ಬಂಜಾರ ತಾಯ್ನುಡಿ
ಬಂಜಾರ ಭಾಷಿಕರು ಜಗತ್ತಿನೆಲ್ಲೆಡೆ ನೆಲೆಸಿದ್ದಾರೆ. ಬಂಜಾರ ಭಾಷೆ ಸಾಹಿತ್ಯ ಸಂಸ್ಕೃತಿ ಎಲ್ಲವೂ ಬೆಳವಣಿಗೆ ಹಂತದತ್ತ ಸಾಗುತ್ತಿವೆ.ಆದರೂ ಬಂಜಾರ ಭಾಷೆಯ ಲಿಪಿ ವಿಷಯದಲ್ಲಿ ಅಷ್ಟು ಬೆಳವಣಿಗೆ ಕಾಣುತ್ತಿಲ್ಲ.ಕೆಲವು ವರ್ಷಗಳ ಹಿಂದೆ ಬಂಜಾರ ಭಾಷಿಕರೊಬ್ಬರು ಬಂಜಾರ ಲಿಪಿಯನ್ನು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಬಂಜಾರ ಭಾಷಿಕರು ಜಗತ್ತಿನೆಲ್ಲೆಡೆ ನೆಲೆಸಿದ್ದಾರೆ. ಬಂಜಾರ ಭಾಷೆ ಸಾಹಿತ್ಯ ಸಂಸ್ಕೃತಿ ಎಲ್ಲವೂ ಬೆಳವಣಿಗೆ ಹಂತದತ್ತ ಸಾಗುತ್ತಿವೆ.ಆದರೂ ಬಂಜಾರ ಭಾಷೆಯ ಲಿಪಿ ವಿಷಯದಲ್ಲಿ ಅಷ್ಟು ಬೆಳವಣಿಗೆ ಕಾಣುತ್ತಿಲ್ಲ.ಕೆಲವು ವರ್ಷಗಳ ಹಿಂದೆ ಬಂಜಾರ ಭಾಷಿಕರೊಬ್ಬರು ಬಂಜಾರ ಲಿಪಿಯನ್ನು
*ಅತಿಯಾಗಿ ಯೋಚಿಸುವುದು ಬಿಡಿ.*ನೋವಿನಲ್ಲೂ ನಗುವುದು ಕಲಿಯಿರಿ.*ಅತಿಯಾದ ವಾದದಿಂದ ಪ್ರಯೋಜನ ಇಲ್ಲದಿದ್ದಾಗ ಮೌನವಾಗಿರುವುದು ಲೇಸು.*ತಿರಸ್ಕರಿಸಿದವರನ್ನು ತಟಸ್ಥವಾಗುವಂತೆ ಮಾಡಿ.*ಒಬ್ಬಂಟಿಯಾಗು ಪರವಾಗಿಲ್ಲ,ಆದರೆ ದುಷ್ಟರ ಗುಂಪಿಗೆ ರಾಯಭಾರಿ ಆಗಬೇಡಿ.*ದೇವರ ಮುಂದೆ ಅಷ್ಟೇ ಕಣ್ಣೀರು ಹಾಕಿ ಅದನು ನೋಡಿ ಹಾಸ್ಯ ಮಾಡುವವರಿದ್ದಾರೆ.*ನೊಂದಾಗ

ಹೌದು ಪ್ರೇಮಿಗಳ ದಿನಾಚರಣೆ ವಿಶ್ವದೆಲ್ಲೆಡೆ ಆಚರಿಸಲಾಗುವ ಒಂದು ಹಬ್ಬ ಇದನ್ನು ಪ್ರತಿ ವರ್ಷ ಫೆಬ್ರವರಿ 14ರಂದು ಆಚರಿಸುತ್ತಾರೆ.ಈ ದಿನ ಪ್ರೇಮಿಗಳು ತಮ್ಮ ಪ್ರೀತಿಯ ಸಂಕೇತವಾಗಿ ಕೆಂಪು ಬಣ್ಣದ ಬಟ್ಟೆಯನ್ನು ತೊಡುತ್ತಾರೆ.ಪ್ರೇಮಿಗಳ ವಾರ ಶುರುವಾಗಿಯೇ ಬಿಟ್ಟಿದೆ.

ನಾನು ಪೂಜಿಸುವ ದೇವರು,ಋಣ ತೀರಿಸಲು ಸಾಧ್ಯವಾಗದ ಜೀವ,ಎಷ್ಟೇ ತಪ್ಪುಗಳು ಮಾಡಿದರೂ ಕ್ಷಮಿಸಿದ ಒಂದು ಮುಗ್ದ ಜೀವ ನನ್ನ ತಂದೆ.ನನ್ನ ಜೀವನದ ನಾಯಕ ನನ್ನ ಅಪ್ಪ ನನ್ನ ಸೋಲು-ಗೆಲುವಿನ ಏಳು-ಬೀಳಿನ ಜೊತೆಯಲ್ಲಿ ಇರುವವರು,ನಾನು ಸೋತಾಗಲೂ ನನಗೆ

ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ನಮ್ಮ ದೇಶದ ಹೆಮ್ಮೆಯ ವಕೀಲರು ಹಾಗೂ ಹೋರಾಟಗಾರರು,ತಮ್ಮ ಜೀವನವನ್ನೇ ಹೋರಾಟಕ್ಕಾಗಿ ಮುಡುಪಾಗಿಟ್ಟ ಮಹಾನ್ ತ್ಯಾಗಮಯಿ ಸಂವಿಧಾನ ರಚನಾ ಸಭೆಯಲ್ಲಿ ಇವರದ್ದು ಪ್ರಮುಖವಾದ ಪಾತ್ರವಿದೆ ಏಕೆಂದರೆ ಸರ್ವರಿಗೂ ಸಮಾನತೆಯ ಸ್ವಾತಂತ್ರ್ಯ
ಸ್ನೇಹಿತರೇ,ತಂಗಿ ಯಾರಿಗೆ ಇಷ್ಟ ಇಲ್ಲ ಹೇಳಿ ಅಪ್ಪ ಅಮ್ಮನಿಗೆ ಮುದ್ದಿನ ಮಗಳಾಗಿ ಅಕ್ಕಂದಿರಿಗೆ ತಂಗಿಯಾಗಿ ಅಣ್ಣನಿಗೆ ಪ್ರೀತಿಯ ಸ್ನೇಹಿತೆಯಾಗಿ ಜೊತೆಗಿರುವಳೇ ತಂಗಿ.ಅಂತಹ ತಂಗಿಯ ಬಗ್ಗೆ ಎಷ್ಟು ಹೇಳಿದರೂ ಕಡಿಮೆ ಅಂತಹ ತಂಗಿ ಪರಿಚಯವಾಗಿದ್ದು ಕೆಲವು

ಪ್ರಸ್ತುತ ನಮ್ಮ ಭಾರತ ಸಂವಿಧಾನ 74 ನೇ ದಿನಾಚರಣೆ ನಮ್ಮ ದೇಶದಲ್ಲಿಯೇ ಪ್ರಮುಖವಾದ ಪಾತ್ರವನ್ನು ವಹಿಸಿದೆ ಏಕೆಂದರೆ ಸರ್ವರಿಗೂ ಸಮಾನತೆಯ ಸ್ವಾತಂತ್ರ್ಯ ಕೊಟ್ಟ ದಿನ ಇದಾಗಿದೆ ಹಾಗೂ ವಿಶ್ವವೇ ನಮ್ಮ ಭಾರತವನ್ನ ನೋಡುವಂತಹ ವಿಶಾಲವಾದ

ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕರದಂಟೂರು ಅಮೀನಗಡದಲ್ಲಿ ನೂರಾರು ವರ್ಷಗಳ ಹಿಂದೆ ನಿರ್ಮಾಣವಾದ ಶ್ರೀರಾಮ ದೇವರ ಮಂದಿರ ಕಾಣ ಸಿಗುತ್ತದೆ.ಈ ದೇವಾಲಯದ ರಾಮ-ಸೀತೆ,ಲಕ್ಷ್ಮಣ ಮೂರ್ತಿಗಳು ಅಮೃತ ಶಿಲೆಗಳು ಆಗಿದ್ದು,ಉತ್ತರ ದಿಕ್ಕಿನಲ್ಲಿ ದೇವಾಲಯದ ನಿರ್ಮಾಣವಾಗಿದೆ.ದ್ವಾರ,ಮುಖ ಮಂಟಪ,ಗರ್ಭ
ಪೌರತ್ವ ತಿದ್ದುಪಡಿ ಮಸೂದೆ ಅನುಷ್ಠಾನಗೊಳಿಸುವುದಾಗಿ ಕೇಂದ್ರ ಸರ್ಕಾರ 2014 ಮತ್ತು 2019ರ ಲೋಕಸಭಾ ಚುನಾವಣೆ ವೇಳೆಯೇ ತನ್ನ ಪ್ರಣಾಳಿಕೆಯಲ್ಲಿ ಹೇಳಿತ್ತು.ಮೊದಲ ಬಾರಿಗೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ,2016ರ ಜುಲೈ 19ರಂದು ಈ

ಸುಖಿ ಸಂಸಾರಕ್ಕೆ ಗಂಡ ಹೆಂಡತಿ ಹೇಗಿರಬೇಕು?ವಿವಾಹ ವಿಚ್ಚೇದನ, ಕೌಟಂಬಿಕ ಕಲಹಗಳ ಮಧ್ಯೆ ಭಾರತೀಯ ಸಂಸ್ಕೃತಿ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಇರುವ ಈ ಸಂದರ್ಭದಲ್ಲಿ ವೇಮನರ ವಿಚಾರಗಳು ಪ್ರಸ್ತುತವಾಗಿವೆ.ಅದರಲ್ಲೂ ಗಂಡ ಹೆಂಡತಿ ಹೇಗಿರಬೇಕೆಂದು ವೇಮನರು ಹೊಸ ಆಲೋಚನೆಗಳನ್ನು
Website Design and Development By ❤ Serverhug Web Solutions