ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಾಜ್ಯ

ಅಮರ ಶ್ರೀ ಆಲದ ಮರಕ್ಕೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಜೋಗತಿ ಮಂಜಮ್ಮ ಭೇಟಿ

ಸಿಂಧನೂರಿನ ನೀರಾವರಿ ಇಲಾಖೆಯ ಆವರಣದಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ಮರುಜೀವ ಪಡೆದ ಅಮರ ಶ್ರೀ ಆಲದ ಮರಕ್ಕೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು, ಕರ್ನಾಟಕ ರಾಜ್ಯ ಜಾನಪದ ಸಾಹಿತ್ಯ ಅಕಾಡೆಮಿ ಅದ್ಯಕ್ಷೆ ಜೋಗತಿ ಮಂಜಮ್ಮನವರು ಇಂದು

Read More »

ಬಾಲಕಿಯ ಮೇಲೆ ಚಿರತೆ ದಾಳಿ:ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ

ಹನೂರು:ಲೊಕ್ಕನಹಳ್ಳಿ ಹೋಬಳಿಯ ಚಿಕ್ಕಮಾಲಪುರ ಗ್ರಾಮ ಪಂಚಾಯ್ತಿಯ ಕಗ್ಗಳಿ ಗುಂದ್ಧಿ ಆದಿವಾಸಿಗಳ ಗ್ರಾಮದಲ್ಲಿ ಅದೇ ಗ್ರಾಮದ ರಾಮ,ಲಲಿತಾ ದಂಪತಿಯ ಎರಡನೇ ಪುತ್ರಿ ಸುಶೀಲ ಎಂಬ ಒಂದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 6ವರ್ಷದ ಬಾಲಕಿಯು ತನ್ನ ಮನೆಯ

Read More »

ಮಾಹಿತಿ ಹಕ್ಕು ಮತ್ತು ಹೋರಾಟಗಾರರನ್ನು ಹತ್ತಿಕ್ಕಲು ಪೋಲಿಸ್ ಇಲಾಖೆಗೆ ಆದೇಶ ನೀಡಿರುವ ಜೇವರ್ಗಿಯ ಶಾಸಕ ಅಜಯ್ ಸಿಂಗ್ ಅವರ ನಡೆ ನಾವು ತೀವ್ರವಾಗಿ ಖಂಡಿಸುತ್ತೇವೆ:ರಾಜ್ಯ ಮಾಹಿತಿ ಹಕ್ಕು ಹಾಗೂ ಸಾಮಾಜಿಕ ಕಾರ್ಯಕರ್ತರ ಕಾರ್ಯದರ್ಶಿಯಾದ ಚನ್ನಯ್ಯ ಸ್ವಾಮಿ ವಸ್ತ್ರದ

ಜೇವರ್ಗಿ:ತಾಲೂಕಿನಲ್ಲಿ ಅಕ್ರಮವಾಗಿ ಅಕ್ಕಿ ಸಾಗಾಣಿಕೆ ಆಗುತ್ತಿದೆರಾಷ್ಟ್ರೀಯ ಜಲಜೀವನ್ ಮಷೀನ್ ಯೋಜನೆ ಹಳ್ಳ ಹಿಡಿದಿದೆಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿಯಲ್ಲಿ ಕಂಡವರು ದುಡ್ಡು ಮಾಡುತ್ತಿದ್ದಾರೆ ಇದ್ಯಾವುದರ ಬಗ್ಗೆ ನಿಮಗೆ ಗಮನವಿಲ್ಲ ಇನ್ನು ತಾಲೂಕ ಕಚೇರಿಗಳಲ್ಲಿ ಬ್ರಷ್ಟಾಚಾರ

Read More »

ಹಿರೆಬೇವನೂರ ಗ್ರಾ.ಪಂ 15ನೇ ಹಣಕಾಸು ಯೋಜನೆ ಅನುದಾನ ದುರುಪಯೋಗ ಆರೋಪ

ಇಂಡಿ:15ನೇ ಹಣಕಾಸು ಯೋಜನೆಯಡಿಯಲ್ಲಿ ಬಂದ 59 ಲಕ್ಷ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಮಹೇಶ್ ರಾಠೋಡ ಮತ್ತು ಅಧ್ಯಕ್ಷರಾದ ಮುತ್ತಪ್ಪ ರೇವಪ್ಪ ಚಿಕ್ಕಬೆನ್ನೂರು ಅವರ ವಿರುದ್ಧ ಆರೋಪ ಬಂದಿರುವ ಘಟನೆ

Read More »

ಹನೂರು :ತಾಲೂಕಿನ ಬಂಡಳ್ಳಿ ಗ್ರಾಮದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ನೆಟ್ವರ್ಕ್ ಪ್ರಾಬ್ಲಮ್

ಹನೂರು ತಾಲೂಕಿನ ಬಂಡಳ್ಳಿ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಯಾವಾಗಲೂ ನೆಟ್ವರ್ಕ್ ಪ್ರಾಬ್ಲಮ್ ಇರುತ್ತದೆ ಗುಡ್ಡಗಾಡು ಪ್ರದೇಶ ಗ್ರಾಮೀಣ ರೈತ ಜನರು ಬ್ಯಾಂಕನಲ್ಲಿ ವ್ಯವಹರಿಸಲು ತುಂಬಾ ಕಷ್ಟಕರವಾಗುತ್ತದೆ ದಿನಗಟ್ಟಲೆ ಬ್ಯಾಂಕ್ ನಲ್ಲಿ ನಿಂತುಕೊಂಡರೆ

Read More »

ಸಮಯಕ್ಕೆ ಸರಿಯಾಗಿ ಇಲ್ಲದ ಬಸ್:ವಿಧ್ಯಾರ್ಥಿಗಳ ಪರದಾಟ

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕು ಅಭಿವೃದ್ಧಿ ವಿಷಯದಲ್ಲಿ ಪ್ರಗತಿ ಆಮೆಗತಿಯಲ್ಲಿದ್ದು ಅದರಲ್ಲೂ ಹಿಪ್ಪರಗಿ ಎಸ್ ಎನ್ ಹಾಗೂ ಸುತ್ತಮುತ್ತಲಿನ ಗ್ರಾಮದಿಂದ ಓದಲು ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ಸುಗಳ ಕೊರತೆ ಇದ್ದು

Read More »

ಹಿರಿಯ ಸ್ವಾತಂತ್ರ್ಯ ಹೋರಾಟಗಾರ ನಂಜುಂಡಯ್ಯರವರಿಗೆ ಸನ್ಮಾನ

ತುಮಕೂರು/ಕುಣಿಗಲ್ :- ತುರ್ತು ಪರಿಸ್ಥಿತಿಯ ಕರಾಳ ದಿನದ ಕುರಿತು ತುಮಕೂರು ಜಿಲ್ಲಾ ಬಿಜೆಪಿ ವತಿಯಿಂದ ಜೂನ್.25ರಂದು ನಡೆದ ಪ್ರಭುಧ್ಧರ ಸಭೆಯಲ್ಲಿ ಭಾಗವಹಿಸಿದ ತುಮಕೂರು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ಕುಣಿಗಲ್ ಬಿಜೆಪಿ ಮುಖಂಡ ಶ್ರೀ

Read More »

ಉಚಿತ ಆರೋಗ್ಯ ತಪಾಸಣೆ ಶಿಬಿರ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪುರ ಗ್ರಾಮದ ಪ್ರತಿಷ್ಠಿತ ಸಾಮಾಜಿಕ ಸಂಸ್ಥೆಯಾದ ನವೋದಯ ಗ್ರಾಮೀಣ ಅಭಿವೃದ್ದಿ ಮತ್ತು ಶೈಕ್ಷಣಿಕ ಸಂಸ್ಥೆಯು ಬೆಂಗಳೂರಿನ ಪ್ರಖ್ಯಾತ ಪ್ರತಿಷ್ಠಿತ ಸಪ್ತಗಿರಿ ಆಸ್ಪತ್ರೆ ಅವರ ಸಹಯೋಗದೊಂದಿಗೆ 25.06.2023 ರಂದು ಗ್ರಾಮದ

Read More »

ಮುಂಡಗೋಡದ ಶಾನುಭೋಗರ ಪಾಲಿಗೆ ATM ಕೇಂದ್ರ ಎನಿಸಿರುವ ಗ್ರಾಮ ಚಾವಡಿ

ಉ.ಕ/ಮುಂಡಗೋಡ:ಸರ್ಕಾರದ ಕೆಲಸ ದೇವರ ಕೆಲಸ ಎನ್ನುವ ಅನೇಕ ಅಧಿಕಾರಿಗಳ ನಡುವೆ ಅಪವಾದದಂತಿರುವ ಮುಂಡಗೋಡ ಗ್ರಾಮ ಚಾವಡಿಯಲ್ಲಿ ಶಾನುಭೋಗರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಗೋಪಾಲ್ ಸಾಹೇಬರು ಜನ ಹಣ ನೀಡದಿದ್ದರೆ ಅವರ ಕಡತಗಳನ್ನು ಬಿಸಾಕುವ ಹಾಗೂ ಹಣ

Read More »

ಸಿಡಿಲಿನ ಆರ್ಭಟಕ್ಕೆ ಬಲಿಯಾದ 19 ಕುರಿಗಳು

ಶಹಾಪುರ: ಶನಿವಾರ ಸಂಜೆ ಕುರಿ ಕಾಯುವ ಕಾರಿಗಾಹಿಗಳು ಮನೆ ಹಿಂದಿರುಗುವಾಗ ಗುಡುಗು ಸಿಡಿಲಿನ ಆರ್ಭಟಕ್ಕೆ ಅಪ್ಪಳಿಸಿ 120 ಕ್ಕೂ ಹೆಚ್ಚು ಕುರಿ ಹಿಂಡಿನಲ್ಲಿ 19 ಕುರಿಗಳು ಮೃತಪಟ್ಟಿದ್ದು, ಕುರಿ ಕಾಯುವ ಕಾರಿಗಾಹಿಗಳು ಬದುಕಿಗೆ ಕಷ್ಟವಾಗಿದೆ

Read More »
error: Content is protected !!