
ಭಾರತ-ಬಹ್ರೈನ್ ಸಂಬಧ ಒಂದು ಅವಲೋಕನ
ಇತ್ತೀಚೆಗೆ ಬಹ್ರೈನ್ ನಲ್ಲಿ ಕರ್ನಾಟಕದ ಮಂಗಳೂರು ಮೂಲದ ವೈದ್ಯರೊಬ್ಬರನ್ನು ಇಸ್ರೇಲಿನ ಭಯೋತ್ಪಾದಕ ಧಾಳಿಯನ್ನು ಖಂಡಿಸಿ ಪೋಸ್ಟ್ ಹಾಕಿದ್ದಕ್ಕೆ ಅಲ್ಲಿನ ಸರ್ಕಾರ ಸೇವೆಯಿಂದ ವಜಾಗೊಳಿಸಿ ಬಂಧಿಸಿದೆ.ಈ ವಿಚಾರದಲ್ಲಿ ನಮ್ಮ ಕೇಂದ್ರ ಸರ್ಕಾರ ಅಲ್ಲಿನ ಸರ್ಕಾರ ದೊಂದಿಗೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಇತ್ತೀಚೆಗೆ ಬಹ್ರೈನ್ ನಲ್ಲಿ ಕರ್ನಾಟಕದ ಮಂಗಳೂರು ಮೂಲದ ವೈದ್ಯರೊಬ್ಬರನ್ನು ಇಸ್ರೇಲಿನ ಭಯೋತ್ಪಾದಕ ಧಾಳಿಯನ್ನು ಖಂಡಿಸಿ ಪೋಸ್ಟ್ ಹಾಕಿದ್ದಕ್ಕೆ ಅಲ್ಲಿನ ಸರ್ಕಾರ ಸೇವೆಯಿಂದ ವಜಾಗೊಳಿಸಿ ಬಂಧಿಸಿದೆ.ಈ ವಿಚಾರದಲ್ಲಿ ನಮ್ಮ ಕೇಂದ್ರ ಸರ್ಕಾರ ಅಲ್ಲಿನ ಸರ್ಕಾರ ದೊಂದಿಗೆ

ಇತ್ತೀಚಿನ ದಿನಗಳಲ್ಲಿ ಗುರು ಹಿರಿಯರನ್ನು ಗೌರವದಿಂದ ಕಾಣುವಂತಹ ಮನೋಭಾವ ಕಡಿಮೆಯಾಗುತ್ತಿದೆ ಪತ್ರಿಕೆಯಲ್ಲಿ ಪ್ರಕಟವಾದ ವರದಿಯಂತೆ ರೇಮಂಡ್ಸ ಲಿಮಿಟೆಡ್ ಒಡೆಯನಾದ ಡಾ||ವಿಜಯಪಥ್ ಸಿಂಘಾನಿಯಾ ಸಾವಿರಾರು ಕೋಟಿಗಳ ಒಡೆಯನಾಗಿದ್ದರೂ ಕೂಡಾ ಇಂದು ಪುಡಿಗಾಸಿಗೆ ಪರದಾಡುತ್ತಿದ್ದಾರೆಂದರೆ ಅದಕ್ಕೆ ಅವರ

ಸ್ವಾಮಿನಾಥನ್ ಅವರ ಬದುಕು ಕಠಿಣ ಪರಿಶ್ರಮ ಮತ್ತು ಅರ್ಪಣಾ ಮನೋಭಾವಗಳ ಉದ್ದೀಪನ ಶಕ್ತಿಯಾಗಿದ್ದು ದೇಶಭಕ್ತಿಯ ಹಾದಿಯಲ್ಲಿ ಒಬ್ಬ ವ್ಯಕ್ತಿ ಯಾವ ರೀತಿ ಬದುಕಬೇಕೆಂಬುದಕ್ಕೆ ಮಾದರಿಯಂತಿದೆ.ಡಾ.ಎಂ.ಎಸ್.ಸ್ವಾಮಿನಾಥನ್,ಭಾರತ ದೇಶದ ಹಸಿರು ಕ್ರಾಂತಿಯ ಹರಿಕಾರರೆಂದು ಪ್ರಸಿದ್ಧರಾಗಿದ್ದಾರೆ.ಅವರು ಜನಿಸಿದ ದಿನ

ಅವತ್ತು ಅದು ಮಧ್ಯಾಹ್ನದ ಸಮಯ ಸುಮಾರು ಹನ್ನೆರಡು ಹನ್ನೆರಡುವರೆ ಸಮಯ ಆಗಿರಬಹುದು ನಾನು ಕಲಬುರಗಿಯಲ್ಲಿನ ಮಾರ್ಕೆಟ್ ಹತ್ತಿರದ ಮ್ಯಾಕ್ಸ್ ಮಾಲ್ ಎದುರಿಗೆ ಪುಟ್ಟದಾಗಿ ಮಾಡಿಕೊಂಡ ರೂಮ್ ನಲ್ಲಿ ಮಲಗಿಕೊಂಡು ಗಾಢ ನಿದ್ರೆಯಲ್ಲಿರುವಾಗ ನನ್ನ ಮೊಬೈಲ್ಗೆ

ಡಾ.ಪುರುಷೋತ್ತಮ ಬಿಳಿಮಲೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಬೇಕು.ಯಾಕೇ ಆಗಬೇಕು ಅಂತ ಸರಕಾರ ಅಥವಾ ಯಾರಾದರೂ ಪ್ರಶ್ನಿಸಿದರೆ ಅವರ ಆತ್ಮಕಥನ “ಕಾಗೆ ಮುಟ್ಟಿದ ನೀರು” ನೀವೊಮ್ಮೆ ಓದಿ ಖಂಡಿತಾ ನಿಮ್ಮ ಪರಿಜ್ಞಾನಕ್ಕೆ ಬಂದೆ ಬರುತ್ತದೆ ಎಂದು

ಮುಂಡಗೋಡ:ಮುಂಡಗೋಡ ಜನ ಶಾಂತಿ ಪ್ರಿಯರು ಹಾಗೂ ಸಮಚಿತ್ತ ಉಳ್ಳವರು,ಅದೊಂದು ಸಮಾಜ ಉದ್ದಾರ ಮಾಡುತ್ತೇವೆ ಎಂದು ಸಹೃದಯಿಗಳು ಕಟ್ಟಿಕೊಂಡ ಜೇನುಗೂಡು,ಅ ಜೇನು ಗೂಡಿಗೆ ಕಲ್ಲೆಸೆದು ದೇವರು ಎಂದೆನಿಸಿಕೊಂಡು ಅದರಲ್ಲಿ ಸೇರಿಕೊಂಡ ಒಬ್ಬ ಮಹಾಶಯ! ಅವನು ಮಾಡಿದ

ಮುಹರಮ್ ಇದು ಮುಸ್ಲಿಮರ ಹೊಸ ವರ್ಷದ ಪ್ರಾರಂಭ ಮುಸ್ಲಿಮರು ಆಚರಿಸಲ್ಪಡುವ ಪ್ರಮುಖ ಹಬ್ಬಗಳಲ್ಲಿ ಮುಹರಮ್ ಕೂಡ ಒಂದು ಹತ್ತು ದಿನಗಳ ಕಾಲ ಮುಹರಮ್ ಹಬ್ಬವನ್ನು ಆಚರಿಸುತ್ತಾರೆ ಶಿಯಾ ಮುಸ್ಲಿಮರು ಆಚರಿಸುವ ಪ್ರಮುಖ ಹಬ್ಬ ಮುಹರಮ್

ರಾಯಚೂರು:ಹತ್ತು ಸಾವಿರಕ್ಕೂ ಹೆಚ್ಚು ಹೆರಿಗೆ ಮಾಡಿಸಿದ ಸೂಲಗಿತ್ತಿ ಮಲ್ಲಮ್ಮ “ರಾಜ್ಯಮಟ್ಟದ ಕಾಯಕ ಕಣ್ಮಣಿ ಪ್ರಶಸ್ತಿ”ಗೆ ಭಾಜನರಾಗುತ್ತಿರುವುದಕ್ಕೆ ಅಭಿನಂದನೆಗಳು:ಸಾಮಾಜಿಕ ಕಾರ್ಯಕರ್ತ ಶಿವರಾಜ್ ಮೋತಿ ಹೆರಿಗೆ ಮಾಡಿಸಿ ಜೀವನ ಸಾಗಿಸುವುದು ಅವರ ವೃತ್ತಿ. “ಹಡೆಯುವವಳ ನೋವು ಸೂಲಗಿತ್ತಿಗೆ

ಹಟ್ಟಿ ನಗರದ ಮಹಿಮಾ ಪುರುಷ ಶ್ರೀ ಶ್ರೀ ಶ್ರೀ ಸದ್ಗುರು ಲಿಂಗಾವಧೂತ ಶಿವಯೋಗಿಗಳು “ಮಹಾತ್ಮರನ್ನು ನೆನೆಯುವುದೇ ದೊಡ್ಡ ಘನ ತಪಸ್ಸು ಮಾಡಿದಂತೆ” ಎಂದು ವಚನಕಾರರು ಹೇಳಿರುವಂತೆ, ಯೋಗಿಗಳು,ಆಧ್ಯಾತ್ಮಿಕ ಕ್ಷೇತ್ರದಲ್ಲಿ ಹೆಸರು ಮಾಡಿದ ಶಿವಯೋಗಿ,ಧ್ಯಾನಯೋಗಿ,ಜಾತ್ಯಾತೀತವಾದಿ ಹೀಗೆ
ಜಗತ್ತಿನ ಪ್ರಮುಖ ನಾಗರಿಕತೆಗಳೆಲ್ಲ ರೂಪುಗೊಂಡದ್ದು ನದಿಗಳ ದಂಡೆಯ ಮೇಲೆಯೇ ಪ್ರತಿ ನದಿಯೂ ತಾನು ಅಲ್ಲೆಲ್ಲೊ ಅಜ್ಞಾತ ಸ್ಥಳದಲ್ಲಿ ಹುಟ್ಟಿ ಸಮುದ್ರವನ್ನು ಸೇರುವವರೆಗೂ ನೂರಾರು ಸಾವಿರಾರು ಮೈಲಿಗಳವರೆಗೂ ತನ್ನ ಇಕ್ಕೆಲಗಳ ಸಸ್ಯ ಪ್ರಾಣಿಪಕ್ಷಿ ಮನುಷ್ಯ ಸಂಕುಲವನ್ನು
Website Design and Development By ❤ Serverhug Web Solutions