
ಅಂಬಲಿ ಮುತ್ತಪ್ಪ ಮತ್ತು ಸಿದ್ರಾಮೇಶ್ವರ ಜಾತ್ರಾ ಮಹೋತ್ಸವ
ವಿಜಯಪುರ ಜಿಲ್ಲೆಯ ಬಬಲೇಶ್ವರದ ಅಂಬಲಿ ಮುತ್ತಪ್ಪ ಮತ್ತು ಸಿದ್ರಾಮೇಶ್ವರ ಜಾತ್ರೆಯ ನಿಮಿತ್ಯಪ್ರತಿ ವರ್ಷದಂತೆ ಈ ವರ್ಷವೂ ಜುಲೈ 14 ರಿಂದ 19 ರವರೆಗೆ ನಡೆಯುವ 2026 ನೇ ಸಾಲಿನ ಜಾತ್ರಾ ಮಹೋತ್ಸವದ ಅಂಗವಾಗಿ ದಟ್ಟಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ವಿಜಯಪುರ ಜಿಲ್ಲೆಯ ಬಬಲೇಶ್ವರದ ಅಂಬಲಿ ಮುತ್ತಪ್ಪ ಮತ್ತು ಸಿದ್ರಾಮೇಶ್ವರ ಜಾತ್ರೆಯ ನಿಮಿತ್ಯಪ್ರತಿ ವರ್ಷದಂತೆ ಈ ವರ್ಷವೂ ಜುಲೈ 14 ರಿಂದ 19 ರವರೆಗೆ ನಡೆಯುವ 2026 ನೇ ಸಾಲಿನ ಜಾತ್ರಾ ಮಹೋತ್ಸವದ ಅಂಗವಾಗಿ ದಟ್ಟಿ

ವಿಕಲಚೇತನರು, ಹಿರಿಯ ನಾಗರಿಕರು ಸೇರಿದಂತೆ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿಯಲ್ಲಿ ನೀಡಲಾಗುವ ಮಾಶಾಸನಕ್ಕೆ ಆದಾಯ ಮಿತಿಯನ್ನು ನಿಗದಿಪಡಿಸುವ ಕ್ರಮವನ್ನು ಹಿಂಪಡೆಯಲು ಒತ್ತಾಯಿಸಿದ ಅಶೋಕ ಗುಡಿಕೋಟಿ. ಗಂಗಾವತಿ: ರಾಜ್ಯ ಸರ್ಕಾರ ಸಾಮಾಜಿಕ ಭದ್ರತಾ ಯೋಜನೆಯಡಿ ರಾಜ್ಯದಲ್ಲಿನ

ಬಳ್ಳಾರಿ / ಕಂಪ್ಲಿ: ಇನ್ನೇನು ಈ ಬಾರಿಯ ಮುಂಗಾರು ಮಳೆ ಮರೆತೆವು ಎನ್ನುವಷ್ಟರಲ್ಲಿ ಮಳೆರಾಯನ ಕೃಪೆಯಿಂದ ಶನಿವಾರ ಕಂಪ್ಲಿ ಪಟ್ಟಣ ಸೇರಿದಂತೆ ತಾಲೂಕಿನ ಕೆಲ ಹಳ್ಳಿಗಳಲ್ಲಿ ಗಾಳಿ ಸಹಿತ ಮಳೆರಾಯನ ಆಗಮವಾಗಿದ್ದು, ರೈತರಲ್ಲಿ ಕೊಂಚ

ಸೋಮವಾರಪೇಟೆ : ಅಂಬೇಡ್ಕರ್ ಸಮುದಾಯ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲ್ಲೂಕು ಸಾಮಾನ್ಯ ಸಭೆಯು ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷರಾದ ಶ್ರೀ ಸಂತೋಷ್ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು.ಸಭೆಯಲ್ಲಿ ಸಂಘಟನೆಯ ತತ್ವ–ಸಿದ್ಧಾಂತಗಳು, ಶಿಸ್ತು, ಸಮಯಪಾಲನೆ, ನಾಡು-ನುಡಿ,

ಶಿವಮೊಗ್ಗ ನಗರದ ಸಮಗ್ರ ಅಭಿವೃದ್ಧಿ ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಎಲ್ಲಾ ಪ್ರಮುಖ ಸರ್ಕಾರಿ ಕಚೇರಿಗಳನ್ನು ಒಂದೇ ಸೂರಿನಡಿ ತರುವ ಉದ್ದೇಶ ಹೊಂದಲಾಗಿದೆ. ಇದಕ್ಕಾಗಿ ಶಿವಮೊಗ್ಗ ನಗರದಲ್ಲಿ ನೂತನ “ಆಡಳಿತ ಸೌಧ” ನಿರ್ಮಾಣಕ್ಕೆ ಸಂಬಂಧಿಸಿದಂತೆ, ಕರ್ನಾಟಕ
ಹುಬ್ಬಳ್ಳಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಧಾರವಾಡ ಜಿಲ್ಲೆಯ ಹುಬ್ಬಳ್ಳಿ-ಧಾರವಾಡ (ಶಹರ) ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ 2025-26ನೇ ಸಾಲಿಗೆ ಖಾಲಿಯಿರುವ ಅಂಗನವಾಡಿ ಸಹಾಯಕಿಯರ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿರುವಂತೆ ಸ್ವಿಕೃತಗೊಂಡ ಅರ್ಜಿಗಳನ್ನು

ಕಲ್ಬುರ್ಗಿ :ಹಾನಗಲ್ ಶ್ರೀಗುರು ಕುಮಾರೇಶ್ವರ ನಾಟ್ಯ ಸಂಘ ಕೊಡಮಾಡುವ ರಾಜ್ಯ ಮಟ್ಟದ ‘ಕುಮಾರಶ್ರೀ’ ಪ್ರಶಸ್ತಿಗೆ ಕಾಳಗಿ ತಾಲೂಕಿನ ರಟಕಲ್, ಶ್ರೀ ರೇವಣಸಿದ್ದೇಶ್ವರ ನಾಟ್ಯ ಸಂಘ ಮಾಲೀಕ, ಕಲಾಪೋಷಕ, ಕಲಾವಿದ ವೀರಣ್ಣ ಗಂಗಾಣಿ ರವರು ಭಾಜನರಾಗಿದ್ದಾರೆ.ಇದೇ

ಬಳ್ಳಾರಿ / ಕಂಪ್ಲಿ : ಪಟ್ಟಣದ ದಿ. ಗಂಗಪ್ಪ ಮತ್ತು ಶ್ರಿಮತಿ. ಸಣ್ಣ ರುದ್ರಮ್ಮ ಇವರ ಮಗನಾದ ಶ್ರೀ.ಸತೀಶ ಇವರಿಗೆ ಬಳ್ಳಾರಿಯ ವಿ.ಎಸ್.ಕೆ. ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಸಂಶೋಧನಾರ್ಥಿಯಾದ ಶ್ರೀ ಸತೀಶ ಇವರಿಗೆ

ಶಿಕ್ಷಣ ಎಂದರೆ ಕೇವಲ ಅಕ್ಷರ ಕಲಿಯುವುದಲ್ಲ. ಅದು ಬದುಕನ್ನು ರೂಪಿಸುವುದು, ಸಂಸ್ಕಾರ ನೀಡುವುದು, ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ಕೊಡುವುದು. ಈ ಆದರ್ಶವನ್ನು ನಿಜವಾಗಿಸುವ ಒಂದು ಸಂಸ್ಥೆಯ ಹೆಸರೇ ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್ (ರಿ.)

ಕಾಳಗಿ : ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತ್ಯಂತ ಘೋರ ಪರಿಸ್ಥಿತಿ ಉಂಟಾಗುತ್ತಿದೆ .ಕಾಳಗಿ ತಾಲೂಕಿನ ಚಿಂಚೋಳಿ ಹೆಚ್ ಗ್ರಾಮದಲ್ಲಿಮಳೆ ಬಾರದ ಕಾರಣ ರೈತನೊಬ್ಬ ಬೇಸತ್ತುಸುಮಾರು 40 ಎಕರೆ ಬಿತ್ತನೆ ಮಾಡಿರುವ ಹೆಸರು ಉದ್ದು ತೊಗರಿ
Website Design and Development By ❤ Serverhug Web Solutions