
ಹನಗಂಡಿ ದೇಸಾಯಿ ವಾಡೆ!
ನಾಡಿನ ವಿವಿಧ ಊರುಗಳಲ್ಲಿರುವ ಬೃಹತ್ತಾದ ವಾಡೆಗಳು ಹಲವಾರು ಚಲನಚಿತ್ರ, ಧಾರವಾಹಿಗಳ ಚಿತ್ರೀಕರಣ ಕಂಡ ಸ್ಥಳಗಳಾಗಿ ಪ್ರಸಿದ್ಧವಾಗಿವೆ. ಅದರಲ್ಲೂ ಬಾಗಲಕೋಟೆ ಜಿಲ್ಲೆಯ ವಿವಿಧ ಊರುಗಳಲ್ಲಿನ ವಾಡೆಗಳಿಗೆ ಅತಿಹೆಚ್ಚು ಬೆಳ್ಳಿತೆರೆಯ ನಂಟಿದೆ. ಜಿಲ್ಲೆಯ ಲೋಕಾಪುರ ಪಟ್ಟಣದ ದೇಸಾಯಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ನಾಡಿನ ವಿವಿಧ ಊರುಗಳಲ್ಲಿರುವ ಬೃಹತ್ತಾದ ವಾಡೆಗಳು ಹಲವಾರು ಚಲನಚಿತ್ರ, ಧಾರವಾಹಿಗಳ ಚಿತ್ರೀಕರಣ ಕಂಡ ಸ್ಥಳಗಳಾಗಿ ಪ್ರಸಿದ್ಧವಾಗಿವೆ. ಅದರಲ್ಲೂ ಬಾಗಲಕೋಟೆ ಜಿಲ್ಲೆಯ ವಿವಿಧ ಊರುಗಳಲ್ಲಿನ ವಾಡೆಗಳಿಗೆ ಅತಿಹೆಚ್ಚು ಬೆಳ್ಳಿತೆರೆಯ ನಂಟಿದೆ. ಜಿಲ್ಲೆಯ ಲೋಕಾಪುರ ಪಟ್ಟಣದ ದೇಸಾಯಿ

ಕುಡಿಯಬ್ಯಾಡೋ ಮನುಜ ಕುಡಿಯಬ್ಯಾಡೋಕುಡಿದು ಗೌರವ ಕಳೆದುಕೊಳ್ಳಬ್ಯಾಡೋದೇಹಾರೋಗ್ಯವ ಕೆಡಿಸಿಕೊಳ್ಳಬ್ಯಾಡೋ !! ಕುಡಿಯಬ್ಯಾಡೋ ಮನುಜ ಕುಡಿಯಬ್ಯಾಡೋಕುಡಿದು ಮನೆಯ ಹಾಳು ಮಾಡಬ್ಯಾಡೋಪ್ರೀತಿ ಪ್ರೇಮವ ಕಳೆದುಕೊಳ್ಳಬ್ಯಾಡೋ !! ಕುಡಿಯಬ್ಯಾಡೋ ಮನುಜ ಕುಡಿಯಬ್ಯಾಡೋಕುಡಿದು ಸಂಬಂಧಿಗಳ ಸಹವಾಸದಿಂದ ದೂರವಾಗಬ್ಯಾಡೋಕುಡಿದು ಕಂಡ ಕಂಡವರನ್ನು ಹೀಯಾಳಿಸಬ್ಯಾಡೋ

ಸುರಪುರ ತಾಲೂಕಿನ ಕಕ್ಕೆರಾ ಪಟ್ಟಣದ ಹಳ್ಳೆರ್ ದೊಡ್ಡಿಯಲ್ಲಿ ನಂದಪ್ಪ ಹಳ್ಳಿಗೌಡ ಎಂಬುವರ ಮೊಮ್ಮಗ ಗಂಗಾಧರ ಎಂಬ 2 ವರ್ಷದ ಬಾಲಕ ಹಾವೂಕಚ್ಚಿ ಮೃತ ಪಟ್ಟ ಸುದ್ದಿ ಕೇಳಿದ ಶಾಸಕರು ನಂದಪ್ಪ ಹಳ್ಳಿಗೌಡರ ಮನೆಗೆ ಹೋಗಿ

ಯಾರು ಹೋಗುತ್ತೀರಿ ಸ್ವರ್ಗಕ್ಕೆ ಕೇಳಿದರು ಗುರುಗಳು ಶಿಷ್ಯ ಗಣಕ್ಕೆ,ಶಿಷ್ಯರೆಲ್ಲರೂ ನೋಡಿಕೊಂಡರುತಮ್ಮ ತಮ್ಮ ಮುಖಾರವಿಂದವಎಲ್ಲರಿಗೂ ತಮ್ಮೊಳಗೇ ಅನುಮಾನ,ನೀ ಏನ್ ಅಂತಿಯೋ ಕನಕಎಂದರು ಗುರು ವರ್ಯರು,“ನಾ ಹೋದರೆ ಹೋದೇನು”ಅಂದರು ಕನಕದಾಸರು,ಅಂದರಾಗ ಉಳಿದ ಶಿಷ್ಯರುಕನಕನಿಗೆ ಕೊಬ್ಬು ಅತಿಯಾಯಿತು ಅದಕ್ಕೆ

ಕನಕದಾಸರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮದಲ್ಲಿ 1509ರಲ್ಲಿ ಕುರುಬ ಜನಾಂಗಕ್ಕೆ ಸೇರಿದ ಬಚ್ಚಮ್ಮ ಮತ್ತು ಬೀರಪ್ಪನಾಯಕ ಎಂಬ ದಂಪತಿಗಳ ಮಗನಾಗಿ ಜನಿಸಿದರು ಕನಕದಾಸರು ಬರೀ ಕುರುಬ ಜಾತಿಗೆ ಸೀಮಿತವಾದ ಭಕ್ತರಲ್ಲ ಎಲ್ಲಾ
ಉತ್ತರ ಕರ್ನಾಟಕ ತನ್ನದೇ ಆದ ಆಚರಣೆ ಸಂಸ್ಕೃತಿಯಿಂದ ಕರ್ನಾಟಕದಲ್ಲಿ ವಿಶೇಷವಾದ ಸ್ಥಾನವನ್ನು ಹೊಂದಿದೆ. ಭಾವೈಕ್ಯತೆಯ ಸಾರವನ್ನು ಸಾರುವ ಮೋಹರಂ ಆಚರಣೆ ವಿಶಿಷ್ಟವಾದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ಗೌರಿ ಹುಣ್ಣಿಮೆಯ ಆಚರಣೆಯು ಹಲವಾರು ವಿಶಿಷ್ಟವಾದ ವಿಶೇಷತೆಗಳನ್ನು

ಗುರುಗಳು ಮನೆಗೆ ಬಂದಿದ್ದರು. ಗುರುಗಳು ಮನೆಗೆ ಬಂದಿದ್ದರು.ಮನೆಯಲ್ಲಿ ಸಿರಿಧಾನ್ಯದ ಉಪ್ಪಿಟ್ಟು ಮಾಡಿದ್ದೆವು.ಎರಡನೇ ತುತ್ತು ಬಾಯಿಗಿಡುತ್ತಿದ್ದಂತೆ ಗುರುಗಳು ಇದಾವ ಧಾನ್ಯ ಎಂದು ಕೇಳಿದರು.ಮಿಲ್ಲೆಟ್ಸ್. ಇದು ‘ಸಾಮೆ’ ಅಂದೆ.ಇದನ್ನೇಕೆ ತಿನ್ನುತ್ತಿದ್ದೀಯ ಎಂದು ಕೇಳಿದರು.ಆರೋಗ್ಯಕ್ಕೆ ಒಳ್ಳೆಯದಂತೆ, ತೆಳ್ಳಗಾಗುತ್ತಾರಂತೆ, ರಕ್ತದೊತ್ತಡ

ಭಾರತ ಒಂದು ಒಕ್ಕೂಟ ರಾಷ್ಟ್ರ ವಿವಿಧ ಭಾಷೆ,ಸಂಸ್ಕೃತಿ,ಸಂಪ್ರದಾಯ ಇರುವಂತಹ ರಾಜ್ಯಗಳ ಒಕ್ಕೂಟ.ಯಾವುದೇ ಒಂದು ಭಾಷೆಯನ್ನು ಇಲ್ಲಿ ಹೇರಲಿಕ್ಕೆ ಅವಕಾಶವಿಲ್ಲ. ಕನ್ನಡವನ್ನು ರಕ್ಷಣೆ ಮಾಡುವುದು ಮಾತ್ರವಲ್ಲ,ಕನ್ನಡ ಬೆಳೆಸಲಿಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ,ರಾಜ್ಯದ ನಮ್ಮ ಜನತೆಯೂ ಬದ್ದವಾಗಿದ್ದಾರೆ.ಆದ್ದರಿಂದ
ಬಂಧುಗಳೇಕೆಲವು ಜನ ಬಹಳ ದೊಡ್ಡ ದೊಡ್ಡದಾಗಿ ಮಾತನಾಡಿಬಿಡುತ್ತಾರೆ. ಆ ಮಾತುಗಳನ್ನು ಕೇಳಿದರೇ, ಅಬ್ಬಾ..!ಇವರು ಎಂಥಾ ದೊಡ್ಡ ವ್ಯಕ್ತಿ,ಎಷ್ಟೆಲ್ಲಾ ತಿಳಿದುಕೊಂಡಿದ್ದಾರೆ.ಇವರು ಬಹಳ ಎತ್ತರದಲ್ಲಿರೀವವರು ಎಂದು ಕಂಡುಬರುತ್ತದೆ.ಆದರೆ ಯಾವಾಗ ಅಂಥವರು ಸಣ್ಣವರನ್ನು ಮತ್ತು ಸಣ್ಣವರ ಸಣ್ಣ ಸಣ್ಣ

ನವೆಂಬರ್ ೧ ರಂದು ಜರುಗುವ ಕನ್ನಡ ರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಕನ್ನಡ ನಾಡಿನ ಘನ ಕರ್ನಾಟಕ ಸರ್ಕಾರದಮುಖ್ಯಮಂತ್ರಿಗಳು ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕರೆಂದು ಘೋಷಿಸಬೇಕೆಂದು ಆಶಿಸಿ, ಬರೆದ ಲೇಖನ. ಸಮಾಜಿಕ, ಧಾರ್ಮಿಕ, ಶೈಕ್ಷಣಿಕ, ಸಮಾನತೆ,ಕಾಯಕ,ದಾಸೋಹ,ದಯೆ ಸೇರಿದಂತೆ
Website Design and Development By ❤ Serverhug Web Solutions