
ಚನ್ನಗಿರಿ ತಾಲೂಕಿನಲ್ಲಿ ಶಾಸಕರ ಪ್ರವಾಸ
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ, ನೂತನ ಶಾಸಕರಾದ ಬಸವರಾಜ್ ಶಿವಗಂಗಾ ರವರು ತಾಲೂಕಿನ ಸಾರ್ವಜನಿಕರನ್ನು ಭೇಟಿ ಮಾಡಿ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಪಕ್ಷದ ಮುಖಂಡರು ಮತ್ತು ಸಾರ್ವಜನಿಕರ ಕಷ್ಟಕಾರ್ಪಣ್ಯಗಳನ್ನು ಆಲಿಸಿದರು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ, ನೂತನ ಶಾಸಕರಾದ ಬಸವರಾಜ್ ಶಿವಗಂಗಾ ರವರು ತಾಲೂಕಿನ ಸಾರ್ವಜನಿಕರನ್ನು ಭೇಟಿ ಮಾಡಿ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಪಕ್ಷದ ಮುಖಂಡರು ಮತ್ತು ಸಾರ್ವಜನಿಕರ ಕಷ್ಟಕಾರ್ಪಣ್ಯಗಳನ್ನು ಆಲಿಸಿದರು

ಜ್ಞಾನ ಯೋಗಿ ಶ್ರೀ ಸಿದ್ದೇಶ್ವರ ಗ್ರಂಥಾಲಯ ಜೇವರ್ಗಿಯಲ್ಲಿ ಇಂದು ನಾ ಕಂಡ ಬಹಳ ವಿಶೇಷ ವಿದ್ಯಾರ್ಜನೆಯಾಗಿದೆ ಏಕೆಂದರೆ ಪ್ರತಿ ಭಾನುವಾರ ಗ್ರಂಥಾಲಯದ ನಿರ್ದೇಶಕರಾದ ಚಂದ್ರಶೇಖರ ಪಾಟೀಲ್ ರವರು ಹಾಗೂ ಅವರ ತಂಡದವರಾದ ಸಿದ್ದಣ,ಯಲ್ಲಮ್ಮ,ಅಂಬ್ರೇಶ್,ಭೀಮಾಶಂಕರ ರವರು

ಲಿಂಗಸೂಗೂರ ಕಲ್ಯಾಣ ಕರ್ನಾಟಕ ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಾಲಯವನ್ನೇ ಜನರು ಮರೆತು ಹೋಗಿದ್ದಾರೆ.ಪಟ್ಟಣದ ಬಸ್ ನಿಲ್ದಾಣದಲ್ಲಿ ಅಗತ್ಯ ಸೌಲಭ್ಯಗಳ ಕೊರತೆ ಎದ್ದುಕಾಣುತ್ತಿದೆ,ಮುಖ್ಯವಾಗಿ ಪ್ರಯಾಣಿಕರಿಗೆ ಶುದ್ಧ ಕುಡಿವ ನೀರಿನ ವ್ಯವಸ್ಥೆಯಿಲ್ಲ,ಪಟ್ಟಣದ ಬಸ್ ನಿಲ್ದಾಣದಲ್ಲಿ ನಿರ್ಮಿಸಿರುವ ಶೌಚಾಲಯವನ್ನು

ಕಲಬುರಗಿಯ ಡಿಸಿ ಹಾಗೂ ಜಿಲ್ಲಾ ಪಂಚಾಯತ್ ಸಿಇಓ ವರ್ಗಾವಣೆ ಕಲಬುರಗಿಯ ನೂತನ ಡಿಸಿಯಾಗಿ ಫೌಜಿಯಾ ತರನ್ನುಮ್ , ಸಿಇಓ ಆಗಿ ಭನ್ವರ್ ಸಿಂಗ್ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. 2015 ರ ಬ್ಯಾಚ್

ಲಿಂಗಸೂಗೂರ ತಾಲೂಕಿನ ಮಾನ್ಯ ಸಹಾಯಕ ಆಯುಕ್ತರ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಇವರಿಗೆ ಮನವಿ ಸಲ್ಲಿಕೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ನಗರದ ಸಮೀಪವಿರುವ ಅಂಕಸಾಪುರ ಗ್ರಾಮದ ಹತ್ತಿರ ಪತ್ರಕರ್ತರ ಮೇಲೆನಡೆದ ಭೀಕರ ಅಪಘಾತದ ನೆಪದಲ್ಲಿ ಕೊಲೆಯ

ಹಾನಗಲ್:ಅಕ್ಕಿಆಲೂರಿನ ರೈತ ಸಂಪರ್ಕ ಕೇಂದ್ರಕ್ಕೆ ಶಾಸಕರಾದ ಮಾನೆ ಶ್ರೀನಿವಾಸ ಅವರು ಇಂದು ಮಧ್ಯಾಹ್ನ ದಿಢೀರ್ ಭೇಟಿ ನೀಡಿ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿಗಳ ಗೈರು ಹಾಜರಿ ಕಂಡು ಗರಂ ಆದರು. ಹಾಜರಾತಿ

ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ಹಡಪದ ಸಮಾಜದವರು ಬಸವಣ್ಣನವರ ಕಾಲಘಟ್ಟದಿಂದ ಕ್ಷೌರಿಕ ವೃತ್ತಿಯನ್ನು ತಮ್ಮ ಕುಲಕಸುಬನ್ನಾಗಿ ಮಾಡಿಕೊಂಡು ಬಂದಿದ್ದಾರೆ ಅಂಥವರಿಗೆ ಹೊರ ರಾಜ್ಯದ ಕ್ಷೌರಿಕರಿಂದ ತುಂಬಾ ತೊಂದರೆಯಾಗುತ್ತಿದೆ ಎಂದು ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದ

ಕಲಬುರಗಿ: ಭಾರತೀಯ ಬೌದ್ಧ ಮಹಾಸಭಾದ ಕಲ್ಬುರ್ಗಿ ಜಿಲ್ಲಾ ಅಧ್ಯಕ್ಷರಾಗಿ ಶ್ರೀ ಲಕ್ಷ್ಮಣ ಸೊನ್ನ ಕಾಂಬಳೆ ಅವರು ನೇಮಕವಾಗಿದ್ದಾರೆ ಉನ್ನತ ಮಟ್ಟದ ವಿಚಾರ ಧಾರೆಗಳನ್ನು ಹೊಂದಿರುವ ಸದಾ ಸಮಾಜ ಮುಖಿ ಕಾರ್ಯಗಳನ್ನು ನಿರ್ವಹಿಸುತ್ತಾ ಸಮಾಜದ ಉನ್ನತಿಗಾಗಿ

ಯಾದಗಿರಿ:ಶಹಾಪುರ ನಗರದ ಪರಮಪೂಜ್ಯ ಶ್ರೀ ಸೂಗುರೇಶ್ವರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ನಡೆದ ಶ್ರೀ ಹೀರೇಮಠ ಕುಂಬಾರ ಓಣಿಯಲ್ಲಿ ಯೋಗಾ ಮತ್ತು ಸಸಿ ನೆಡುವ ಕಾರ್ಯಕ್ರಮ ಜರಗಿತು.ಯೋಗ ದಿನಾಚರಣೆಯ ಅಂಗವಾಗಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಯಾದಗಿರಿ

ಯಾದಗಿರಿ:ಎಸ್ ಪಿ ಸಿ ಯೋಜನೆ ಅಡಿಯಲ್ಲಿ ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ಗೋಗಿ ಕನ್ಯಾ ಪ್ರೌಢಶಾಲೆಯಲ್ಲಿ ತರಬೇತುದಾರರಾದ ಸೋಪಣ್ಣ ಬಿ ಮಹಲ್ ರೋಜಾ ಹಾಗೂ ಜೆಟ್ಟಪ್ಪ ಎಸ್ ಪೂಜಾರಿ ಶಾಲೆಯ ವಿದ್ಯಾರ್ಥಿನಿಯರಿಗೆ ಸ್ಟೂಡೆಂಟ್ ಪೊಲೀಸ್
Website Design and Development By ❤ Serverhug Web Solutions