
ತ್ಯಾಗಮಯಿ ಬಸವ ನಿಷ್ಠೆ ಮಾತಾಜಿ
ಸಾಮಾನ್ಯರ ಸ್ವತ್ತಾಗಿ ಮತ್ತು ಬಸವಾದಿ ಶರಣರ ತತ್ವ ಪ್ರಚಾಕರಾಗಿ ತಮ್ಮ ಇಡೀ ಜೀವನ ತ್ಯಾಗ ಮಾಡಿ ಶರಣರ ತತ್ವ ಪ್ರಚಾರ ಮಾಡಿದ ಪ್ರಥಮ ಮಹಿಳಾ ಜಗದ್ಗುರು ಸಾಧ್ವಿ ಮಾತಾಜಿ ಅಮ್ಮನವರು.ಮಾತಾಜಿ ಒಬ್ಬ ಹೆಣ್ಣು ಮಗಳಾಗಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಾಮಾನ್ಯರ ಸ್ವತ್ತಾಗಿ ಮತ್ತು ಬಸವಾದಿ ಶರಣರ ತತ್ವ ಪ್ರಚಾಕರಾಗಿ ತಮ್ಮ ಇಡೀ ಜೀವನ ತ್ಯಾಗ ಮಾಡಿ ಶರಣರ ತತ್ವ ಪ್ರಚಾರ ಮಾಡಿದ ಪ್ರಥಮ ಮಹಿಳಾ ಜಗದ್ಗುರು ಸಾಧ್ವಿ ಮಾತಾಜಿ ಅಮ್ಮನವರು.ಮಾತಾಜಿ ಒಬ್ಬ ಹೆಣ್ಣು ಮಗಳಾಗಿ

ಈಗಿನ ಯುಗವನ್ನು ಬ್ರಾಂಡ್ ಯುಗವೆಂದೇ ಪರಿಗಣಿಸಬಹುದು.ಬ್ರಾಂಡ್ ಸೃಷ್ಟಿಸುವುದು ಅಂದರೆ ನಮ್ಮ ಪ್ರೇಕ್ಷಕ ವರ್ಗವನ್ನು ಸೃಷ್ಟಿಸಿದಂತೆ ನಮ್ಮಲ್ಲಿ ಪಗಣಿಸಲ್ಪಡುವ ಅಂಶ ಇದ್ದರೆ ಮಾತ್ರ ನಮ್ಮನ್ನು ಪರಿಗಣಿಸುತ್ತಾರೆ.ಆಹಾರ ಧಾನ್ಯಗಳಲ್ಲಿ ಜೊಳ್ಳು ಇದ್ದರೆ ಹೇಗೆ ಪರಿಗಣಿಸಲಾಗದು ಹಾಗೆ ನಮ್ಮಲ್ಲಿ

ಅಕ್ಷರ ಕಲಿಸಿ ಬದುಕು ತೋರಿಸಿದವರುಮಾರ್ಗದರ್ಶನ ಮಾಡಿ ಹರಸಿ ಹಾರೈಸಿದವರುಪರ ಊರಿನಿಂದ ಬಂದು ಬೋಧಿಸಿದವರುಸ್ವಾರ್ಥವಿಲ್ಲದ ನಿಸ್ವಾರ್ಥ ಮನದ ಗುರುದೇವರು ಬೆಳೆಸಿದರು ಅಜ್ಞಾನದಿಂದ ಜ್ಞಾನದ ಕಡೆಗೆಸ್ಫೂರ್ತಿ ತುಂಬಿದರು ಪ್ರತಿ ಮಗುವಿನ ಸಾಧನೆಗೆಪೂಜಿಸಿ ಬಳಪ ಹಿಡಿದ ಭಗವಂತನಿಗೆಪ್ರೀತಿ ಮಮತೆಯ

ಕೆಲವೊಮ್ಮೆ ಸಾಮಾನ್ಯವಾಗಿ ಗೊತ್ತಿರದ,ಸ್ಪಷ್ಟವಾಗಿ ಗೋಚರಿಸದೇ ಇರುವ ಚಿಹ್ನೆಗಳೂ ಸಹ ಕ್ಯಾನ್ಸರ್ ಅಪಾಯದ ಎಚ್ಚರಿಕೆಯ ಗಂಟೆಯಾಗಿರಬಹುದು.ಆದರೆ,ಈ ಲಕ್ಷಣಗಳನ್ನು ನಿರ್ಲಕ್ಷಿಸುವುದರಿಂದ ಇದು ಭವಿಷ್ಯದಲ್ಲಿ ಭಾರೀ ತೊಂದರೆ ಉಂಟುಮಾಡಬಹುದು. ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಸರ್ಜಿಕಲ್ ಆಂಕೊಲಾಜಿ ವಿಭಾಗದ ಡಾ.

ಮೊಹರಂ 2024:ಅಶುರಾ ಎಂದರೇನು? ಮುಸ್ಲಿಮರಿಗೆ ಶೋಕಾಚರಣೆ, ರಕ್ತದಾನ ದಿನದ (ಕತ್ತಲ್ ರಾತ್ರಿ)ಬಗ್ಗೆದಿನಾಂಕ,ಮಹತ್ವ…ಈ ಮೊಹರಂ 2024 ರ ರಕ್ತದಾನ ಸೇರಿದಂತೆ ಮುಸ್ಲಿಮರು ಆಚರಿಸುವ ಅಶುರಾ, ಅದರ ದಿನಾಂಕ ಮತ್ತು ಶೋಕ ಆಚರಣೆಗಳ ಮಹತ್ವವನ್ನು ತಿಳಿಯೊಣ ಇಸ್ಲಾಮಿಕ್

ಅನೇಕ ಮಹಾಪುರುಷರಿಗೆ ಜನ್ಮ ನೀಡಿದ ಪುಣ್ಯಭೂಮಿ ಭಾರತ, ಮಹಾನ್ ಋಷಿ ಮುನಿಗಳು, ರೈತರು,ಯೋಧರು, ವಿಜ್ಞಾನಿಗಳು, ಸಮಾಜ ಸುಧಾರಕರು ಈ ಪುಣ್ಯ ಭೂಮಿಯಲ್ಲಿ ಜನ್ಮ ತಾಳಿದ್ದಾರೆ. ಅಂತೆಯೇ 12ನೇ ಶತಮಾನದಲ್ಲಿ ಸಮಾಜಿಕ ಅಸಮಾನತೆಯನ್ನು ಮೆಟ್ಟಿ ನಿಂತು

ಬೆಳಗಾವಿ:ಪ್ರದೀಪ್ ಅರವಿಂದ ದೊಡಮನಿ ಇವರು ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಗಾಂಧಿನಗರ ನಿವಾಸಿಯಾಗಿದ್ದು ಇವರೊಬ್ಬ ಚಿತ್ರಗಾರನಾಗಿದ್ದು ತಮ್ಮ ಮಾಮನ ಹತ್ತಿರ ಚಿತ್ರಕಲೆಯ ಅಭ್ಯಾಸವನ್ನು ಕಲಿಯಲು ಹೋದಾಗ ಅವರು ಕೈಯಿಂದ ಮಾತ್ರ ಚಿತ್ರವನ್ನು ತೆಗೆಯುವುದನ್ನು ಹೇಳಿಕೊಟ್ಟಿದ್ದರು.ಆದರೆ

ಮಠದ ಪಾಟೀಲ್ ಪ್ರಕಾಶ್ ನಮ್ಮ ಭಾಗದಲ್ಲಿ ಎಂ. ಪಿ. ಪ್ರಕಾಶ್ ಎಂದೇ ಪ್ರಖ್ಯಾತಿ ಪಡೆದ ನೇರ ನುಡಿಯ ರಾಜಕಾರಣಿಗಳು, ರಾಜಕೀಯವೆಂಬ ಸಾಗರದಲ್ಲಿ ನಿಶ್ಕಲ್ಮಷ ಮನಸ್ಸಿನ ದೋಣಿಯನ್ನು ನಿಷ್ಠೆ ಪ್ರಾಮಾಣಿಕತೆಯಿಂದ ದಡ ಸೆರೆಸುವ ಧೀಮಂತ ನಾವಿಕರು,

|| ಗುರುಕೃಪಾ ಹಿ ಕೇವಲಮ್ ಶಿಷ್ಯ ಪರಮ ಮಂಗಲಮ್ || ಗುರು ಪೂರ್ಣಿಮೆ, ಶಿಷ್ಯನ ಜೀವನದಲ್ಲಿ ಅತ್ಯಂತ ಪ್ರಮುಖ ದಿನ, ಇದು ಗುರು ಮತ್ತು ಗುರು ತತ್ವದ ಆಚರಣೆಯಾಗಿದೆ. ಮೋಕ್ಷದ (ಮುಕ್ತಿ) ಮಾರ್ಗವನ್ನು ತೋರಿಸುವ

ಭಣಗುಟ್ಟುತ್ತಿರುವ ಮನೆ,ಮಂದಿರಗಳು ಎಲ್ಲಾ ಹಳ್ಳಿಗಳಲ್ಲೂ ಒಂದೇ ಕಥೆ. ಹೆಚ್ಚಿನ ಕುಟುಂಬಗಳಲ್ಲಿ ಗಂಡೋ-ಹೆಣ್ಣೋ ಎಂಬಂತೆ ಒಂದೇ ಮಗು.ಎಲ್ಲರಿಗೂ ಬೆಂಗಳೂರಿನಲ್ಲಿ ಕೆಲಸ.ಹೆಂಡತಿ, ಮಗುವಿನೊಂದಿಗೆ ಅಲ್ಲೇ ಸಂಸಾರ. ದೊಡ್ಡ ಆಸ್ತಿ, ದೊಡ್ಡ ಮನೆ ನೋಡಿಕೊಂಡು 60-70 ದಾಟಿರುವ ವೃದ್ಧ
Website Design and Development By ❤ Serverhug Web Solutions