಲ್ಲಿ ಅಭಿನಯಿಸಿರುವ ಗುರುದೇವ್ ಹೊಯ್ಸಳ ಎಂಬ ಚಲನಚಿತ್ರ ಕಣ್ಮನ ಸೆಳೆಯುವ ಹಾಗೂ ಚಿಂತನೆಗೆ ಒಳಗಾಗಿಸುವಂತಿದೆ.ಈ ಚಿತ್ರ ಬಿಡುಗಡೆಯಾಗಿ ವರುಷಗಳೇ ಕಳೆದರೂ

ಈ ಸಾಹಸಗಾಥೆ ಇತರ ಕೃಷಿಕ,ರೈತೋತ್ಪಾದಕ ಸಂಘ ಹಾಗೂ ಸ್ವ-ಸಹಾಯ ಸಂಘಗಳಿಗೆ ಉತ್ಸಾಹ ಹಾಗೂ ಉತ್ತೇಜನ ನೀಡಬಲ್ಲುದು.ಮಾಡುವ ಮನಸ್ಸಿದ್ದರೆ ಇಲ್ಲಿದೆ ಪಥ. ಮಲೆನಾಡು/ಕರಾವಳಿಯಲ್ಲಿ ಗೇರು ಬೆಳೆಯ ವಿಚಿತ್ರ ಸನ್ನಿವೇಶ ನೋಡಿ.ನೀವು ಗೇರು ಕೃಷಿಕರಾದರೆ ಸಂಸ್ಕರಿಸದ ಗೇರುಬೀಜಕ್ಕೆ
ಸಂಜೆ ನಾನು ಶಿವು ಮತ್ತು ಭಕ್ತ ಪ್ರಾಣೇಶ್ ಹೀಗೆ ಮೂವರು ಚಹಾ ಕುಡಿಯುವಾಗ ಗೆಳೆಯ ಶಿವು ಕುತೂಹಲದಿಂದ ಜೈವಿಕ ಕ್ರಿಯೆಗಳಿಲ್ಲದೆ ಮನುಷ್ಯನೊಬ್ಬ ಹುಟ್ಟಲು ಸಾಧ್ಯವೇ ಎಂದು ಕೇಳಿದ? ಅದಕ್ಕೆ ಜೀವಶಾಸ್ತ್ರ ಪ್ರಕಾರ ಏಕಕೋಶದ ಸೂಕ್ಷ್ಮಾಣು

ಮಹಾರಾಷ್ಟ ರಾಜ್ಯದ ಪುಣೆ ಪುರಖಾನೇ ಸರ್ ನಲ್ಲಿ 1949 ರಲ್ಲಿ ಹುಟ್ಟಿದ ನಾಮದೇವ ಢಸಾಳ್ ಖ್ಯಾತ ಮರಾಠಿ ಸಾಹಿತಿ.ಅಂಬೇಡ್ಕರರಿಂದ ಗಾಢವಾಗಿ ಪ್ರಭಾವಿತರಾದ ಢಸಾಳ್ 1973 ರಲ್ಲಿ ತಮ್ಮ ಗೆಳೆಯರೊಂದಿಗೆ ದಲಿತ ಪ್ಯಾಂಥರ್ಸ್ ಸಂಘಟನೆ ಹುಟ್ಟುಹಾಕಿದರು

ಶರಣ ಲೋಕದ ಸರಳ ಚೇತನ ಸ್ವರೂಪಿ,ಕಲ್ಯಾಣ ನಾಡಿನ ಧೀಮಂತ ಹೆಮ್ಮೆಯ ಸುಪುತ್ರಿ,ಸಂಘಟನೆ, ಹೋರಾಟ,ಬರವಣಿಗೆ ಹಾಗೂ ಶರಣ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಸಮಾಜದ ಹಾಗೂ ಬಸವ ತತ್ವ ಸೇವೆಯನ್ನು ಗೈಯುತ್ತಾ,ಕರುನಾಡಿನ ಪ್ರಸಿದ್ಧ
ಗೆಳೆಯರೇ ನನ್ನ ಗೆಳತಿಯರೇ ಕಳೆಯಿತುಆ ಬೇಸಿಗೆ ಅರಳಿತು ಹೂ ಮೆಲ್ಲಗೆ ಹೋಗೋಣ ಶಾಲಾ ಕಾಲೇಜಿಗೆ ಎಂಬ ಮಧುರ ಹಾಡು ಎಲ್ಲರಿಗೂ ಗೊತ್ತು ಏಕೆಂದರೆ ಬೇಸಿಗೆ ಮುಗಿದು ಶಾಲೆ ಪ್ರಾರಂಭವಾಗುವ ದಿನ ಬಂದಾಗಿದೆ ಪಕ್ಷಿಗಳು ಗೂಡಿನಿಂದ

ಸಮಾಜ ಸುಧಾರಕರಲ್ಲಿ ಬುದ್ಧ ಅವರಂತಹ ಹಲವಾರು ಯುಗಪುರುಷರು ಜನ್ಮವೆತ್ತು ಅಸಮಾನತೆ,ಅನ್ಯಾಯ ಹಾಗೂ ಅಸಹನೆಯ ವಿರುದ್ಧ ಹೋರಾಟ ನಡೆಸಿದ್ದಾರೆ.ಇವರು ಲೋಕ ಕಲ್ಯಾಣಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಿಟ್ಟು ಅವಿರತವಾದ ಹೋರಾಟ ನಡೆಸಿ,ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಸಾಕ್ಷೀಕರಿಸಿದ್ದಾರೆ.ಸಾಮಾಜಿಕ ಅಸಮಾನತೆಯ

ಮಹಾರಾಷ್ಟ್ರ:ಸೊಲ್ಲಾಪೂರ ಜಿಲ್ಲೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇಯಾದ ಇತಿಹಾಸ ವನ್ನು ಹೊಂದಿದೆ ಪ್ರಮುಖವಾಗಿ ಡಾ.ಮಧುಭಾಲಾ ಲಿಗಾಡೆ, ಡಾ.ಸುಜಾತಾ ಶಾಸ್ತ್ರಿ ದಿನೇಶ ಚವ್ಹಾಣ್,ಲಕ್ಷ್ಮೀ ದೊಡ್ಡಮನಿ,ನಿಂಗಯ್ಯಾ ಸ್ವಾಮಿ,ಕಾಶೀನಾಥ ಮಣ್ಣು ರೆ,ಆಶ್ವಿನಿ ಜಮ ಶೆಟ್ಟಿಯಂತಹ ಸಾಹಿತಿಗಳ ಸಾಲಿನಲ್ಲಿ ಕಂಡು

ಹಣ್ಣುಗಳ ರಾಜ ಮಾವಿನಹಣ್ಣು ಅಂತಾರೆ.ಎಲ್ಲರೂ ಮಾವಿನಹಣ್ಣು ಅಂದರೆ,ಅದರಲ್ಲೂ ಬಾದಾಮಿ ಮಾವು ಎಂದರೆ ಬಾಯಿ ಬಾಯಿ ಬಿಡುವಾಗ ಕಮ್ಲೂಗೆ ಮಾತ್ರ ಮಾವು ಅಂದ್ರೆ ಸಿಂಹಸ್ವಪ್ನ!!!….ಎದುರಿಗೆ ಮಂಕರಿಗಟ್ಟಲೆ ಮಾವಿನಹಣ್ಣು ಇಟ್ಟುಕೊಂಡು ಹ್ಯಾಪುಮೋರೆ ಹಾಕಿಕೊಂಡು ಚಿಂತಾಕ್ರಾಂತಳಾಗಿ ಕೂತಿರಬೇಕೇ ಕಮ್ಲೂ!!..ತೋಟದಿಂದ
Website Design and Development By ❤ Serverhug Web Solutions