
ನಡೆದಾಡುವ ದೇವರಿಗೆ ನುಡಿ ನಮನ
ಅನಂತಕಾಲ ಗತಿಸಿದರೂ ಇವರು ಅಜರಾಮರಆನಂದದಿಂದ ಬದುಕುವ ದಾರಿ ತೋರಿದ ಆಧ್ಯಾತ್ಮರತ್ನಇರುಳಿನಂತಹ ಅಜ್ಞಾನದ ಪರದೆಯ ಸರಿಸಿದ ಇಹಲೋಕದ ಸಂತಈರ್ಷೆಯಿಂದ ಸದಾ ದೂರವಿರೆಂದ ಈಶ್ವರನ ಪ್ರತಿರೂಪಉತ್ತಮ ನಾಡಿಗಾಗಿ ಸದಾ ಮಿಡಿದ ಉನ್ನತ ಶಿಖರಊರುಗೋಲಾಗಿ ಸಮಾಜದ ಅಂಕು ಡೊಂಕು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಅನಂತಕಾಲ ಗತಿಸಿದರೂ ಇವರು ಅಜರಾಮರಆನಂದದಿಂದ ಬದುಕುವ ದಾರಿ ತೋರಿದ ಆಧ್ಯಾತ್ಮರತ್ನಇರುಳಿನಂತಹ ಅಜ್ಞಾನದ ಪರದೆಯ ಸರಿಸಿದ ಇಹಲೋಕದ ಸಂತಈರ್ಷೆಯಿಂದ ಸದಾ ದೂರವಿರೆಂದ ಈಶ್ವರನ ಪ್ರತಿರೂಪಉತ್ತಮ ನಾಡಿಗಾಗಿ ಸದಾ ಮಿಡಿದ ಉನ್ನತ ಶಿಖರಊರುಗೋಲಾಗಿ ಸಮಾಜದ ಅಂಕು ಡೊಂಕು
ಮತವೆಂಬುದು ನಮ್ಮೆಲ್ಲರ ಸ್ವತ್ತು ಒಂದೊಂದು ಮತವೂ ಬಹು ಅಮೂಲ್ಯವಾದುದು ನಮ್ಮ-ನಮ್ಮ ಆಲೋಚನೆ ಮೇರೆಗೆ ಹಾಕಿದ ಪ್ರತಿ ಮತವು ನಮ್ಮ ದೇಶದ ಮುಂದಿನ ಭವಿಷ್ಯವನ್ನು ನಿರ್ಧರಿಸುತ್ತದೆ.ಇಂತಹ ಅತೀ ಅಮೂಲ್ಯವಾದ ಮತವನ್ನು ಚುನಾವಣಾ ಹಿಂದಿನ ದಿನವೇ ಕ್ಷಣಿಕದ

ಕಳೆದು ಹೋಗ್ತಾ ಇರೋ ಈ ವರ್ಷದಲ್ಲಿ ನಿಮ್ಮ ಜೀವನದಲ್ಲಿ ಏನೇ ಆಗಿದ್ರು ಅದಕ್ಕೆ ನೀವು ಒಂದು ಧನ್ಯವಾದ ಹೇಳಿ ಈ ಕಳೆದ ವರ್ಷ ನಿಮ್ಮ ಜೀವನದಲ್ಲಿ ಏಳು ಬೀಳು ಇರಬಹುದು ಅದು ಸಹಜ ಆದ್ರೆ

ಕರ್ನಾಟಕ ರಾಜ್ಯ ಇನ್ನು ನಾಲ್ಕೈದು ತಿಂಗಳಲ್ಲಿ ಸಾರ್ವತ್ರಿಕ ಚುನಾವಣೆ ಎದುರಿಸಲು ಸಿದ್ದವಾಗಿದೆ ಈಗಾಗಲೇ ರಾಜಕೀಯ ಪಕ್ಷಗಳು ತಂತ್ರಗಾರಿಕೆಗಳನ್ನು ರೂಪಿಸುವುತ್ತ ಅಖಾಡಕ್ಕೆ ಇಳಿದಿರುವುದು ಪ್ರಸ್ತುತ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಸಮಾವೇಶಗಳನ್ನು,ರ್ಯಾಲಿಗಳನ್ನು ನೋಡಿದರೆ ತಿಳಿಯುತ್ತದೆ. ಚುನಾವಣೆ ನಡೆಯಲು

ಪುರಾತನ ಕಾಲದಿಂದಲೂ ಹಿಂದೂ ಧರ್ಮದಲ್ಲಿ ಬ್ರಾಹ್ಮಿ ಮುಹೂರ್ತವು ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಸಾಮಾನ್ಯವಾಗಿ ಧ್ಯಾನ,ಪೂಜೆ ಅಥವಾ ಇತರೇ ಯಾವುದೇ ಧಾರ್ಮಿಕ ಆಚರಣೆಗಳಿಗೆ ಕೂಡಾ ಸಾಂಪ್ರದಾಯಿಕವಾಗಿ ಈ ಮುಹೂರ್ತವೇ ಸೂಕ್ತವೆಂದು ಪರಿಗಣಿಸಲಾಗುತ್ತದೆ ಹಾಗಾದರೆ ಬ್ರಾಹ್ಮಿ
ನಾನು ಕಂಡ ಸಂಚಾರಿ ಸರ್ವಜ್ಞಭೂಮಿಯ ಮೇಲಿರುವ ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಅನುಭವಗಳು ಉಂಟಾಗುತ್ತಲೇ ಇರುತ್ತವೆ, ಇದು ಸಹಜ ಕ್ರಿಯೆ ಕೂಡಾ ಆಗಿದೆ ಆದರೆ ನನ್ನ ಪ್ರಕಾರ ಅನುಭವ ಎಂಬ ಶಿಕ್ಷಣದ

ಮೆದುಳು ಮನುಷ್ಯನ ಪ್ರಮುಖ ಅಂಗಗಳಲ್ಲಿ ಒಂದಾಗಿದ್ದು ಈ ಅಂಗಕ್ಕೆ ಸ್ವಲ್ಪ ಧಕ್ಕೆಯಾದರೂ ಅನಾರೋಗ್ಯಕ್ಕೆ ತುತ್ತಾಗುವ ಮನುಷ್ಯನ ಬದುಕು ದುಸ್ತರವಾಗಿರುತ್ತದೆ.ಮೆದುಳು ಮನುಷ್ಯನ ದೇಹದ ಅಂಗಗಳಲ್ಲಿ ಪ್ರಮುಖ ಅಂಗವಾಗಿದ್ದು ಇದರ ಬಗ್ಗೆ ಬಹಳಷ್ಟು ಜನರಿಗೆ ಅಲ್ಪ

ನಮ್ಮ ಪ್ರಭು ಶ್ರೀ ಕೃಷ್ಣ ಪರಮಾತ್ಮನ ತಲೆಯ ಮೇಲೆ ಯಾವಾಗಲೂ ನವಿಲು ಗರಿಯನ್ನು ಹೊಂದಿರುವ ಪೋಟೋವನ್ನಾಗಲಿ,ವಿಡಿಯೋವನ್ನಾಗಲಿ ಬಹಳ ಜನರು ನೋಡಿದ್ದರೂ ಯಾವ ಕಾರಣಕ್ಕೆ ಧರಿಸಿದ್ದಾರೆ ಎಂಬ ಪ್ರಶ್ನೆ ಉದ್ಭವಿಸುವುದು ಸಹಜವೇ ಆಗಿದೆ.ಹಾಗಾದರೆ ಕಾರಣವೇನು ಎನ್ನುವುದಕ್ಕೆ

ದಾದಾಸಾಹೇಬ್ ಫಾಲ್ಕೆ ಈ ಹೆಸರನ್ನು ಕೇಳದವರು,ತಿಳಿಯದವರು ಯಾರಾದರೂ ಇದ್ದಾರೆಯೇ? ಸಾಧ್ಯವೇ ಇಲ್ಲ.ಭಾರತೀಯ ಚಿತ್ರರಂಗದಲ್ಲಿ ಉನ್ನತ ಸಾಧನೆಯನ್ನು ಮಾಡಿದ ವ್ಯಕ್ತಿಗಳಿಗೆ ಕೊಡುವ ಅತೀ ಶ್ರೇಷ್ಠ ಪ್ರಶಸ್ತಿ ಕೂಡಾ ಆಗಿದೆ ತನ್ನದೇ ಆದ ವಿಶಿಷ್ಟ ರೋಚಕ ಇತಿಹಾಸವನ್ನು

ಕೊಪ್ಪಳ:ಪ್ರತಿಭೆ ಯಾರ ಸ್ವತ್ತೂ ಅಲ್ಲ ಅನ್ನುವ ಮಾತು ಕೇಳಿದ್ದೇವೆ.ಪ್ರತಿಭೆಗೆ ಬಡತನ ಸಿರಿತನ ಓದು ವಿದ್ವತ್ತಿನ ಭೇದ ಭಾವ ಇಲ್ಲ.ಕೆಲವರು ಹುಟ್ಟಿನಿಂದಲೇ ಕಲೆಯನ್ನ ಹೊತ್ತು ತರುತ್ತಾರೆ ಇನ್ನು ಕೆಲವರು ತಮ್ಮ ಪ್ರಯತ್ನದಿಂದ ಅದನ್ನು ಪಡೆಯುತ್ತಾರೆ. ಬದುಕಿನ
Website Design and Development By ❤ Serverhug Web Solutions