
ಹಳ್ಳಿಗಳ ದೇಶ ಭಾರತ
ಭಾರತ ಹಳ್ಳಿಗಳ ನಾಡು,ಹಳ್ಳಿಗಳಿಂದ ಕೂಡಿದ ಸುಂದರ, ಸಂಪತ್ ಭರಿತ ಸಮೃದ್ಧಿ ದೇಶ.ಈ ದೇಶದ ಜನಸಂಖ್ಯೆಯು 80.13% ಭಾಗ ಗ್ರಾಮಗಳಲ್ಲಿ ನೆಲೆಸಿದ್ದಾರೆ.ಇದಕ್ಕೆಂದೇ ಭಾರತವನ್ನು ಹಳ್ಳಿಗಳ ತವರೂರು ಎಂದೇ ವರ್ಣಿಸಲಾಗುತ್ತದೆ.ಭಾರತದ ಗ್ರಾಮ ವ್ಯಾಪ್ತಿಯಲ್ಲಿ ಜಾತಿ ಪದ್ಧತಿ, ಕುಟುಂಬ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಭಾರತ ಹಳ್ಳಿಗಳ ನಾಡು,ಹಳ್ಳಿಗಳಿಂದ ಕೂಡಿದ ಸುಂದರ, ಸಂಪತ್ ಭರಿತ ಸಮೃದ್ಧಿ ದೇಶ.ಈ ದೇಶದ ಜನಸಂಖ್ಯೆಯು 80.13% ಭಾಗ ಗ್ರಾಮಗಳಲ್ಲಿ ನೆಲೆಸಿದ್ದಾರೆ.ಇದಕ್ಕೆಂದೇ ಭಾರತವನ್ನು ಹಳ್ಳಿಗಳ ತವರೂರು ಎಂದೇ ವರ್ಣಿಸಲಾಗುತ್ತದೆ.ಭಾರತದ ಗ್ರಾಮ ವ್ಯಾಪ್ತಿಯಲ್ಲಿ ಜಾತಿ ಪದ್ಧತಿ, ಕುಟುಂಬ

ಚಿತ್ತರಗಿ ಶ್ರೀ ವಿಜಯ ಮಾಂತೇಶ್ವರ ಮಠ ಬಸವ ತತ್ವಗಳ ಭದ್ರಬುನಾದಿಯಾಗಿ ಸುಮಾರು ಶತಮಾನಗಳ ಇತಿಹಾಸನ ಹೊಂದಿದೆ 19ನೇ ಪೀಠಾಧಿಪತಿಗಳಾದ ಲಿಂಗೈಕ ಶ್ರೀ ಚಿತ್ತರಗಿ ವಿಜಯ ಮಾಂತೇಶ್ವರರು ಸಂಪೂರ್ಣ ಬಸವ ತತ್ವ ಜೀವನದುದ್ದಕ್ಕೂ ಮೈಗೂಡಿಸಿಕೊಂಡು ಬಸವ

ಹಳೇ ಬಿಡು ಹೊಯ್ಸಳೇಶ್ವರ ದೇವಾಲಯವನ್ನು ಬಿಟ್ರೆ ಇಟಗಿ ದೇವಾಲಯ ವಾಸ್ತು ಶಿಲ್ಪ ಶ್ರೇಷ್ಠ ಎಂದು ಇತಿಹಾಸಕಾರರು ಬಣ್ಣಿಸಿದ್ದಾರೆ. ಇಟಗಿ ದೇವಾಲಯವು ಕೊಪ್ಪಳ ಜಿಲ್ಲೆಯ ಕುಕನೂರು ಸಮೀಪದ ಇಟಗಿ ಎಂಬ ಗ್ರಾಮದಲ್ಲಿ ಇದೆ.ಈ ಇಟಗಿ ದೇವಾಲಯವನ್ನು

ಪ್ರಕೃತಿ ವಿಕೋಪದಿಂದ ಆಗುವ ದುರಂತಗಳಿಗೂ ಹಾಗೂ ಮಾನವ ನಿರ್ಮಿತ ದುರಂತಗಳಿಗೂ ಬಹಳ ವ್ಯತ್ಯಾಸ ಇದೆ.ಪ್ರಕೃತಿ ವಿಕೋಪದಿಂದ ಆಗುವ ದುರಂತಗಳನ್ನು ತಡೆಗಟ್ಟಲು ಎಷ್ಟೇ ಮುಂಜಾಗ್ರತೆ ಕ್ರಮ ಕೈಗೊಂಡರೂ ಪ್ರಕೃತಿ ಮುನಿಸಿಕೊಂಡರೆ ಕ್ಷಣಮಾತ್ರದಲ್ಲಿ ಏನು ಬೇಕಾದರೂ ಆಗಬಹುದು

ಜಗತ್ತಿನಲ್ಲಿಯೇ ಹಿಂದೂ ಧರ್ಮ ದೇವಸ್ಥಾನಗಳ ತವರೂರು ಎಂದು ಕರೆಸಿಕೊಳ್ಳುವ ಭಾರತದಲ್ಲಿ ದೇವರು ಮತ್ತು ದೇವಸ್ಥಾನಕ್ಕೆ ಇರುವಷ್ಟು ಪ್ರಾಮುಖ್ಯತೆ ಜಗತ್ತಿನ ಯಾವ ರಾಷ್ಟ್ರದಲ್ಲಿಯೂ ಇಲ್ಲ ಅನೇಕ ಸಾಮ್ರಾಜ್ಯಗಳು ದಾಳಿಕೋರರು ದಾಳಿ ಅತಿಕ್ರಮಣ ಮಾಡಿ ಹಿಂದೂ ದೇವಸ್ಥಾನಗಳನ್ನು

ಗದಗ:ಈಸಬೇಕು ಇದ್ದು ಜಯಿಸಬೇಕು ಎನ್ನುವ ಮಾರ್ಗ ತೋರಿಸಿಕೊಟ್ಟ ಸಾಧರು ಸಂತರು ಶರಣರು ದಾರ್ಶನಿಕರು ಸತ್ಪುರುಷರು ಮನೋ ಜ್ಞಾನಿಗಳು ಹೀಗೆ ಅನೇಕ ಜ್ಞಾನಿಗಳ ನಾಡು ಸಾಧು ಸಂತರ ಬೀಡು ಶರಣರ ನಾಡು ನಮ್ಮ ಈ ಕನ್ನಡ

1893 ಸೆಪ್ಟೆಂಬರ್ 11ರಂದು ಚಿಕಾಗೊ ಸರ್ವಧರ್ಮ ಸಮ್ಮೇಳನದಲ್ಲಿ ನಡೆದ ಐತಿಹಾಸಿಕ ಉಪನ್ಯಾಸ ಸಮಾರಂಭದಲ್ಲಿ ಅಮೆರಿಕದ ಸಹೋದರಿಯರೆ ಮತ್ತು ಸಹೋದರರೆ,ನಮಗೆ ನೀವು ನೀಡಿರುವ ಆತ್ಮೀಯವಾದ ಆಮಂತ್ರಣಕ್ಕೆ ವಂದನೆಗಳನ್ನು ಸಲ್ಲಿಸಲು ಬಂದಿರುವೆ ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಿದ್ದಂತೆ

ಎಳ್ಳು ಅಮಾವಾಸ್ಯೆ ಇದು ಭೂ ತಾಯಿಗೆ ಆರಾಧಿಸುವ ರೈತರು ಹಬ್ಬ ಭೂ ತಾಯಿಗೆ ಚೆರಗ ಚೆಲ್ಲುವ ಮೂಲಕ ಭೂ ತಾಯಿಯನ್ನು ಪೂಜಿಸುವ ಹಬ್ಬ ಎಳ್ಳು ಅಮಾವಾಸ್ಯೆ ಹಬ್ಬಕ್ಕೆ ಮನೆಯೂ ಸಂಭ್ರಮ ಸಡಗರ ಮನೆಮಾಡಿರುತ್ತದೆ ಬಗೆ

ಉತ್ತರ ಕರ್ನಾಟಕ ಅದರಲ್ಲೂ ಗದಗ ಜಿಲ್ಲೆ ಗದಗ ತಾಲ್ಲೂಕು ತಿಮ್ಮಾಪೂರ ಗ್ರಾಮದಲ್ಲಿ ಅತೀ ಹೆಚ್ಚು ಯರಿ ಭೂಮಿಯನ್ನು ಹೊಂದಿದ್ದು,ದಿನಾಂಕ -11-01-2024 ರ ಗುರುವಾರ ಎಳ್ಳ ಅಮಾವಾಸ್ಯೆಯಂದು ಭೂಮಿಪೂಜೆ ನೆರವೇರಿಸುವರು.ರೈತರ ಹಬ್ಬ ಎಳ್ಳು ಅಮಾವಾಸ್ಯೆ,ಇವತ್ತಿನ ದಿನ
ಒಂದು ನಿರ್ದಿಷ್ಟ ಕೆಲಸವನ್ನು ಮಾಡಲು,ಒಬ್ಬ ನೌಕರನ ಜ್ಞಾನ ಮತ್ತು ಕೌಶಲ್ಯತೆಯನ್ನು ಹೆಚ್ಚಿಸುವ ಕ್ರಿಯೆಯೇ ತರಬೇತಿ ಎನ್ನುತ್ತಾರೆ.ಅಂತೆಯೇ ಯೋಗ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ,ಅವರಿಗೆ ಕೆಲಸಗಳನ್ನು ವಹಿಸಿದ ನಂತರ ಅವರ ತರಬೇತಿ ಮತ್ತು ಅಭಿವೃದ್ಧಿಗೆ ಏರ್ಪಾಟು ಮಾಡುವುದು
Website Design and Development By ❤ Serverhug Web Solutions