
ಜಾನಪದ ಪರಿಷತನ ತಾಲೂಕ ಅಧ್ಯಕ್ಷರಾಗಿ ಡಾ.ಸಂಗಣ್ಣ ಸಿಂಗೆ ಮರು ಆಯ್ಕೆ
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಜಾನಪದ ಪರಿಷತ್ತಿನ ಅಧ್ಯಕ್ಷರಾಗಿ ಡಾ.ಸಂಗಣ್ಣ ಸಿಂಗೆ ಅವರನ್ನು ಮುಂದಿನ ಅವಧಿಯವರೆಗೂ ಮರು ಆಯ್ಕೆ ಮಾಡಲಾಗಿದೆ ಎಂದು ಪರಿಷತ್ತಿ ನ ಜಿಲ್ಲಾಧ್ಯಕ್ಷರಾದ ಸಿ ಎಸ್ ಮಾಲಿ ಪಾಟೀಲ ಅವರು ಆದೇಶ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಜಾನಪದ ಪರಿಷತ್ತಿನ ಅಧ್ಯಕ್ಷರಾಗಿ ಡಾ.ಸಂಗಣ್ಣ ಸಿಂಗೆ ಅವರನ್ನು ಮುಂದಿನ ಅವಧಿಯವರೆಗೂ ಮರು ಆಯ್ಕೆ ಮಾಡಲಾಗಿದೆ ಎಂದು ಪರಿಷತ್ತಿ ನ ಜಿಲ್ಲಾಧ್ಯಕ್ಷರಾದ ಸಿ ಎಸ್ ಮಾಲಿ ಪಾಟೀಲ ಅವರು ಆದೇಶ

ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ ಜಿ ವಿ ಗೌಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಂಸ್ಕೃತಿಕ ಸೇವಾ ಯೋಜನೆ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದ ಉಧ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತಾನಾಡಿದ ಶಾಸಕರಾದ ಎಮ್ ಆರ್

ಕಲಬುರಗಿ ಜಿಲ್ಲೆಯ ಜೇವರ್ಗಿ:ವಿಶ್ವದೆಲ್ಲೆಡೆಯಿಂದ ಜ್ಞಾನದ ಬೆಳಕು ಹರಿದು ಬರಲಿ ಎಂದು ನಮ್ಮ ಋಷಿ ಮುನಿಗಳು ಕೂಡಾ ಪ್ರಾರ್ಥಿಸಿದರು ನಾವೆಲ್ಲರೂ ವಿಶ್ವದ ಒಂದು ಅಂಗವೆಂಬುದೇ ಆ ಮಹಾತ್ಮರ ಸಂದೇಶವಾಗಿದೆ ಆದುದರಿಂದ ಪವಿತ್ರವಾದ ಜ್ಞಾನದಾಸೋಹವನ್ನು ಮಾಡುವ ಗುರುಗಳಲ್ಲಿ

ಸಿಂಧನೂರು:ಇಡೀ ಭೂ ಮಂಡಲದಲ್ಲಿ ಮನುಷ್ಯರಿಗೆ ಅತ್ಯಂತ ಉಪಯುಕ್ತವಾದ ವಸ್ತು ಎಂದರೆ ಸಸ್ಯಗಳು ಇಂತಹ ಸಸಿಗಳನ್ನು ಉಳಿಸಿ ಬೆಳೆಸುವಲ್ಲಿನ ವನಸಿರಿ ಫೌಂಡೇಶನ್ ಕಾರ್ಯ ತುಂಬಾ ಶ್ಲಾಘನೀಯ ಎಂದು ಡಾ.ಚೆನ್ನನಗೌಡ ಪಾಟೀಲ ನೇತ್ರ ತಜ್ಞರು ಹರ್ಷ ವ್ಯಕ್ತಪಡಿಸಿದರು.ಸಿಂಧನೂರು

ಹೊನ್ನಾಳಿ:ನಾಗರತ್ನ.ಟಿ.ರವರು ಆರೋಗ್ಯ ಕ್ಷೇತ್ರದಲ್ಲಿ ಸುಮಾರು 20 ವರ್ಷಗಳ ಕಾಲ ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ 2023 ನೇ ಸಾಲಿನ ನ್ಯಾಷನಲ್ ಫ್ಲಾರೆನ್ಸ್ ಹೈಟಿಂಗೇಲ್ ಅವಾರ್ಡ್ಗೆ ಭಾಜನರಾಗಿದ್ದಾರೆಅವರು ಭಾರತ ಸರ್ಕಾರದ ಆರೋಗ್ಯ ಇಲಾಖೆಯ ಇಂಡಿಯನ್ ನರ್ಸಿಂಗ್

ಚಾಮರಾಜನಗರ ಜಿಲ್ಲೆಯ ಹನೂರು:ಶ್ರೀಮುಮ್ಮಡಿ ಕೃಷ್ಣರಾಜ ಒಡೆಯರ ಅವರು ಕರ್ನಾಟಕಕ್ಕೆ ನೀಡಿದ ಕೊಡುಗೆ ಹಾಗೂ ಸೇವಾ ಕಾರ್ಯ ಶ್ಲಾಘನೀಯವಾಗಿದ್ದು.ಪ್ರಕೃತಿ ಉಳಿಸುವಲ್ಲಿ ಸಹ ಅಪಾರ ಶ್ರಮವಹಿಸಿದ್ದರು ಎಂದು ಮೈಸೂರು ಸಂಸ್ಥಾನದ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್

ಭದ್ರಾವತಿ: ಜಾನುವಾರು ಮೇಯಿಸುತ್ತಿದ್ದ ಮಹಿಳೆಯೋರ್ವರ ಮಾಂಗಲ್ಯ ಸರವನ್ನು ಅಪಹರಿಸಿ ಪರಾರಿಯಾಗಿದ್ದ ಇಬ್ಬರು ಕಳ್ಳರನ್ನು ಹೊಳೆಹೊನ್ನೂರು ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಭದ್ರಾವತಿಯ ಹೊಸಮನೆ ಬಡಾವಣೆ ನಿವಾಸಿ ಹೇಮಂತ್ ಯಾನೆ ಸತೀಶ್ (32) ಹಾಗೂ ಬಿ ಹೆಚ್

ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಾಕ್ಟರ್ ಮಲ್ಲಿಕಾರ್ಜುನ ಖರ್ಗೆ ಅವರ 81ನೇ ಹುಟ್ಟು ಹಬ್ಬದ ಪ್ರಯುಕ್ತ ನ್ಯಾಷನಲ್ ಆಕ್ಟಿವ್ ರಿಪೋರ್ಟರ್ಸ್ ಅಸೋಸಿಯೇಷನ್ ಕಲ್ಬುರ್ಗಿ ಜಿಲ್ಲಾಧ್ಯಕ್ಷರಾದ ವಿಜಯ್ ಕುಮಾರ್ ಜೆ ಮಲ್ಲೆದ

ಮಣಿಪುರದಲ್ಲಿ ಹಿಂದುತ್ವವಾದಿಗಳ ಪಿತೂರಿ ಹಾಗೂ ಷಡ್ಯಂತ್ರದಿಂದ ಎರಡು ಬುಡಕಟ್ಟು ಜನಾಂಗೀಯ ಗುಂಪುಗಳ ನಡುವೆ ನಡೆಯುತ್ತಿರುವ ಘರ್ಷಣೆ ಮುಂದುವರೆದಿದೆ. ಬಿಜೆಪಿಯ ಫ್ಯಾಸಿಸ್ಟ್ ಆಡಳಿತದಿಂದ ಫ್ಯಾಸಿಸ್ಟ್ ಧ್ರುವೀಕರಣದ ಭಾಗವಾಗಿ ಪ್ರಚೋದಿಸಲ್ಪಟ್ಟ ಮೈಟೆ ಮತ್ತು ಕುಕಿ ಬುಡಕಟ್ಟು, 120

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ದಿಡಗೂರಿನಲ್ಲಿ ಶ್ರೀ ಸಿದ್ದ ಮುಪ್ಪಿನಾರ್ಯ ಆಶ್ರಮದ ಶ್ರೀ ಪಾಂಡುರಂಗಾನಂದ ಸ್ವಾಮಿಯವರು ದಿನಾಂಕ 25-6-2023ರ ಭಾನುವಾರದಂದು ಶಿವೈಕ್ಯರಾದ ಪ್ರಯುಕ್ತ ಶ್ರೀಗಳ ಪುಣ್ಯರಾಧನಾ ಕಾರ್ಯಕ್ರಮವನ್ನು ಇಂದು 21-7-2023 ಶುಕ್ರವಾರ ಬೆಳಗ್ಗೆ 10
Website Design and Development By ❤ Serverhug Web Solutions