
ಹಸನಾಗಲಿ ದುಡಿಯುವ ಕೈ,ದಕ್ಕಲಿ ಶ್ರಮಕ್ಕೆ ತಕ್ಕ ಬೆಲೆ…
ಕೆಲಸ ಮಾಡುವುದು ಕೇವಲ ಹಣ ಸಂಪಾದನೆಗಲ್ಲ ಬದಲಾಗಿ ನಿಮ್ಮ ಜೀವನಕ್ಕೊಂದು ಅರ್ಥ ನೀಡಲು.” – ಮಾರ್ಕ್ ಚಾಗಲ್ ಸಮಾಜದಲ್ಲಿ ಶೋಷಣೆಗೆ ಒಳಗಾಗಿರುವ ವರ್ಗಗಳಲ್ಲಿ ಕಾರ್ಮಿಕ ಅಥವಾ ಶ್ರಮಿಕವರ್ಗವು ಕೂಡ ಒಂದು.ತಮ್ಮ ಸ್ವಂತ ಸುಖ ಸಂತೋಷಗಳನ್ನು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕೆಲಸ ಮಾಡುವುದು ಕೇವಲ ಹಣ ಸಂಪಾದನೆಗಲ್ಲ ಬದಲಾಗಿ ನಿಮ್ಮ ಜೀವನಕ್ಕೊಂದು ಅರ್ಥ ನೀಡಲು.” – ಮಾರ್ಕ್ ಚಾಗಲ್ ಸಮಾಜದಲ್ಲಿ ಶೋಷಣೆಗೆ ಒಳಗಾಗಿರುವ ವರ್ಗಗಳಲ್ಲಿ ಕಾರ್ಮಿಕ ಅಥವಾ ಶ್ರಮಿಕವರ್ಗವು ಕೂಡ ಒಂದು.ತಮ್ಮ ಸ್ವಂತ ಸುಖ ಸಂತೋಷಗಳನ್ನು

ಪ್ರತಿಯೊಬ್ಬರ ಜೀವನ ಒಂದಲ್ಲ ಎರಡಲ್ಲ ಹಲವಾರು ವಿಭಿನ್ನ ರೀತಿಯಲ್ಲಿ ಸಾಗುತ್ತದೆ ಹಾಗೇ ಕೆಲವೊಬ್ಬರದು ಶ್ರೀಮಂತಿಕೆಯಿಂದ ಕೂಡಿದ್ದರೆ ಇನ್ನೂ ಕೆಲವೊಬ್ಬರದು ಮಾತ್ರ ಮಧ್ಯ ವರ್ಗದ ಬಡತನ ಹಾಗೂ ಮತ್ತೊಬ್ಬರದು ಅತೀ ಕೀಳು ಬಡತನ ಹೀಗೆ ವಿವಿಧ

ಕರ್ನಾಟಕ ರಾಜ್ಯದಲ್ಲಿ 30 ಲಕ್ಷ ಜನಸಂಖ್ಯೆ ಹೊಂದಿರುವ ಉಪ್ಪಾರ ಸಮಾಜ ಒಂದು ಅಸಂಗಟಿತ ಸಮುದಾಯವೆಂದರೆ ತಪ್ಪಾಗಲಾರದು ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ತೀರಾ ಹಿಂದುಳಿದಿರುವ ಉಪ್ಪಾರ ಸಮಾಜವು ಎಸ್ಟಿ ಮೀಸಲಾತಿಗಾಗಿ ಹೋರಾಟವನ್ನು ಕೂಡಾ ಮಾಡುತ್ತಿದೆ. 30

ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಭಾರತದ ಇತಿಹಾಸದ ಪುಟಗಳಲ್ಲಿ ಅಲೆಯುತ್ತಾ ಅವರನ್ನು ಹುಡುಕಿ ಸಾಮಾನ್ಯ ಜನರಿಗೆ ತಿಳಿಸುವ ಒಂದು ಸಣ್ಣ ಪ್ರಯತ್ನ………. ದಲಿತ ಸಮುದಾಯಕ್ಕೆ ಅಂಬೇಡ್ಕರ್ ನಂಬಿಕೆಯ ಕಾಲ್ಪನಿಕ ದೇವರಿಗಿಂತ
ಅಂದು ಮಕ್ಕಳು ಮನೆಯಲ್ಲಿ ಮನೆಯ ಹೊರಗೆ ಒಳಗೆ ಓಡಾಡಿಕೊಳ್ಳುತ್ತಾ ಆಟವಾಡಿಕೊಳ್ಳುತ್ತಿದ್ದರು.ಅಂದು ತಾತ ಮತ್ತು ಅಜ್ಜಿ ಊರಿನಿಂದ ಬಂದರು.ಮೊಮ್ಮಕ್ಕಳಿಗೆ ತಿನ್ನಲು ತಿನಿಸುಗಳನ್ನು ತಂದಿದ್ದರು.ಅವುಗಳಲ್ಲಿ ಒಂದಿಷ್ಟನ್ನು ಮಕ್ಕಳಿಗೆ ನೀಡಿದರು.ಅವರು ಅದನ್ನು ತಗೆದುಕೊಂಡು ಹೋರಗೆ ಓಡಿಹೋಗಿ ತಮ್ಮ ಗೆಳೆಯರಿಗೆ

ಭಾರತ ಸಂವಿಧಾನದ ಪ್ರಸ್ತಾವಣೆಯಲ್ಲಿ ಇರುವಂತೆ,ಭಾರತದ ಪ್ರಜೆಗಳಾದ ನಾವು,ಭಾರತವನ್ನು ಒಂದು ಸಾರ್ವಭೌಮ, ಸಮಾಜವಾದಿ,ಜಾತ್ಯತೀತ,ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ರಚಿಸುವುದಕ್ಕಾಗಿ ಭಾರತದ ಎಲ್ಲಾ ಪ್ರಜೆಗಳಿಗೆ ಮತ್ತು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯ,ವಿಚಾರ, ಅಭಿವ್ಯಕ್ತಿ,ನಂಬಿಕೆ,ಧರ್ಮ ಮತ್ತು ಉಪಾಸನೆ ಸ್ವಾತಂತ್ರ್ಯವನ್ನು,ಸ್ಥಾನಮಾನ ಹಾಗೂ

(ಅಕ್ಕನವರ ಜಯಂತಿ, ಪ್ರಯುಕ್ತ ಬರೆದ ಲೇಖನ) ಜಿಲ್ಲಾಧ್ಯಕ್ಷರು:ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಬೀದರ ಜಿಲ್ಲೆ 12ನೇಯ ಶತಮಾನದ ಬಸವಾದಿ ಪ್ರಮಥರ ಕಾಲದ ಸಮಕಾಲಿನರು,ಜಾಗತಿಕ ಮಹಿಳೆಯರಿಗೆ ಸಾಮಾಜಿಕ ಸಮಾನತೆ ಕಲ್ಪಿಸಿದ ಧೀಮಂತ ಮಾಹಾಶಿವಶರಣರೆ,ಶರಣ ಚಳುವಳಿಯ ಪ್ರಮುಖ

ಸಾಹಿತ್ಯವೆಂಬುದು ಸಾಗರವಿದ್ದಂತೆ.ಅದು ಇಂದು-ನಿನ್ನೆಯದಲ್ಲ,ಶತಶತಮಾನಗಳಿಂದ ಲೇಖಕರ ಲೇಖನಿಗಳಿಂದ ಹೊರ ಚಿಮ್ಮಿದ ಲಾವಾರಸ ಹನಿ ಹನಿ ಸೇರಿ ಹಳ್ಳವಾಗುವಂತೆ ಇಂದು ಸಾಹಿತ್ಯ ಕ್ಷೇತ್ರ ಎಂಬುದು ತನ್ನ ಎರಡು ಕೈಗಳನ್ನು ದಿಗಂತದಾಚೆಗೂ ವಿಸ್ತರಿಸಿಕೊಂಡಿರುವುದು ವಿಶೇಷ ಸಾಹಿತ್ಯವೆಂಬ ಹೃದಯಕ್ಕೆ ಭಾಷೆಯೇ

ಮಹಾವೀರ ಜಯಂತಿ ಜೈನ ಸಮುದಾಯದ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಒಂದಾಗಿದೆ ಮತ್ತು ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ ವೈಭವದಿಂದ ಆಚರಿಸಲಾಗುತ್ತದೆ ಈ ಹಬ್ಬವು ಭಗವಾನ್ ಮಹಾವೀರರ ಜನ್ಮದಿನವನ್ನು ನೆನಪಿಸುತ್ತದೆ. ಜೈನ ಪುರಾಣದ ಪ್ರಕಾರ, ಭಗವಾನ್ ಮಹಾವೀರ

ಪ್ರಜಾಪ್ರಭುತ್ವದಲ್ಲಿ ಮತದಾನಕ್ಕೆ ಅತ್ಯಂತ ಮಹತ್ವದ ಸ್ಥಾನಮಾನಗಳಿವೆ.ನನ್ನ ಒಂದು ಮತ:ನನ್ನ,ನನ್ನ ಕುಟುಂಬದ,ಪ್ರದೇಶದ, ರಾಜ್ಯದ ಮತ್ತು ದೇಶದ ಮುಂದಿನ ಐದು ವರ್ಷಗಳ ಭವಿಷ್ಯವನ್ನು ನಿರ್ಧರಿಸುತ್ತದೆ ಎಂಬ ಅಂಶವು ನಮಲ್ಲಿ ಎಲ್ಲಿಯವರೆಗೆ ಜಾಗೃತವಾಗುವುದಿಲ್ಲವೋ ಅಲ್ಲಿಯವರೆಗೆ ದೇಶ ನಿರೀಕ್ಷಿತ ಪ್ರಮಾಣದಲ್ಲಿ
Website Design and Development By ❤ Serverhug Web Solutions