
ಬಿಜೆಪಿ ಅಭ್ಯರ್ಥಿ: ಮಣಿಕಂಠ ರಾಠೋಡ ನಾಮಪತ್ರ ಸಲ್ಲಿಕೆ
ಕಲಬುರ್ಗಿ:ನಿನ್ನೆ ಚಿತ್ತಾಪುರ ತಾಲೂಕಿನ ಬಿಜೆಪಿ ಪಕ್ಷದ ಅಭ್ಯರ್ಥಿ ಮಣಿಕಂಠ ರಾಠೋಡ ಅವರು ಚಿತ್ತಾಪುರ ತಾಲೂಕಿನ ತಹಶೀಲ್ದಾರ್ ಕಚೇರಿಗೆ ತೆರಳಿ ತಮ್ಮ ನಾಮಪತ್ರ ಸಲ್ಲಿಕೆ ಮಾಡಿದರು ಚಿತ್ತಾಪುರ ತಾಲೂಕಿನ ಯುವಕರ ಕಣ್ಮಣಿ ಹಾಗೂ ಸಮಾಜ ಸೇವಕ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕಲಬುರ್ಗಿ:ನಿನ್ನೆ ಚಿತ್ತಾಪುರ ತಾಲೂಕಿನ ಬಿಜೆಪಿ ಪಕ್ಷದ ಅಭ್ಯರ್ಥಿ ಮಣಿಕಂಠ ರಾಠೋಡ ಅವರು ಚಿತ್ತಾಪುರ ತಾಲೂಕಿನ ತಹಶೀಲ್ದಾರ್ ಕಚೇರಿಗೆ ತೆರಳಿ ತಮ್ಮ ನಾಮಪತ್ರ ಸಲ್ಲಿಕೆ ಮಾಡಿದರು ಚಿತ್ತಾಪುರ ತಾಲೂಕಿನ ಯುವಕರ ಕಣ್ಮಣಿ ಹಾಗೂ ಸಮಾಜ ಸೇವಕ

ಯಾದಗಿರಿ: ಶಹಾಪುರ ಮತ ಕ್ಷೇತ್ರದ ಕೆಂಭಾವಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ಪತ್ತೆಪುರ ಗ್ರಾಮದ ಹಿರಿಯರು ಮುಖಂಡರು.ವಾರ್ಡ ನಂಬರ 20 ರ ಇಂದು ಬಿಜೆಪಿ ಕಾರ್ಯಕರ್ತರು ಅಧಿಕೃತವಾಗಿ 20 ಕ್ಕು ಹೆಚ್ಚು ಜನ ಕಾರ್ಯಕರ್ತರು.ಇಂದು ಕಾಂಗ್ರೆಸ್

ಯಾದಗಿರಿ: ಶಹಾಪುರ ವಿಧಾನಸಭಾ ಕ್ಷೇತ್ರದ ಗಂಗನಾಳ ಗ್ರಾಮದ ಯುವಕರು ಮತ್ತು ಸಮಾಜದ ಹಿರಿಯರು ಮುಖಂಡರು ಅಮೀನರಡ್ಡಿ ಯಾಳಗಿ ಇವರ ನೇತೃತ್ವದಲ್ಲಿ ಬಿಜೆಪಿ ಪಕ್ಷ ಸೇರ್ಪಡೆಯಾದರು.ಇದೇ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಅಮೀನರೆಡ್ಡಿ ಯಾಳಗಿ ಅವರು

ಉತ್ತರ ಕನ್ನಡ/ಮುಂಡಗೋಡ:ದಿನಾಂಕ 10/04/2023 ರಂದು “ತಾಲೂಕ ಆಸ್ಪತ್ರೆಯ ಲಂಚಾವತಾರ”ಕರುನಾಡ ಕಂದ ಜಾಲತಾಣದ ವರದಿಗೆ ಸ್ಪಂದಿಸಿದ ಜಿಲ್ಲಾ ಆರೋಗ್ಯ ಅಧಿಕಾರಿಗಳು ಮುಂಡಗೋಡ ತಾಲೂಕ ಆಸ್ಪತ್ರೆಯ ವೈದ್ಯಾಧಿಕಾರಿ ಶಿವಕುಮಾರ್ ವಿರುದ್ಧ ಮಂಗಳವಾರ ಇಲಾಖಾ ತನಿಖೆಯನ್ನು ಕೈಗೊಂಡು,ಪ್ರಾಥಮಿಕ ವರದಿಯನ್ನು

ಹಗರಿಬೊಮ್ಮನಹಳ್ಳಿ:ವಿಧಾನಸಭಾ ಕ್ಷೇತ್ರದ 2023 ರಲ್ಲಿ ನಡೆಯುವ ಚುನಾವಣೆಯ ನಿಮಿತ್ತವಾಗಿ ಕಾಂಗ್ರೆಸ್ ಅಭ್ಯರ್ಥಿ ಎಸ್.ಭೀಮಾನಾಯ್ಕ್ ರವರು ಹಗರಿಬೊಮ್ಮನಹಳ್ಳಿ ಪಟ್ಟಣದ ನರಗಲ್ ದುರುಗಮ್ಮ ದೇವಿಗೆ ಪೂಜೆ ಸಲ್ಲಿಸಿ ಹಾಗೂ ವಾಲ್ಮೀಕಿ ಸರ್ಕಲ್ ನಲ್ಲಿ ವಾಲ್ಮೀಕಿ ಋಷಿಯ ಮೂರ್ತಿಗೆ

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಜಾತ್ಯತೀತ ಜನತಾದಳದ ಅಭ್ಯರ್ಥಿಯಾದ ಕೆ ಮಾದೇವ ರವರು ದಿನಾಂಕ 18 4 2023ನೇ ಮಂಗಳವಾರದಂದು ಜೆಡಿಎಸ್ ಅಭ್ಯರ್ಥಿಯಾದ ಕೆ ಮಹದೇವರವರು ಪಿರಿಯಾಪಟ್ಟಣದ ಬಿಎಮ್ ರಸ್ತೆಯ ಮೂಲಕ ಸಾವಿರಾರು ಜನ

ಇಂಡಿ : ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಿಜೆಪಿ ಪಕ್ಷ ದೇಶದಲ್ಲಿ ದಕ್ಷ ಆಡಳಿತವನ್ನು ನೀಡುತ್ತಿದೆ ವೈಯಕ್ತಿಕ ಹಿತಾಸಕ್ತಿಯನ್ನು ಮರೆತು ನಾಡಿನ ಅಭಿವೃದ್ಧಿಗಾಗಿ ಭಾರತೀಯ ಜನತಾ ಪಕ್ಷವನ್ನು ಗೆಲ್ಲಿಸಿ ಎಂದು ಇಂಡಿ ಮತಕ್ಷೇತ್ರದ ಬಿಜೆಪಿ

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನಲ್ಲಿ ಇಂದು ಕೆ ಆರ್ ಎಸ್ ಪಕ್ಷದ ಅಭ್ಯರ್ಥಿ ಸೊರಟೂರು ಹನುಮಂತಪ್ಪಸಂಗೊಳ್ಳಿ ರಾಯಣ್ಣ ಸರ್ಕಲ್ ನಿಂದ ತನ್ನ ಕಾರ್ಯಕರ್ತರೊಂದಿಗೆ ಪಾದಯಾತ್ರೆಯ ಮೂಲಕ ಬಂದುತನ್ನ ತಂದೆ ತಾಯಿ ಸಮೇತ ಬಂದುಮುಖ್ಯ ಚುನಾವಣಾಧಿಕಾರಿ

ಕೊಪ್ಪಳ ಜಿಲ್ಲಾ ಗಂಗಾವತಿ ತಾಲೂಕು ಚಿಕ್ಕ ಬೆಣಕಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಕ್ಕುಂಪಿ ಗ್ರಾಮದಲ್ಲಿ ಶ್ರೀ ಕನಕದಾಸರ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಒಂದು ಲಕ್ಷರೂಪಾಯಿ ದೇಣಿಗೆಯಾಗಿ ಚಿಕ್ಕ ಬೆಣಕಲ್ ಗ್ರಾಮದ ಗೌಡರ ಕುಟುಂಬದಿಂದ ಯುವ

ದಾವಣಗೆರೆ/ಹೊನ್ನಾಳಿ:ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿ ಜಿ ಶಾಂತನಗೌಡರು ಸಾವಿರಾರು ಕಾರ್ಯಕರ್ತರ ಸಮ್ಮುಖದಲ್ಲಿಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡಿನಂತರ ಕಾರ್ಯಕರ್ತರ ಸಭೆಯಲ್ಲಿಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ನಡೆದ ಭ್ರಷ್ಟಾಚಾರದ ವಿರುದ್ಧ ವಾಗ್ದಾಳಿ ನಡೆಸಿದರುಎಚ್ ಬಿ ಮಂಜಪ್ಪ ಜಿಲ್ಲಾ
Website Design and Development By ❤ Serverhug Web Solutions