
ಮುಂಡಗೋಡ ಪೊಲೀಸರ ಕಾರ್ಯಾಚರಣೆ ಗಾಂಜಾ ಪೆಡ್ಲರ್ ಸೆರೆ
ಮುಂಡಗೋಡ: ತಾಲೂಕಿನ ಮಳಗಿ ಭಾಗದಲ್ಲಿ ಗಾಂಜಾ ಮಾರಾಟ ಮಾಡಲು ಪ್ರಯತ್ನ ನಡೆಸಿದ್ದ ಹಾನಗಲ್ ಮೂಲದ ಸಲ್ಮಾನ್ ಖಾನ್ ಆಲೂರು ಎಂಬಾತನನ್ನು ಬಂಧಿಸಿದ್ದಾರೆ. ಮಳಗಿ ಸಮೀಪ ಸುಮಾರು ಎರಡು ಕೆಜಿ ಯಷ್ಟು ಗಾಂಜಾ ಸಮೇತ ರೆಡ್
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಮುಂಡಗೋಡ: ತಾಲೂಕಿನ ಮಳಗಿ ಭಾಗದಲ್ಲಿ ಗಾಂಜಾ ಮಾರಾಟ ಮಾಡಲು ಪ್ರಯತ್ನ ನಡೆಸಿದ್ದ ಹಾನಗಲ್ ಮೂಲದ ಸಲ್ಮಾನ್ ಖಾನ್ ಆಲೂರು ಎಂಬಾತನನ್ನು ಬಂಧಿಸಿದ್ದಾರೆ. ಮಳಗಿ ಸಮೀಪ ಸುಮಾರು ಎರಡು ಕೆಜಿ ಯಷ್ಟು ಗಾಂಜಾ ಸಮೇತ ರೆಡ್

ಬೀದರ:ನಗರ ಸಭೆ ನೂತನವಾಗಿ ಅಧ್ಯಕ್ಷರಾಗಿ ಶ್ರೀ ಎಂ.ಡಿ.ಗೌಸ್ ಮತ್ತು ಉಪಾಧ್ಯಕ್ಷರಾಗಿ ಶ್ರೀ ಮತಿ ಲಕ್ಷ್ಮಿಬಾಯಿ ಶಂಕ್ರಪ್ಪ ಹಂಗರ್ಗಿ ಆಯ್ಕೆಯಾದ ಹಿನ್ನಲೆಯಲ್ಲಿ ಬೀದರ ನಗರದ ಪ್ರತಿಷ್ಠಿತ ಪರಿವಾರವಾದ ವಾಲಿ ಪರಿವಾರದಿಂದ ಆಯ್ಕೆಯಾದ ಪದಾಧಿಕಾರಿಗಳಿಗೆಹಿರಿಯ ಪತ್ರಕರ್ತರಾದಶ್ರೀ ಶಿವಶರಣಪ್ಪ

ಬೀದರ:ನಗರದ ಸಪ್ತಗಿರಿ ಪದವಿ ಪೂರ್ವ ಕಾಲೇಜಿನಲ್ಲಿ ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ವೈದ್ಯಕೀಯ ವ್ಯಾಸಂಗಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಗೊವಿಂದ ತಾಂದಳೆ ಅವರು ಮಾತನಾಡಿ ವಿದ್ಯಾರ್ಥಿಗಳ ಸಾಧನೆಯನ್ನು ಶ್ಲಾಘಿಸಿದರು. ಮಕ್ಕಳು

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಸುಪ್ರೀಂ ಕೋರ್ಟಿನ ತೀರ್ಪು ಖಂಡಿಸಿ ಸೆಪ್ಟೆಂಬರ್ 29 ರಂದು ಪ್ರತಿಭಟನೆ ನಡೆಸಿದರು ಹಾಗೂ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಪ್ರತಿಭಟಿಸಿದರುಹಾಗೂ ಕೆ ಅರ್

ಮುಂಡಗೋಡ:ನಗರದಿಂದ ಹುಬ್ಬಳ್ಳಿಗೆ ತೆರಳುವ ಮಾರ್ಗದ ದೈವಜ್ಞ ಕಲ್ಯಾಣ ಮಂಟಪದ ರಸ್ತೆಯಿಂದ ಹಿಡಿದು ಅರಿಶಿಣಗೆರಿವರೆಗಿನ ರಾಜ್ಯ ಹೆದ್ದಾರಿ 69 ಅಪಾಯಕಾರಿ ರಸ್ತೆ ಗುಂಡಿಗಳಿಂದ ತೀವ್ರ ರೀತಿಯಲ್ಲಿ ಹಾಳಾಗಿದ್ದು,ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ದುಸ್ಥಿತಿ

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನಲ್ಲಿ ಸರ್ಕಾರವು ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ನೀಡುವ ಉಚಿತ ಆಹಾರ ಕದ್ದು ಮಾರಾಟ ಮಾಡುವ ನೀಚರು ಇದ್ದಾರೆ.ನ್ಯಾಮತಿ ತಾಲೂಕಿನಲ್ಲಿ 16 ಸರ್ಕಾರಿ ಶಾಲೆ ಗಳು ಇದ್ದು ಈ ಶಾಲೆಗಳಿಗೆ

ಯಾದಗಿರಿ:ನಗರದ ಸುಭಾಷ್ ವೃತ್ತದಲ್ಲಿ ನಿನ್ನೆ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ. ನಾರಾಯಣಗೌಡ) ಬಣದಿಂದ ಕಾವೇರಿ ನೀರಿಗಾಗಿ ಹೋರಾಟಕ್ಕೆ ಕೈ ಜೋಡಿಸೋಣ ಎಂದು ಯಾದಗಿರಿ ಜಿಲ್ಲಾಧ್ಯಕ್ಷ ಟಿ.ಎನ್.ಭೀಮು ನಾಯಕ ಟೈರಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ

ಶಹಾಪುರ:ಕನ್ನಡ ಪರ ಸಂಘಟನೆಗಳ ಒಕ್ಕೂಟ ಶಹಾಪುರ ವತಿಯಿಂದ ಕರ್ನಾಟಕ ಬಂದ್ ಕಾವೇರಿ ಹೋರಾಟಕ್ಕೆ ನಾವು ಕೈ ಜೋಡಿಸೋಣ ತಮಿಳು ನಾಡು ವಿರುದ್ಧ ಹೋರಾಡೋಣ ಎಂಬ ಹೋರಾಟದಲ್ಲಿ ನಮ್ಮ ಸಂಘಟನೆವು ಸಕ್ರಿಯವಾಗಿ ಭಾಗವಹಿಸಿತ್ತು.ಕನ್ನಡಪರ ಸಂಘಟನೆಗಳ ಒಕ್ಕೂಟದ

ರಾಯಚೂರು/ಮಸ್ಕಿ-ರಾಜ್ಯ ಸರ್ಕಾರವು ತಮಿಳುನಾಡಿಗೆ ಕರ್ನಾಟಕದ ಕಾವೇರಿ ನದಿ ನೀರನ್ನು ಹರಿಸುವುದನ್ನು ತಡೆಯಬೇಕು ಹಾಗೂ ರಾಜ್ಯದ ಮುಖ್ಯಮಂತ್ರಿಗಳು,ಶಾಸಕರು,ಸಂಸದರು ಕೇಂದ್ರ ಸರ್ಕಾರಕ್ಕೆ ರಾಜ್ಯದ ನೀರಿನ ಸಮಸ್ಯೆಯ ಬಗ್ಗೆ ಮನವರಿಕೆ ಮಾಡಿ ಕಾವೇರಿ ನೀರು ತಮಿಳುನಾಡಿಗೆ ಹರಿಸುವುದನ್ನು ತಡೆಯಬೇಕೆಂದು

ಶಹಾಪುರ:ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಕನ್ನಡಪರ ಒಕ್ಕೂಟ ವತಿಯಿಂದ ಕಾವೇರಿ ಜಲಾಶಯ ಬತ್ತಿರುವ ಕರ್ನಾಟಕ ಜಲವಾಸ್ತವವನ್ನು ನಿರ್ಲಕ್ಷಿಸಿ ತಮಿಳುನಾಡಿಗೆ ನೀರು ಬಿಡುತ್ತಿರುವ ಕಾವೇರಿ ನಿಯಂತ್ರಣ ಸಮಿತಿ ಹಾಗೂ ಕಾವೇರಿ
Website Design and Development By ❤ Serverhug Web Solutions