ನ್ಯಾನೋ ಕಥೆ-‘ಅ’ನಿರೀಕ್ಷಿತ
“ಅಲ್ಲಾ ಕಣೆ…ಇನ್ನು ಎಷ್ಟು ದಿನ ಭೇಟಿಯಾಗದೇ ಹೀಗೆ ಫೋನ್ ನಲ್ಲಿ ಮಾತಾಡೋದು..? ಆಮೇಲೆ ನಾನು ಸತ್ತ ಮೇಲೆ ಭೇಟಿಯಾಗೋಕೆ ಆಗತ್ತಾ…?” ಅವನು ಹೇಳುತ್ತಿದ್ದಅತ್ತಲಿಂದ ಅವಳು, “ಛೇ…ಸಾಯೋ ಮಾತೆಲ್ಲಾ ಆಡಬೇಡ…ಸದ್ಯದಲ್ಲೇ ಭೇಟಿಯಾಗೋಣ..” ಎಂದು ಹೇಳುತ್ತಿದ್ದಳು. ಅಷ್ಟರಲ್ಲಿ
“ಅಲ್ಲಾ ಕಣೆ…ಇನ್ನು ಎಷ್ಟು ದಿನ ಭೇಟಿಯಾಗದೇ ಹೀಗೆ ಫೋನ್ ನಲ್ಲಿ ಮಾತಾಡೋದು..? ಆಮೇಲೆ ನಾನು ಸತ್ತ ಮೇಲೆ ಭೇಟಿಯಾಗೋಕೆ ಆಗತ್ತಾ…?” ಅವನು ಹೇಳುತ್ತಿದ್ದಅತ್ತಲಿಂದ ಅವಳು, “ಛೇ…ಸಾಯೋ ಮಾತೆಲ್ಲಾ ಆಡಬೇಡ…ಸದ್ಯದಲ್ಲೇ ಭೇಟಿಯಾಗೋಣ..” ಎಂದು ಹೇಳುತ್ತಿದ್ದಳು. ಅಷ್ಟರಲ್ಲಿ
“ಥೂ ಚಾಂಡಾಲ….ಇವತ್ತೂ ಕುಡಿದು ಬಂದಿದೀಯಾ… ನಿನ್ನ ಹೆಂಡ್ತಿ ಮಕ್ಕಳ ಬಗ್ಗೆ ಒಂಚೂರು ಕಾಳಜಿ ಇಲ್ವಾ ನಿನಗೆ…?” ಅವಳು ಕೋಪದಿಂದ ಅರಚಿದಳು..“ಲೇ… ನಂಗೆ ಹೇಳ್ತೀಯಾ…ಇರು ನಿಂಗೆ ಮಾಡ್ತೀನಿ…” ಎನ್ನುತ್ತಾ ಆತ ಅವಳಿಗೆ ಹೊಡೆಯಲು ಶುರು ಮಾಡಿದ…
“ಗೆಳತಿ… ನೀ ತೊರೆದದ್ದಕ್ಕೆ ನಾ ಭಗ್ನ ಪ್ರೇಮಿಯಾಗಲಿಲ್ಲ.. ಅದನ್ನು ಧನಾತ್ಮಕವಾಗಿ ಉಪಯೋಗಿಸಿಕೊಂಡೆ…ಅದರ ಪರಿಣಾಮ ಇದು..” ಎಂದುಕೊಳ್ಳುತ್ತಾ, ತಾನೇ ಕಷ್ಟಪಟ್ಟು ಬೆಳೆಸಿದ ಎಕರೆಗಟ್ಟಲೇ ಇರುವ ಸುಂದರ ಗುಲಾಬಿ ತೋಟವನ್ನೇ ನೋಡತೊಡಗಿದ…ಇನ್ನೆರಡು ದಿನಗಳಲ್ಲಿ ಸರ್ಕಾರ ಅವನಿಗೆ ‘ವರ್ಷದ
ಆ ದಿನ ಬಸ್ ನಲ್ಲಿ ರಶ್ ಹೆಚ್ಚಾಗಿಯೇ ಇತ್ತು…ಬಸ್ ನಲ್ಲಿ ಬಹುಪಾಲು ಮಹಿಳೆಯರೇ ತುಂಬಿದ್ದರು. ನಿಲ್ದಾಣವೊಂದರಲ್ಲಿ ಮಹಿಳೆಯೋರ್ವಳು, ಮಗುವನ್ನೆತ್ತಿಕೊಂಡು ಕಷ್ಟಪಟ್ಟು ಬಸ್ ಏರಿದಳು.. ಸೀಟಿನಲ್ಲಿ ಕುಳಿತಿದ್ದ ಮಹಿಳೆಯರು ಅವಳನ್ನು ಕಂಡೂ ಕಾಣದಂತಿದ್ದರು..ಅಷ್ಟರಲ್ಲಿ ಹಣ್ಣು,ಹಣ್ಣು ಮುದುಕನೊಬ್ಬ
“ನಾನು ನಿನ್ನ ಗಂಡ ಕಣೇ…ನನಗೆ ಎದುರು ವಾದಿಸ್ತೀಯಾ?” ಎನ್ನುತ್ತಾ ಅವಳಿಗೆ ಒಂದೇಟು ಕೊಟ್ಟ…ಅವಳೂ ಕೋಪದಿಂದ “ಗಂಡ ಆದ್ರೆ ಏನು ಬೇಕಾದ್ರೂ ಮಾಡಬಹುದಾ.. ಹೆಂಡತಿಯೂ ಗಂಡನ ಸಮಾನ..” ಎಂದಳು… ಜಗಳ ಮುಂದುವರೆದಿತ್ತು.. ಅವರ 3 ವರ್ಷದ
ಅಂದು ಪ್ರಸಿದ್ಧ ನಟನೊಬ್ಬನ ಸಿನಿಮಾ ಬಿಡುಗಡೆಯಾಗಿತ್ತು...ಅಭಿಮಾನಿಗಳೆಲ್ಲಾ ಚಿತ್ರಮಂದಿರ ಮುಂದೆ ನಟನ ದೊಡ್ಡ ಕಟೌಟ್ ಗೆ ಕೊಡಪಾನಗಳಲ್ಲಿ ಹಾಲನ್ನು ಅಭಿಷೇಕ ಮಾಡುತ್ತಾ, ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದರು.ಅಲ್ಲೆ ಅನತಿ ದೂರದಲ್ಲಿ ಹಾಲಿಲ್ಲದೇ ಅಳುತ್ತಿದ್ದ ಮಗುವಿನ ಧ್ವನಿ ಅರಣ್ಯರೋಧನದಂತಾಗಿತ್ತು…!
ಆಕೆ ಪಟ್ಟಣದ ದೊಡ್ಡ ಮಾಲ್ ಒಂದರಲ್ಲಿ ಸಾವಿರಾರು ರೂಗಳನ್ನು ಖರ್ಚು ಮಾಡಿ, ತನಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಿದಳು.. ಪುಟ್ ಪಾತ್ ನಲ್ಲಿ ತರಕಾರಿಯವನ ಹತ್ತಿರ “ಟೊಮೇಟೋ ಬೆಲೆ ಎಷ್ಟಪ್ಪಾ..?” ಎಂದು ಕೇಳಿದಳು. ಅವನು
ಗುರತೇ ಸಿಗದ ಹಾಗೆ ಎತ್ತ ನೋಡಿದರೂ ಜಾಲ ಬಿರುಕುಗಳ ದಾರಿ,ಮಳೆಯನ್ನೇ ಕಾಣದೆ ಒಣಗಿದ ಸಸ್ಯ,ಹೆಚ್ಚಾಗಿದೆ ಬಿಸಿಲಿನತಾಪ,ತಾ ಹೊರಟ ಹಾದಿಯಲ್ಲಿ ಸಾಗಲುಹಲವಾರು ಬಾರಿ ಏಳು,ಬೀಳುಗಳು ಕಂಡುಬರುತ್ತಿವೆ.ತಾ ಕಂಡಿದ್ದೆ ಚಿಂತನೆಯ ತನ್ನದೇ ಪದಗಳ ಅರ್ಥೈಸುವಿಕೆಯ ಚಿಂತನಾ ವಿಹಾರಿಯ
ಓಟದ ನಡಿಗೆ ವೇಗವು ತಗ್ಗಿದಂತೆಯಾಗಿದೆ ಅಂತರ್ಜಾಲದ ಹಲವಾರು ದೃಶ್ಯಗಳಲ್ಲಿ ಬರುವ ವಿಚಾರವಾಗಿ ಅದು ಸರಿ ಇದು ಸರಿ ಎಂಬ ಯೋಚನೆಯನ್ನು ಮಾಡುತ್ತಾ ಕುಳಿತಿದ್ದೆ ಹಣಕಾಸಿನ ವ್ಯವಸ್ಥಿತ ಜಾಲಗಳು ಬೇರೂರಿದೆ.ರಣಹದ್ದುಗಳು ಸತ್ತ ಪ್ರಾಣಿಗಳ ಮೇಲೆರಗಿ ಬರುವಂತೆ
ಸುತ್ತುವರಿದ ಪಕ್ಷಿಗಳ ಹಾರಾಟ ನಾನಿರುವುದು ಬೆಟ್ಟದ ಕಂದರದ ಜಾಗ,ಸಿಂಹ,ಚಿರತೆಗಳ ಬೀಡು,ದಿಕ್ಕಿರದ ದಿಕ್ಸೂಚಿ, ನಕ್ಷತ್ರಗಳು ಸಾವಿರ ಸಾವಿರ ಮಿಂಚುತ್ತಿರುವುದು. ಎಲ್ಲಿ ನೋಡಿದರಲ್ಲಿ ದೂರಕ್ಕೆ ಬೆಟ್ಟಗಳ ಸಾಲು.ಏಳು,ಬೀಳುಗಳ ನೆಡೆ, ಎತ್ತ ನೋಡಿದರೂ ಜೀವ ಸಂಕುಲಗಳೆ ಇಲ್ಲದ ಮೌನ
Website Design and Development By ❤ Serverhug Web Solutions