
ಸರಳ ವ್ಯಕ್ತಿ – ಧೀಮಂತ ವ್ಯಕ್ತಿತ್ವ ಡಾ. ಎಚ್.
ನರಸಿಂಹಯ್ಯ ಅವರ ಸ್ಮರಣ ದಿನದ ನಿಮಿತ್ಯ ಶಿಕ್ಷಕ – ಸಾಹಿತಿಗಳಾದ ಚಿರಂಜೀವಿ ರೋಡಕರ್ ಅವರ ಲೇಖನ. ಆಪ್ತ ವರ್ಗದಲ್ಲಿ “ಎಚ್ ಎನ್ ” ಎಂದು ಪ್ರಸಿದ್ಧರಾಗಿದ್ದ ಎಚ್ ನರಸಿಂಹಯ್ಯ ಅವರ ಸ್ಮರಣದಿನ ಇಂದು. ಯಾವ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ನರಸಿಂಹಯ್ಯ ಅವರ ಸ್ಮರಣ ದಿನದ ನಿಮಿತ್ಯ ಶಿಕ್ಷಕ – ಸಾಹಿತಿಗಳಾದ ಚಿರಂಜೀವಿ ರೋಡಕರ್ ಅವರ ಲೇಖನ. ಆಪ್ತ ವರ್ಗದಲ್ಲಿ “ಎಚ್ ಎನ್ ” ಎಂದು ಪ್ರಸಿದ್ಧರಾಗಿದ್ದ ಎಚ್ ನರಸಿಂಹಯ್ಯ ಅವರ ಸ್ಮರಣದಿನ ಇಂದು. ಯಾವ
ಪ್ರಸ್ತುತ ಸಮಾಜದಲ್ಲಿ ಎಲ್ಲಾ ಅಧಿಕಾರಿಗಳು ತನ್ನ ಸ್ಥಾನವನ್ನು ಪ್ರೀತಿಸುತ್ತಾ ಗೌರವಿಸಬೇಕು. ಈ ಸಮಾಜದಲ್ಲಿ ನಾನೊಬ್ಬ ಜವಾಬ್ದಾರಿಯುತ ಅಧಿಕಾರಿ ಎಂಬುದನ್ನು ಮರೆತು ತನ್ನ ಸ್ಥಾನವನ್ನೇ ಗರ್ವದಿಂದ ಬೀಗಿಕೊಂಡು ಅಧಿಕಾರವನ್ನು ಅವರವರ ಸ್ವಾರ್ಥಕ್ಕೆ ಬಳಸಿಕೊಳ್ಳುವುದು ಸರಿಯಲ್ಲ. ಈ
ಲೇಖನ ವಿಮರ್ಶೆ : ಡಾ. ಆನಂದ ಎಸ್ ಎನ್ “ಬದುಕು ಎಷ್ಟೇ ನೋಯಿಸಿದರೂ ಬದುಕಬೇಕಿದೆ, ಎಷ್ಟೇ ನೋವಿದ್ದರೂ ನಗಬೇಕಿದೆ, ಕೆಲವು ನೋವುಗಳು ಮರೆಯಲಾಗದಿದ್ದರೂ ನಗಬೇಕಿದೆ. ಅಂದುಕೊಂಡದ್ದು ಆಗದೇ ಇದ್ದಾಗ ಹೊಂದಿಕೊಂಡು ಹೋಗುವುದ ಕಲಿಯಬೇಕಿದೆ ಇದೇ
ಭಾರತ ಸಂವಿಧಾನವು 1949 ರ ನವೆಂಬರ್ 26 ರಂದು ಅಂಗೀಕಾರವಾಗಿ, 1950 ರ ಜನವರಿ 26 ರಂದು ಜಾರಿಗೆ ಬಂದ ಪ್ರಯುಕ್ತ ಈ ದಿನದ ಗೌರವಾರ್ಥವಾಗಿ ಪ್ರತೀ ವರ್ಷ ಜನವರಿ 26 ರಂದು ಭಾರತದಲ್ಲಿ
ಪ್ರಜಾರಾಜ್ಯೋತ್ಸವದ ಅಂಗವಾಗಿ ಶಿಕ್ಷಕ – ಸಾಹಿತಿಗಳಾದ ಚಿರಂಜೀವಿ ರೋಡಕರ್ ಅವರ ವಿಶೇಷ ಲೇಖನ. ವಿಶ್ವದ ಒಂದು 195 ದೇಶದಲ್ಲಿ 176 ದೇಶಗಳು ಗಣರಾಜ್ಯಗಳಾಗಿವೆ. ಯಾವ ದೇಶ ಲಿಖಿತ ಸಂವಿಧಾನ ಹೊಂದಿ ಚುನಾಯಿತ ಜನಪ್ರತಿನಿಧಿಗಳಿಂದ ಆಡಳಿತ
ನೇತಾಜಿ ಎಂದೇ ಪ್ರಸಿದ್ಧರಾದ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಜನನಾಯಕರಲ್ಲಿ ಒಬ್ಬರು. ಸ್ವಾಮಿ ವಿವೇಕಾನಂದರ ವಿಚಾರಗಳಿಂದ ಪ್ರಭಾವಿತರಾದ ಇವರು ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯಂತ ವಿಶಿಷ್ಟ ರೀತಿಯಲ್ಲಿ ಪ್ರಮುಖ ಪಾತ್ರ ನಿರ್ವಹಣೆ ಮಾಡಿದವರು. ಇವರು
ಆತ್ಮೀಯರೇ, ಯತ್ರ ನಾರ್ಯಸ್ತು ಪೂಜ್ಯಂತೆತತ್ರ ರಮಂತೇ ದೇವತಾ: |ಯತ್ರೈತಾಸ್ತು ನ ಪೂಜ್ಯಂತೆಸರ್ವಾಸ್ತತ್ರಾಫಲಾ ಕ್ರಿಯಾ: || ಅರ್ಥ : ‘ಎಲ್ಲಿ ಸ್ತ್ರೀಯರನ್ನು ಗೌರವಿಸಲಾಗುತ್ತದೆಯೋ, ಅಲ್ಲಿ ದೇವತೆಗಳು ಸಂತುಷ್ಟರಾಗಿರುತ್ತಾರೆ.ಎಲ್ಲಿ ಸ್ತ್ರೀಯರನ್ನು ಅಪಮಾನಗೊಳಿಸಲಾಗುತ್ತದೆಯೋ, ಅಲ್ಲಿ ಮಾಡಿದ ಕಾರ್ಯಗಳೆಲ್ಲವೂ ವ್ಯರ್ಥವಾಗುತ್ತದೆ’.
ಭಾರತದ ಸಂವಿಧಾನ, ಸಂಸತ್ತು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ 8 ಶತಮಾನಗಳಷ್ಟು ಹಿಂದೆಯೇ ಮುನ್ನುಡಿ ಬರೆದವರು ನಮ್ಮ 12ನೇ ಶತಮಾನದ ಬಸವಾದಿ ಶಿವಶರಣರು. ಸಮಸ್ತ ಪ್ರಜೆಗಳಿಗೆ ಜನತಂತ್ರ ವ್ಯವಸ್ಥೆಯ ಪರಮಾಧಿಕಾರ, ವ್ಯಕ್ತಿ ಸ್ವಾತಂತ್ರ್ಯ ಹಾಗೂ ಮೂಲಭೂತ
ಹೆಣ್ಣಿಗೆ ಗಂಡು ಎಂಬ ಆಗಿನ ನುಡಿಈಗಿನ ದಿನಮಾನಗಳಲ್ಲಿ ಅದು ಬಿಡಿಹೆಣ್ಣು ಕೊಟ್ಟು ಕನ್ಯಾದಾನ ಮಾಡುತ್ತಿದ್ದರು ಆಗಗಂಡಿಗೆ ಬೈಸಿಕಲ್, ವರದಕ್ಷಣೆ ಕೊಡುತ್ತಿರುವಾಗ !!೧!! ಡಿಗ್ರಿಗಳು, ಜಾಬುಗಳು ಇಲ್ಲದ ಸಂದರ್ಭದಲ್ಲಿಗಂಡಿಗಾಗಿ ಹುಡುಕುತ್ತಿದ್ದರೂ ಹೆಣ್ಣಿನ ಮಾವರಲ್ಲಿಕಷ್ಟದ ಜೀವನದ ಬೇಗೆಯಲ್ಲಿ
( ದಿನಾಂಕ: 21-01-2025 ರಂದು ಜರುಗುವ ಲಿಂಗೈಕ್ಯ ಶಿವಕುಮಾರ ಶ್ರೀ ಗಳರವರ 6ನೇ ವರ್ಷದ ಪುಣ್ಯ ಸಂಸ್ಮರಣೋತ್ಸವ ಹಾಗೂ ದಾಸೋಹ ದಿನಾಚರಣೆ ಕಾರ್ಯಕ್ರಮದ ಪ್ರಯುಕ್ತ ಈ ಲೇಖನ ಅರ್ಪಣೆ ) 111 ವರ್ಷಗಳ ಸಾರ್ಥಕ
Website Design and Development By ❤ Serverhug Web Solutions