
ಫುಟ್ ಪಾತ್ ಚೋರರು
ಶಿವಮೊಗ್ಗ ನಗರ ತುಂಬಾ ಬೆಳೆದಿದೆ ಜನಸಂಖ್ಯೆ ಹೆಚ್ಚಾಗಿದೆ ನಗರಕ್ಕೆ ದಿನನಿತ್ಯ ಬೇರೆ ಊರುಗಳಿಂದ ಆಸ್ಪತ್ರೆಗೆ, ವ್ಯಾಪಾರಕ್ಕೆ ಅಥವಾ ಇನ್ನಿತರ ಬೇರೆ ಬೇರೆ ಕೆಲಸಗಳಿಗೆ ತುಂಬಾ ಜನ ಬರುತ್ತಾರೆ. ವ್ಯಾಪಾರಸ್ಥರು ತುಂಬಾ ಚೆನ್ನಾಗ ದುಡಿಮೆ ಮಾಡಿಕೊಳ್ಳುತ್ತಿದ್ದಾರೆ.
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಶಿವಮೊಗ್ಗ ನಗರ ತುಂಬಾ ಬೆಳೆದಿದೆ ಜನಸಂಖ್ಯೆ ಹೆಚ್ಚಾಗಿದೆ ನಗರಕ್ಕೆ ದಿನನಿತ್ಯ ಬೇರೆ ಊರುಗಳಿಂದ ಆಸ್ಪತ್ರೆಗೆ, ವ್ಯಾಪಾರಕ್ಕೆ ಅಥವಾ ಇನ್ನಿತರ ಬೇರೆ ಬೇರೆ ಕೆಲಸಗಳಿಗೆ ತುಂಬಾ ಜನ ಬರುತ್ತಾರೆ. ವ್ಯಾಪಾರಸ್ಥರು ತುಂಬಾ ಚೆನ್ನಾಗ ದುಡಿಮೆ ಮಾಡಿಕೊಳ್ಳುತ್ತಿದ್ದಾರೆ.

ಸೇಡಂ/ಯಾನಾಗುಂದಿ: ಯಾನಾಗುಂದಿಯಲ್ಲಿರುವ ಮಾತಾ ಮಾಣಿಕೇಶ್ವರಿ ಅಮ್ಮನವರ ತಪೋಭೂಮಿಯಲ್ಲಿ ಭಕ್ತರಿಗೆ ಮೂಲಭೂತ ಸೌಲಭ್ಯಕ್ಕಾಗಿ ಸಮಗ್ರ ಅಭಿವೃದ್ಧಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರಕಾಶ್ ರೆಡ್ಡಿ ಪಟೇಲ್ ಒತ್ತಾಯಿಸಿದ್ದಾರೆ.ಕ್ಷೇತ್ರಕ್ಕೆ ಆಗಮಿಸುವ ಸಾವಿರಾರು ಭಕ್ತರಿಗೆ ಸಮರ್ಪಕ ವಸತಿ, ಶುದ್ಧ ಕುಡಿಯುವ

ಗುರುಮಠಕಲ್ : ನಲ್ಗೊಂಡಾ ಜಿಲ್ಲೆಯ ಗಂಧಂವಾರಿಗೂಡೆಂನಲ್ಲಿರುವ ಶ್ರೀ ಮಾತಾಮಾಣಿಕೇಶ್ವರಿ ಆನಂದಾಶ್ರಮವನ್ನು ರಕ್ಷಿಸುವಂತೆ ಆಶ್ರಮದ ಮುಖ್ಯಸ್ಥೆ ಈಶ್ವರಿ ಮಾತಾ ಅವರು ಮನವಿ ಮಾಡಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಳೆದ ಹತ್ತು ವರ್ಷಗಳಿಂದ

ಪುಣ್ಯ ಸ್ಥಳಗಳಾದ ಪವಿತ್ರ ಧ್ಯಾನ ಬಂಡೆ, ಧ್ಯಾನ ಮಂದಿರ ದರ್ಶನ ನೀಡಲು ವಿಜಯ್ ಕುಮಾರ್ ನೀರೆಟಿ ಆಗ್ರಹ. ಯಾದಗಿರಿ/ ಗುರುಮಠಕಲ್: ಫೆಬ್ರುವರಿ 27 ರಿಂದ ಮಾರ್ಚ್ ತಿಂಗಳ 3ರವರೆಗೆ ನಡೆಯಲಿರುವ ಅಮ್ಮನ 6ನೇ ಅವತಾರೋತ್ಸವ

ಗುತ್ತಿಗೆ ಬದಲಾವಣೆ ನೆಪದಲ್ಲಿ ಅನುಭವಿಗಳ ಕೈಬಿಡುತ್ತಿರುವುದರ ವಿರುದ್ಧ ಹೋರಾಟದ ಎಚ್ಚರಿಕೆ ಗುರುಮಠಕಲ್: ತಾಲ್ಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಖಾಸಗಿ ವಿಂಡ್ ಫ್ಯಾನ್ ಸಂಸ್ಥೆ (Vayona Energy) ವಿರುದ್ಧ ಕಾರ್ಮಿಕರ ಆಕ್ರೋಶ ಭುಗಿಲೆದ್ದಿದೆ. ಹಲವು ವರ್ಷಗಳಿಂದ ನಿರಂತರ

ಶ್ರೀ ಚಾಮುಂಡೇಶ್ವರಿ ಪೌರಾಣಿಕ ಹಿನ್ನಲೆಯುಳ್ಳ ದೇವತೆಯಾಗಿದ್ದು, ‘ದೇವಿ ಮಹಾತ್ಮೆ’ ಪುರಾಣದ ಪ್ರಮುಖ ದೇವತೆಯಾಗಿದ್ದಾಳೆ. ಪೌರಾಣಿಕ ಹಿನ್ನಲೆಯ ಈ ಶಕ್ತಿ ದೇವತೆ ಬೆಟ್ಟದ ಮೇಲೆ ವಾಸವಾಗಿದ್ದ ಮಹಿಷಾಸುರನನ್ನು ವಧಿಸಿದಳೆಂಬ ಕಥೆ ‘ದೇವಿ ಮಹಾತ್ಮೆ’ ಯಲ್ಲಿ ವರ್ಣಿತವಾಗಿದೆ.ಶ್ರೀ

ಬಳ್ಳಾರಿ / ಕಂಪ್ಲಿ : ಸಮಾಜ ಸೇವಾ ಕಾರ್ಯಕರ್ತರ ವೇದಿಕೆ ಕಂಪ್ಲಿ ತಾಲೂಕು ವತಿಯಿಂದ ಲೈಂಗಿಕ ಕಿರುಕುಳ ತಡೆ ಕಾಯ್ದೆ, ಅರಿವು ಕಾರ್ಯಗಾರದ ಬಗ್ಗೆ ಮನವಿ ಸಲ್ಲಿಸಿದರೂ ಸಹ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಮುಂದಾದರೂ

ವಿ.ಮ. ಕಾಲೇಜನಲ್ಲಿ ಹಣದ ಉಳಿತಾಯ, ಹೂಡಿಕೆಯ ವಿಶೇಷ ಉಪನ್ಯಾಸ : ಎಸ್ಬಿಐ ಬ್ಯಾಂಕ್ ಅಧಿಕಾರಿಗಳಿಂದ ವಿದ್ಯಾರ್ಥಿಗಳಿಗೆ ಮಾಹಿತಿ ಬಾಗಲಕೋಟೆ/ ಹುನಗುಂದ: ವಿದ್ಯಾರ್ಥಿಗಳು ಹಣ ಉಳಿತಾಯ,ಹೂಡಿಕೆ ಹಾಗೂ ನಿರ್ವಹಣೆಯ ಬಗ್ಗೆ ಸಮರ್ಪಕ ಜ್ಞಾನವನ್ನು ಗಳಿಸಿಕೊಂಡಾಗ ಮಾತ್ರ

ಕೊಪ್ಪಳ/ ಕಾರಟಗಿ : ಬಿಜೆಪಿ ಯುವ ಮುಖಂಡ ಪ್ರಭುರಾಜ್ ಬೂದಿಯವರ ಮನೆಗೆ ಆಗಮಿಸಿದ ಶ್ರೀರಾಮುಲು ಅವರು ಕುಶಲೋಪಚಾರ ವಿಚಾರಿಸಿದರು. ಪಾನೀಯ, ಉಪಹಾರದ ನಂತರ ಕಾರ್ಯಕರ್ತರು, ಅಭಿಮಾನಿಗಳು, ಪಕ್ಷದ ಮುಖಂಡರು, ಶ್ರೀರಾಮುಲು ಇವರಿಗೆ ಶಾಲು ಹೊದಿಸಿ,

ಬಾಗಲಕೋಟೆ/ ಹುನಗುಂದ: ನಿವೃತ್ತರು ತಮ್ಮ ಯಾವುದೇ ಕಾರ್ಯ ಅಡೆತಡೆ ಅಥವಾ ವಿಳಂಬ ಆದಲ್ಲಿ ಸಂಘದ ಪದಾಧಿಕಾರಿಗಳ ಮೂಲಕ ಭೇಟಿಯಾದಲ್ಲಿ ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಹೇಳಿದರು.ಅವರು ಇಲ್ಲಿನ ಗುರುಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ತಾಲೂಕು
Website Design and Development By ❤ Serverhug Web Solutions