
ವಾಡಿ ಪಟ್ಟಣದಲ್ಲಿ ಮತಬೇಟೆ: ಮಲ್ಲಿಕಾರ್ಜುನ ಖರ್ಗೆ
ಕಲಬುರ್ಗಿ: ಕಲ್ಯಾಣ ಕರ್ನಾಟಕದ ಮನೆ ಮಗನಾದ ನಾನು ವಾಡಿ ನಾಗರಿಕರಲ್ಲಿ ನನ್ನ ಮನವಿ ಚಿತ್ತಾಪುರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಆರಿಸಿ ತರಬೇಕು ಎಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಮನವಿ ಮಾಡಿದರು.ಚಿತ್ತಾಪುರ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕಲಬುರ್ಗಿ: ಕಲ್ಯಾಣ ಕರ್ನಾಟಕದ ಮನೆ ಮಗನಾದ ನಾನು ವಾಡಿ ನಾಗರಿಕರಲ್ಲಿ ನನ್ನ ಮನವಿ ಚಿತ್ತಾಪುರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಆರಿಸಿ ತರಬೇಕು ಎಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಮನವಿ ಮಾಡಿದರು.ಚಿತ್ತಾಪುರ

ವಿಜಯಪುರ/ಮುದ್ದೇಬಿಹಾಳ:2022-2023 ಸಾಲಿನ ಉತ್ತೀರ್ಣರಾದ ಮುದ್ದೇಬಿಹಾಳ ತಾಲ್ಲೂಕಿನ ತಾಳಿಕೋಟಿ ಸಮೀಪದ ಕುವೆಂಪು ವಿದ್ಯಾ ಸಂಸ್ಥೆ ಅಡಿಯಲ್ಲಿ ನಡೆಯುವ ಕುವೆಂಪು\ಡಿ.ಕೆ.ಎಸ್.ಎಮ್. ಪ್ರೌಢ ಶಾಲೆಗೆ ನೂರಕ್ಕೆ ನೂರುರಷ್ಟು ಫಲಿತಾಂಶ ಪಡೆದು ಕೊಂಡಿದೆಕುಮಾರಿ ಭಾಗ್ಯ ಶ್ರೀ ಕುಂಟೋಜಿ 582 ಅಂಕ

ವಿಜಯಪೂರ ಜಿಲ್ಲೆ:ವಿಜಯಪೂರ ನಗರದ ಬಿಜೆಪಿ ಅಭ್ಯರ್ಥಿಯಾದಂತಹ ಶ್ರೀ ಬಸವನಗೌಡ ರಾಮನಗೌಡ ಪಾಟೀಲರು ವಿಜಯಪುರ ನಗರ ಜನತೆಯ ಆಶೀರ್ವಾದಕ್ಕಾಗಿ ಇಂದು ನಗರದ ಬಾಬು ಜಗಜೀವನರಾಮ ವೃತ್ತದಿಂದ ಸಿದ್ದೇಶ್ವರ ದೇವಸ್ಥಾನ ವರೆಗೆ ಆಯೋಜಿಸಲಾದ ರೋಡ್ ಶೋ ದಲ್ಲಿ

ರಾಯಚೂರು/ಲಿಂಗಸುಗೂರು:2022 – 2023 ಉತ್ತೀರ್ಣರಾದ ಎಸ್.ಎಸ್.ಲ್.ಸಿ.ವಿದ್ಯಾರ್ಥಿಗಳಿಗೆ ಶಿಕ್ಷಣ ಪ್ರೇಮಿ ಹಾಗೂ ಗ್ರಾಮ ಪಂಚಾಯತ ಸದಸ್ಯರಾದ ಮೌನೇಶ ಮಾವಿನಬಾವಿ ಅವರಿಂದ ವಿಧ್ಯಾರ್ಥಿಗಳಿಗೆ ಅಭಿನಂದನೆಗಳುಲಿಂಗಸಗೂರು ತಾಲೂಕಿನ ಚಿಕ್ಕಹೆಸರೂರು ಗ್ರಾಮದ ಸರಕಾರಿ ಹಿರಿಯ ಪ್ರೌಢ ಶಾಲೆ ಯಲ್ಲಿ ಶೇಕಡಾ

ಭದ್ರಾವತಿ : ತಾಲ್ಲೂಕು ಆಡಳಿತ,ತಾಲ್ಲೂಕು ಪಂಚಾಯತಿ, ನಗರಸಭೆ ಮತ್ತು ತಾಲ್ಲೂಕು ಸ್ವೀಪ್ ಸಮಿತಿ ವತಿಯಿಂದ ಸೋಮವಾರ ಮತದಾನ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ನಗರದಲ್ಲಿ ಬೈಕ್ ರ್ಯಾಲಿ ನಡೆಸಲಾಯಿತು.ವಿಧಾನಸಭಾ ಕ್ಷೇತ್ರ ಮತದಾನ ಪ್ರಮಾಣದಲ್ಲಿ ಕುಠಿತಗೊಂಡಿದ್ದು,

ಭದ್ರಾವತಿ:ಮತದಾನ ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾದ ಸೋಮವಾರ ಜಾತ್ಯತೀತ ಜನತಾದಳ ಅಭ್ಯರ್ಥಿ ಶಾರದ ಅಪ್ಪಾಜಿ ನಗರದ ಹುತ್ತಾ ಕಾಲೋನಿ ಬಸ್ ನಿಲ್ದಾಣ ಬಳಿಯಿಂದ ಬೃಹತ್ ರೋಡ್ ಶೋ ಮತ್ತು ದ್ವಿಚಕ್ರ ಮತ್ತು ಕಾರ್ ಗಳ

ದಾವಣಗೆರೆ ಹೊನ್ನಾಳಿ ತಾಲೂಕಿನ ಎಂ ಪಿ ರೇಣುಕಾಚಾರ್ಯ ಹುಟ್ಟೂರು ಕುಂದೂರಿನಲ್ಲಿ ಇಂದು ಕಾಂಗ್ರೆಸ್ ಪಕ್ಷದಿಂದ ಮನೆಮನೆ ಪ್ರಚಾರ ಮತ ಭೇಟಿಯನ್ನು ಸ್ವಯಂ ಪ್ರೇರಿತವಾಗಿ ಗ್ರಾಮದ ಕಾರ್ಯಕರ್ತರು ಜಾತಿ ಮತ ಮರೆತು ಕಾಂಗ್ರೆಸ್ ಪಕ್ಷದ ಡಿಜಿ

ಭದ್ರಾವತಿ:ಈ ಬಾರಿ ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಕೊನೆಯ ದಿನವಾದ ಸೋಮವಾರ ಬಿಜೆಪಿ ಪಕ್ಷದ ಅಭ್ಯರ್ಥಿ ಮೊದಲ ಬಾರಿಗೆ ಸ್ಪರ್ಧೆಸಿರುವ ಮಂಗೋಟೆ ರುದ್ರೇಶ್ ಬೃಹತ್ ರೋಡ್ ಶೋ ನಡೆಸುವ ಮೂಲಕ ಗಮನ ಸೆಳೆದರು.ನಗರದ ಬಿ.ಎಚ್ ರಸ್ತೆ

ಹಲವಾರು ವರ್ಷಗಳಿಂದ ನಾವು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುತ್ತಾ ಬಂದಿದ್ದೇವೆ ಕೆಲಸದ ನಿಮಿತ್ತ ನಾವು ಕಾಂಗ್ರೆಸ್ ಆಫೀಸ್ಗೆ ಹೋದರೆ ಕಾಂಗ್ರೆಸ್ ಕಾರ್ಯಕರ್ತರ ಮಾತು ಕೇಳುತ್ತಾರೆ ವಿನ ಸಾಮಾನ್ಯ ಜನರ ಮಾತು ಡಾಕ್ಟರ್ ಅಜಯ್ ಸಿಂಗ್ ಅವರು

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ವಿಧಾನ ಸಭೆ ಚುನಾವಣೆ ಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವಾಸಪ್ಪಹಲವಾರು ವರ್ಷಗಳ ಕಾಲ ಸೇನೆಯಲ್ಲಿ ಕೆಲಸ ನಿರ್ವಹಿಸಿದ ಇವರುಸಮಾಜದಲ್ಲಿ ಹಲವಾರು ಸಾಮಾಜಿಕ ಕೆಲಸಗಳಲ್ಲಿ ತೊಡಗಿದ್ದಾರೆಸೈನಿಕರ ಕಲ್ಯಾಣಕ್ಕೆ ಪಣತೊಟ್ಟು ನಿಂತ
Website Design and Development By ❤ Serverhug Web Solutions