
ಮೆದುಳು ಮನುಷ್ಯನ ಪ್ರಮುಖ ಅಂಗ
ಮೆದುಳು ಮನುಷ್ಯನ ಪ್ರಮುಖ ಅಂಗಗಳಲ್ಲಿ ಒಂದಾಗಿದ್ದು ಈ ಅಂಗಕ್ಕೆ ಸ್ವಲ್ಪ ಧಕ್ಕೆಯಾದರೂ ಅನಾರೋಗ್ಯಕ್ಕೆ ತುತ್ತಾಗುವ ಮನುಷ್ಯನ ಬದುಕು ದುಸ್ತರವಾಗಿರುತ್ತದೆ.ಮೆದುಳು ಮನುಷ್ಯನ ದೇಹದ ಅಂಗಗಳಲ್ಲಿ ಪ್ರಮುಖ ಅಂಗವಾಗಿದ್ದು ಇದರ ಬಗ್ಗೆ ಬಹಳಷ್ಟು ಜನರಿಗೆ ಅಲ್ಪ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಮೆದುಳು ಮನುಷ್ಯನ ಪ್ರಮುಖ ಅಂಗಗಳಲ್ಲಿ ಒಂದಾಗಿದ್ದು ಈ ಅಂಗಕ್ಕೆ ಸ್ವಲ್ಪ ಧಕ್ಕೆಯಾದರೂ ಅನಾರೋಗ್ಯಕ್ಕೆ ತುತ್ತಾಗುವ ಮನುಷ್ಯನ ಬದುಕು ದುಸ್ತರವಾಗಿರುತ್ತದೆ.ಮೆದುಳು ಮನುಷ್ಯನ ದೇಹದ ಅಂಗಗಳಲ್ಲಿ ಪ್ರಮುಖ ಅಂಗವಾಗಿದ್ದು ಇದರ ಬಗ್ಗೆ ಬಹಳಷ್ಟು ಜನರಿಗೆ ಅಲ್ಪ

ನಮ್ಮ ಪ್ರಭು ಶ್ರೀ ಕೃಷ್ಣ ಪರಮಾತ್ಮನ ತಲೆಯ ಮೇಲೆ ಯಾವಾಗಲೂ ನವಿಲು ಗರಿಯನ್ನು ಹೊಂದಿರುವ ಪೋಟೋವನ್ನಾಗಲಿ,ವಿಡಿಯೋವನ್ನಾಗಲಿ ಬಹಳ ಜನರು ನೋಡಿದ್ದರೂ ಯಾವ ಕಾರಣಕ್ಕೆ ಧರಿಸಿದ್ದಾರೆ ಎಂಬ ಪ್ರಶ್ನೆ ಉದ್ಭವಿಸುವುದು ಸಹಜವೇ ಆಗಿದೆ.ಹಾಗಾದರೆ ಕಾರಣವೇನು ಎನ್ನುವುದಕ್ಕೆ

ದಾದಾಸಾಹೇಬ್ ಫಾಲ್ಕೆ ಈ ಹೆಸರನ್ನು ಕೇಳದವರು,ತಿಳಿಯದವರು ಯಾರಾದರೂ ಇದ್ದಾರೆಯೇ? ಸಾಧ್ಯವೇ ಇಲ್ಲ.ಭಾರತೀಯ ಚಿತ್ರರಂಗದಲ್ಲಿ ಉನ್ನತ ಸಾಧನೆಯನ್ನು ಮಾಡಿದ ವ್ಯಕ್ತಿಗಳಿಗೆ ಕೊಡುವ ಅತೀ ಶ್ರೇಷ್ಠ ಪ್ರಶಸ್ತಿ ಕೂಡಾ ಆಗಿದೆ ತನ್ನದೇ ಆದ ವಿಶಿಷ್ಟ ರೋಚಕ ಇತಿಹಾಸವನ್ನು

ಕೊಪ್ಪಳ:ಪ್ರತಿಭೆ ಯಾರ ಸ್ವತ್ತೂ ಅಲ್ಲ ಅನ್ನುವ ಮಾತು ಕೇಳಿದ್ದೇವೆ.ಪ್ರತಿಭೆಗೆ ಬಡತನ ಸಿರಿತನ ಓದು ವಿದ್ವತ್ತಿನ ಭೇದ ಭಾವ ಇಲ್ಲ.ಕೆಲವರು ಹುಟ್ಟಿನಿಂದಲೇ ಕಲೆಯನ್ನ ಹೊತ್ತು ತರುತ್ತಾರೆ ಇನ್ನು ಕೆಲವರು ತಮ್ಮ ಪ್ರಯತ್ನದಿಂದ ಅದನ್ನು ಪಡೆಯುತ್ತಾರೆ. ಬದುಕಿನ
ಹಿಂದಿನ ಕಾಲದಲ್ಲಿ ವ್ಯಕ್ತಿ ಮತ್ತೊಬ್ಬ ವ್ಯಕ್ತಿಯನ್ನು ಸಂಪರ್ಕಿಸಲು ತುಂಬಾ ತೊಂದರೆಪಡುತ್ತಿದ್ದನು. ಯಾಕೆಂದರೆ ಆಗಿನ ಕಾಲದಲ್ಲಿ ದೂರವಾಣಿ ಸಂಪರ್ಕವಾಗಲಿ,ಯಾವುದೇ ಸೌಲಭ್ಯಗಳಿರಲಿಲ್ಲ. ಇಂತಹ ಸೌಲಭ್ಯಗಳಿಲ್ಲದೆ ಬಹಳಷ್ಟು ವರ್ಷಗಳ ಕಾಲ ತನ್ನ ಜೀವನವನ್ನು ಕಳೆದಿದ್ದಾನೆ ಕಾಲ ಬದಲಾದಂತೆ ಅಂಚೆ ಪತ್ರ,ಟೆಲಿಗ್ರಾಮ್ (ತಂತಿ

ಬಜೆಟ್ ಇಂದು ಪ್ರತಿಯೊಬ್ಬ ವ್ಯಕ್ತಿಯೂ ಬಳಸುವ ಶಬ್ದವಾಗಿದ್ದು ನಮ್ಮ ದೇಶದಲ್ಲಿ ಪ್ರತಿಯೊಂದು ಕುಟುಂಬಗಳು ತಮ್ಮದೇ ಬಜೆಟ್ ಆಧಾರದ ಮೇಲೆ ಜೀವನವನ್ನು ನಡೆಸುತ್ತಿವೆ. ವಿಪರ್ಯಾಸವೆಂದರೆ ಬಹಳಷ್ಟು ಜನರಿಗೆ ಇಂದಿಗೂ ಬಜೆಟ್ ಬಗ್ಗೆ ಸರಿಯಾದ ಮಾಹಿತಿ ಗೊತ್ತಿಲ್ಲ.

ಕೊರೋನಾ ಮಾಡಿದ ಕಿತಾಪತಿ ಇದು ನನ್ನ ಮೊದಲ ಕೃತಿ ಇದೊಂದು ಹಾಸ್ಯ ನಾಟಕ ಇದರ ಹೆಸರೇ ಸೂಚಿಸುವಂತೆ ಕೊರೋನಾ ಕಾಲದ ಕಥನವನ್ನು ಹಾಸ್ಯದ ಜೋತೆಗೆ ವಿಡಂಬನೆ,ಕೊರೋನಾ ಕಾಲದ ಸಂದರ್ಭದಲ್ಲಿ ಇಡೀ ದೇಶವೇ ಲಾಕ್ ಡೌನ್

ಕೇಂದ್ರ ಸರ್ಕಾರವು ಜನರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಜನಧನ ಯೋಜನೆ, ವಯವಂದನ ಯೋಜನೆ, ರೋಜ್ಗಾರ್ ಯೋಜನೆ ಹೀಗೆ ಹಲವಾರು ಯೋಜನೆಗಳನ್ನು ಜಾರಿಗೆ ಬಂದಿದೆ. ಈ ಯೋಜನೆಗಳ ಪೈಕಿ ಪಿಎಂಜೆಎವೈ ಅಥವಾ ಆಯುಷ್ಮಾನ್ ಭಾರತ್
ಯಾವ ಸಂಗತಿಯೂ ಇದ್ದದ್ದು ಇದ್ದ ಹಾಗೆ ಕಾಣುವುದಿಲ್ಲ.ನಾವು ಅದಕ್ಕೆ ನಮ್ಮದೇ ಆದ ಬಣ್ಣ ಹಚ್ಚಿಯೇ ನೋಡುತ್ತೇವೆ.ವಾಸ್ತವವಾಗಿ ಬಣ್ಣ ಕನ್ನಡಕದ್ದು,ಕಾಣುವುದು ವಸ್ತುವಿನಲ್ಲಿ. ವಿಮಾನದಲ್ಲಿ ಹಾರುವವನು ಕೆಳಗೆ ಕಂಡಾಗ ಮನೆಗಳೆಲ್ಲ ಬೆಂಕಿಪೆಟ್ಟಿಗೆಗಳಂತೆ ಕಾಣುತ್ತದೆ. ನೆಲದಲ್ಲಿ ನಿಂತು ಮೇಲೆ

ರಾಜ್ಯದಲ್ಲಿ ಹೆಚ್ಚುತ್ತಿರುವ ಉಗ್ರ ಕೃತ್ಯಗಳ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಇನ್ನೂ ಮುಂದೆ ಮನೆಯನ್ನು ಬಾಡಿಗೆ ಉದ್ದೇಶಕ್ಕೆ ನೀಡುವಾಗ ಪೊಲೀಸ್ ವೇರಿಫಿಕೇಶನ್ ಸರ್ಟಿಫಿಕೇಟ್ ಅನ್ನು ಪಡೆಯುವದು ಕಡ್ಡಾಯ ಮಾಡಬೇಕಿದೆ. ಏಕೆಂದರೆ ಇತ್ತೀಚಿಗೆ ತುಮಕೂರಿನ ರೈಲ್ವೇ ಉದ್ಯೋಗಿಯೊಬ್ಬರ
Website Design and Development By ❤ Serverhug Web Solutions